State Board

NEET UG Result 2022 : ನೀಟ್‌ ಯುಜಿ ಪರೀಕ್ಷಾ 2022 ಪ್ರಕಟ ; ರಾಜಸ್ಥಾನದ ತನಿಷ್ಕಾಗೆ 99.99% ಅಂಕ ಅಗ್ರಸ್ಥಾನ

ನವದೆಹಲಿ : ಈ ಬಾರಿಯ ನೀಟ್‌ ಯುಜಿ ಪರೀಕ್ಷಾ ಫಲಿತಾಂಶ (NEET UG Result 2022 ) ಪ್ರಕಟವಾಗಿದೆ. ರಾಜಸ್ಥಾನದ ತನಿಷ್ಕಾ (Rajasthan Tanishka) ನೀಟ್‌ ಪರೀಕ್ಷೆ...

Read more

1ನೇ ತರಗತಿ ದಾಖಲಾತಿಗೆ ವಯೋಮಿತಿ ಹೆಚ್ಚಳ : ರಾಜ್ಯ ಸರಕಾರದ ಆದೇಶದಲ್ಲೇನಿದೆ ?

ಬೆಂಗಳೂರು : ಮಕ್ಕಳನ್ನು ಶಾಲೆಗೆ ದಾಖಲು ಮಾಡುವ ಕನಿಷ್ಠ ವಯೋಮಿತಿಗೆ ಸಂಬಂಧಿಸಿದಂತೆ (raises minimum age limit) ರಾಜ್ಯ ಸರಕಾರ ಹೊಸ ಆದೇಶವನ್ನು ಹೊರಡಿಸಿದೆ. ಹೊಸ ಆದೇಶ...

Read more

Spoken English class : ಸರ್ಕಾರಿ ಶಾಲೆಗೂ ಬರ್ತಿದೆ ಸ್ಪೋಕನ್ ಇಂಗ್ಲೀಷ್ ಕ್ಲಾಸ್ : ಬಿ.ಸಿ.ನಾಗೇಶ್ ಘೋಷಣೆ

ಬೆಂಗಳೂರು : ರಾಜ್ಯದಲ್ಲಿ ಸಾವಿರಾರು ಸರ್ಕಾರಿ ಶಾಲೆಗಳಿವೆ. ಲಕ್ಷಾಂತರ ಮಕ್ಕಳು ತಮ್ಮ ಶಿಕ್ಷಣಕ್ಕಾಗಿ ಸರ್ಕಾರಿ ಶಾಲೆಗಳನ್ನು ಅವಲಂಬಿಸಿದ್ದಾರೆ. ಆದರೆ ಈ ಶಾಲೆಗಳಲ್ಲಿ ಕಾನ್ವೆಂಟ್ ಮಾದರಿಯಲ್ಲಿ ಇಂಗ್ಲೀಷ್ ನಲ್ಲಿ...

Read more

Udupi School College Holiday : ಉಡುಪಿ ಜಿಲ್ಲೆಯ ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆ

ಉಡುಪಿ : ದಕ್ಷಿಣ ಕನ್ನಡ, ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕುಗಳಿಗೆ ರಜೆ ಘೋಷಣೆ ಮಾಡಿದ ಬೆನ್ನಲ್ಲೇ ಉಡುಪಿ ಜಿಲ್ಲೆಯ ಶಾಲೆ, ಕಾಲೇಜುಗಳಿಗೆ ಜುಲೈ 5 ರಂದು ರಜೆ...

Read more

ಉಡುಪಿ : ಭಾರೀ ಮಳೆ ಹಿನ್ನೆಲೆ, ಶಾಲೆ ಕಾಲೇಜಿಗೆ ನಾಳೆ ರಜೆ ಘೋಷಣೆ

ಉಡುಪಿ : ಕಳೆದ ಮೂರ್ನಾಲ್ಕು ದಿನಗಳಿಂದಲೂ ಉಡುಪಿ ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ. ಅದ್ರಲ್ಲೂ ಹೆಬ್ರಿ ತಾಲೂಕಿನಾದ್ಯಂತ ಮಳೆಯ ಆರ್ಭಟ ಜೋರಾಗಿದ್ದು, ನಾಳೆ ಹೆಬ್ರಿ ತಾಲೂಕಿನ ಶಾಲೆ,...

Read more

SSLC Supplementary Examination : ಜೂನ್ 27 ರಿಂದ ಎಸ್ಎಸ್ಎಲ್‌ಸಿ ಪೂರಕ ಪರೀಕ್ಷೆ: ಕೋವಿಡ್‌ ಕಟ್ಟೆಚ್ಚರ ವಹಿಸಲು ಇಲಾಖೆ ಸೂಚನೆ

ಬೆಂಗಳೂರು : ರಾಜ್ಯದಲ್ಲಿ ನಾಳೆಯಿಂದ ಜುಲೈ 4 ವರೆಗೆ SSLC ಪೂರಕ ಪರೀಕ್ಷೆ (SSLC Supplementary Examination) ನಡೆಯಲಿದೆ. ಈ ಬಾರಿ 94,649 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದು...

Read more

ಸಾರ್ವಜನಿಕ ಶಿಕ್ಷಣ ಇಲಾಖೆ ಇನ್ಮುಂದೇ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ

ಬೆಂಗಳೂರು : ಪಠ್ಯಪುಸ್ತಕ ವಿವಾದ ತಾರಕ್ಕೇರಿರುವಾಗಲೇ ರಾಜ್ಯ ಸರ್ಕಾರ ಹೊಸತೊಂದು ಸರ್ಕಸ್ ಗೆ ಸಿದ್ಧವಾಗಿದ್ದು, ದೇಶದ ಇತರ ರಾಜ್ಯಗಳನ್ನು ಮಾದರಿಯಾಗಿಟ್ಟುಕೊಂಡು ರಾಜ್ಯ ಶಿಕ್ಷಣ ಇಲಾಖೆಗೆ ಮರುನಾಮಕರಣಗೊಳಿಸಿ ಆದೇಶ...

Read more

ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್‌ : ಕಾಮೆಡ್ ಕೆ ಪರೀಕ್ಷೆ ರದ್ದು, ಇನ್ಮುಂದೆ ಸಿಇಟಿ ಪರೀಕ್ಷೆ ಮಾತ್ರ

ಬೆಂಗಳೂರು : ಇದುವರೆಗೆ ಸರ್ಕಾರಿ ಸೀಟುಗಳಿಗೆ ಮಾತ್ರ ಸಿಇಟಿ, ಖಾಸಗಿ ಸೀಟುಗಳಿಗೆ ಕಾಮೆಡ್ ಕೆ ಪರೀಕ್ಷೆ ನಡೆಸಲಾಗುತ್ತಿತ್ತು. ಆದರೆ ಮುಂದಿನ ವರ್ಷದಿಂದ ಖಾಸಗಿ ಸೀಟುಗಳಿಗೆ ಕಾಮೆಡ್ ಕೆ...

Read more

SSLC Supplementary Examination : ಜೂನ್ 27 ರಿಂದ ರಾಜ್ಯದಲ್ಲಿ ಎಸ್ ಎಸ್ ಎಲ್ ಸಿ ಪೂರಕ ಪರೀಕ್ಷೆ

ಬೆಂಗಳೂರು : ಕೊರೋನಾ ನಾಲ್ಕನೇ ಅಲೆಯ ಭೀತಿಯ ನಡುವೆಯೂ ರಾಜ್ಯದಲ್ಲಿ ಶೈಕ್ಷಣಿಕ ಚಟುವಟಿಕೆ ಚುರುಕುಗೊಂಡಿದೆ. ಈಗಾಗಲೇ ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶ ಪ್ರಕಟ ಗೊಂಡಿದ್ದು,...

Read more
Page 1 of 5 1 2 5