Browsing Category
Breaking
ಭಾರತದಲ್ಲಿ ಕೊರೊನಾ ಭೀತಿ, ಜಾರಿಯಾಗುತ್ತಾ ಲಾಕ್ಡೌನ್ ? ಸರಕಾರ ಮಾರ್ಗಸೂಚಿಯಲ್ಲೇನಿದೆ ?
Lock down Fear India : ಭಾರತದಲ್ಲಿ ಮತ್ತೆ ಕೋವಿಡ್ ಆರ್ಭಟ ಜೋರಾಗಿದೆ. ದೇಶದ ಕೆಲವು ರಾಜ್ಯಗಳಲ್ಲಿ ಕೋವಿಡ್ 19 ಹೊಸ ರೂಪಾಂತರ ಪತ್ತೆಯಾದ ಬೆನ್ನಲ್ಲೇ ಕೇಂದ್ರ ಸರಕಾರ ಹೊಸ ಕೋವಿಡ್ ಮಾರ್ಗಸೂಚಿ (Covid Guidelines ) ಯನ್ನು ಪ್ರಕಟಿಸಿದ್ದು, ರಾಜ್ಯ ಸರಕಾರಗಳು ಮಾರ್ಗಸೂಚಿ ಯನ್ನು…
Read More...
Read More...
ದಿನಭವಿಷ್ಯ 01 ಡಿಸೆಂಬರ್ 2023 : ಪುನರ್ವಸು ನಕ್ಷತ್ರದ ಪ್ರಭಾವ 3 ರಾಶಿಗಳಿಗೆ ಬಾರೀ ಅದೃಷ್ಟ
Horoscope Today : ದಿನಭವಿಷ್ಯ 01 ಡಿಸೆಂಬರ್ 2023 ಶುಕ್ರವಾರ. ಇಂದು ದ್ವಾದಶ ರಾಶಿಗಳ ಮೇಲೆ ಪುನರ್ವಸು ನಕ್ಷತ್ರದ ಪ್ರಭಾವ ಇರುತ್ತದೆ. ಶುಕ್ಲ ಯೋಗದಿಂದ ಮೇಷರಾಶಿ, ಮಿಥುನರಾಶಿ ಮತ್ತು ಕರ್ಕಾಟಕ ರಾಶಿಯವರು ವಿಶೇಷ ಫಲಿತಾಂಶವನ್ನು ಪಡೆಯುತ್ತಾರೆ. ಮೇಷ ರಾಶಿಯಿಂದ ಮೀನರಾಶಿಯ ವರೆಗೆ ಒಟ್ಟು 12…
Read More...
Read More...
2019 ರಿಂದ 23 ರ ಅವಧಿಯ ಅಕ್ರಮ: ಬಿಜೆಪಿಗೆ ಬಿಬಿಎಂಪಿ ಕಂಟಕ
ಬೆಂಗಳೂರು : ಒಂದೆಡೆ ಬಿಜೆಪಿ ಕೊನೆಗೂ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಾಯಕನನ್ನು ಆಯ್ಕೆಮಾಡಿದ ಸಂಭ್ರಮದಲ್ಲಿದ್ದರೇ, ಇತ್ತ ಬಿಬಿಎಂಪಿ (BBMP) ಆಡಳಿತದ ಮೇಲೆ ಕಣ್ಣಿಟ್ಟಿರೋ ಕಾಂಗ್ರೆಸ್ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ (DK Sivakumar), ಬಿಬಿಎಂಪಿಯಲ್ಲಿ ಬಿಜೆಪಿ ಆಡಳಿತಾವಧಿಯಲ್ಲಿ ನಡೆದ ಹಗರಣಗಳ…
Read More...
Read More...
ಒಂದೇ ಒಂದು ಎಸೆತ ಎದುರಿಸದೇ ಔಟ್ ಆದ ಅಂಜಲೋ ಮ್ಯಾಥ್ಯೂಸ್ ! ಕ್ರಿಕೆಟ್ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಟೈಮ್ಔಟ್
ದೆಹಲಿ : ಶ್ರೀಲಂಕಾ ಹಾಗೂ ಬಾಂಗ್ಲಾದೇಶ (Sri Lanka vs Bangladesh) ವಿರುದ್ದದ ಪಂದ್ಯದಲ್ಲಿ ಶ್ರೀಲಂಕಾದ ಖ್ಯಾತ ಆಟಗಾರ ಅಂಜಲೋ ಮ್ಯಾಥ್ಯೂಸ್ (Angelo Mathews )ಒಂದೇ ಒಂದು ಎಸೆತ ಎದುರಿಸದೇ ಔಟ್ ಆಗಿದ್ದಾರೆ. ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ಮೊತ್ತ ಮೊದಲ ಬಾರಿಗೆ ಟೈಮ್ಔಟ್…
Read More...
Read More...
ಕರ್ನಾಟಕದಲ್ಲಿ ರೇಷನ್ ಅಂಗಡಿಗಳು ನವೆಂಬರ್ 10 ರಿಂದ ಬಂದ್ : ಇನ್ಮುಂದೆ ಅಕ್ಕಿ ಬದಲು ನಗದು ಸಿಗೋದು ಅನುಮಾನ
ಬೆಂಗಳೂರು : ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದ ಮಹತ್ವಾಕಾಂಕ್ಷಿಯ ಗ್ಯಾರಂಟಿ ಯೋಜನೆಗಳು ಇದೀಗ ರಾಜ್ಯ ಸರಕಾರಕ್ಕೆ ತಲೆನೋವು ತರಿಸಿದೆ. ರಾಜ್ಯ ಸರಕಾರ ರೇಷನ್ ಬದಲು ಅಕ್ಕಿ ನೀಡುವ ಯೋಜನೆಗೆ ವಿರೋಧ ವ್ಯಕ್ತವಾಗಿದೆ. ಹೀಗಾಗಿ ನವೆಂಬರ್ 10 ರಿಂದ ಕರ್ನಾಟಕದಲ್ಲಿನ ಅನ್ನಭಾಗ್ಯ ರೇಷನ್ ಅಂಗಡಿಗಳು…
Read More...
Read More...
ರಾಯನ್ ರಾಜ್ ಸರ್ಜಾ ರಾಯಲ್ ಬರ್ತಡೇ: ಅಭಿಮಾನಿಗಳಿಗಾಗಿ ವಿಡಿಯೋ ಶೇರ್ ಮಾಡಿದ ಮೇಘನಾ ರಾಜ್ ಸರ್ಜಾ
ಸರ್ಜಾ ಹಾಗೂ ಸುಂದರ್ ರಾಜ್ ಕುಟುಂಬದ ಕುಡಿ ಮತ್ತು ಸ್ಯಾಂಡಲ್ ವುಡ್ ನ ಸಿಂಪಲ್ ಸ್ಟಾರ್ ಮೇಘನಾ ರಾಜ್ (Meghana Raj) ಹಾಗೂ ಚಿರು ಪುತ್ರ ರಾಯನ್ ರಾಜ್ ಸರ್ಜಾ (Rayan Raj Sarja Birthday) ಮೂರನೇ ವರ್ಷಕ್ಕೆ ಕಾಲಿರಿಸಿದ್ದಾರೆ. ಈ ವರ್ಷ ಸ್ಪೆಶಲ್ ಬರ್ತಡೇ ಸೆಲಿಬ್ರೆಟ್ ಮಾಡಿದ ನಟಿ ಮೇಘನಾ…
Read More...
Read More...
ಕನ್ನಡ ರಾಜ್ಯೋತ್ಸವ ಪ್ರಶಸ್ತಿ 2023 ಪ್ರಕಟ :ಇಲ್ಲಿದೆ ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ
ಬೆಂಗಳೂರು : ಕರ್ನಾಟಕ ರಾಜ್ಯ ಸರಕಾರದ ವತಿಯಿಂದ ವರ್ಷಂಪ್ರತಿ ನೀಡಲಾಗುತ್ತಿರುವ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರಕಟಿಸಿದೆ. 2023ನೇ ಸಾಲಿನಲ್ಲಿ ಕರ್ನಾಟಕ ರಾಜ್ಯದಲ್ಲಿ 68ನೇ ಕನ್ನಡ ರಾಜ್ಯೋತ್ಸವ ಆಚರಿಸಲಾಗುತ್ತಿದೆ. ಈ ವೇಳೆಯಲ್ಲಿ ಸರಕಾರ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ 68…
Read More...
Read More...
ಆಧಾರ್ ಕಾರ್ಡ್ ಮಾಹಿತಿ ಸೋರಿಕೆ : ಡಾರ್ಕ್ವೆಬ್ನಲ್ಲಿ 81 ಕೋಟಿ ಭಾರತೀಯರ ಮಾಹಿತಿ ಮಾರಾಟ
ಡಾರ್ಕ್ವೆಬ್ನಲ್ಲಿ (Dark Web) ಸುಮಾರು 81 ಕೋಟಿ ಭಾರತೀಯರ ವೈಯಕ್ತಿಕ ಮಾಹಿತಿಯ ಸೋರಿಕೆಯಾಗಿರುವ ಕುರಿತು ಅಮೇರಿಕಾ ಮೂಲದ ಸೈಬರ್ ಸೆಕ್ಯೂರಿಟಿ ಸಂಸ್ಥೆ ರೆಸೆಕ್ಯುರಿಟಿ ವರದಿಯಲ್ಲಿ ಉಲ್ಲೇಖಿಸಿದೆ. ಪ್ರಮುಖವಾಗಿ ಆಧಾರ್ ಕಾರ್ಡ್ (Aadhaar Card)ಹೊಂದಿರುವವರ ಹೆಸರು, ಮೊಬೈಲ್ ಸಂಖ್ಯೆ,…
Read More...
Read More...
ಬೆಂಗಳೂರಲ್ಲಿ ಮತ್ತೊಂದು ಅಗ್ನಿದುರಂತ : ಸುಟ್ಟು ಕರಕಲಾದ ಖಾಸಗಿ ಬಸ್ಗಳು
ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಮತ್ತೊಂದು ಅಗ್ನಿ ಅವಘಡ (Fire Breaks) ಸಂಭವಿಸಿದೆ. ವೀರಭದ್ರ ನಗರದಲ್ಲಿ ಈ ದುರಂತ ಸಂಭವಿಸಿದ್ದು, 30 ಕ್ಕೂ ಅಧಿಕ ಬಸ್ಸುಗಳು ಸುಟ್ಟು ಕರಕಲಾಗಿವೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿದ್ದು ಬೆಂಕಿ ನಂದಿಸುವ ಕಾರ್ಯವನ್ನು…
Read More...
Read More...
ದಿನಭವಿಷ್ಯ 27 ಅಕ್ಟೋಬರ್ 2023 : ಹರ್ಷ ಯೋಗ, ವಜ್ರ ಯೋಗದಿಂದ ಈ ರಾಶಿಯವರಿಗೆ ಹಠಾತ್ ಆರ್ಥಿಕ ಲಾಭ
Horoscope Today : ಇಂದು 27 ಅಕ್ಟೋಬರ್ 2023 ಶುಕ್ರವಾರ. ದ್ವಾದಶ ರಾಶಿಗಳ ಮೇಲೆ ಇಂದು ಉತ್ತರಾಭಾದ್ರ ಪಾದ ನಕ್ಷತ್ರವು ಪ್ರಭಾವ ಬೀರುತ್ತದೆ. ಹರ್ಷ ಯೋಗ, ವಜ್ರ ಯೋಗದಿಂದ ಕನ್ಯಾ ಮತ್ತು ಧನಸ್ಸು ರಾಶಿಯವರು ಹಠಾತ್ ಆರ್ಥಿಕ ಲಾಭವನ್ನು ಪಡೆಯಲಿದ್ದಾರೆ. ಮೇಷರಾಶಿಯಿಂದ ಮೀನರಾಶಿಯ ವರೆಗೆ ಒಟ್ಟು…
Read More...
Read More...