Generated by Rank Math SEO, this is an llms.txt file designed to help LLMs better understand and index this website. # Kannada News Next ## Sitemaps [XML Sitemap](https://kannada.newsnext.live/sitemap_index.xml): Includes all crawlable and indexable pages. ## ಲೇಖನಗಳು - [ಕರ್ನಾಟಕದಲ್ಲಿ ಇನ್ನೆಷ್ಟು ದಿನ ಬಾರೀ ಮಳೆ ? ಕರಾವಳಿಯಲ್ಲಿ ರೌದ್ರಾವತಾರ, ಇಲ್ಲಿದೆ ಹವಾಮಾನ ಇಲಾಖೆ (IMD) ರಿಪೋರ್ಟ್‌](https://kannada.newsnext.live/karnataka-news/karnataka-coastal-heavy-rain-forecast-2026-imd-report/): ಬೆಂಗಳೂರು : ಕರ್ನಾಟಕ ರಾಜ್ಯದಲ್ಲಿ ಮುಂಗಾರು ಮಳೆ ಮತ್ತೆ ಚುರುಕಾಗಿದೆ. ಕರಾವಳಿ, ಮಲೆನಾಡು ಭಾಗಗಳಲ್ಲಿ ವರುಣ ಆರ್ಭಟ ಜೋರಾಗಿದೆ. ಭಾರತೀಯ ಹವಾಮಾನ ಇಲಾಖೆ (IMD) ನೀಡಿರುವ ಮುನ್ಸೂಚನೆಯ ಪ್ರಕಾರ, ರಾಜ್ಯದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡದಲ್ಲಿ ಮುಂದಿನ 5 ದಿನಗಳ ಕಾಲ (ಜುಲೈ 22ರ ವರೆಗೆ) ಧಾರಾಕಾರ ಮಳೆ ( Heavy Rain)  ಮುಂದುವರಿಯಲಿದೆ. - [ಟಾಟಾಗೆ ಠಕ್ಕರ್‌ ಕೊಟ್ಟ ಮಾರುತಿ ಇವಿ : ಒಂದೇ ಚಾರ್ಜ್‌ಗೆ 270 KM ಮೈಲೇಜ್, ಅಗ್ಗದ ಕಾರು ಮಾರುಕಟ್ಟೆಗೆ](https://kannada.newsnext.live/automobile/maruti-suzuki-vision-e-sky-ev-launch-tata-tiago-rival/): ಭಾರತೀಯ ಆಟೋಮೊಬೈಲ್‌ ಕ್ಷೇತ್ರದಲ್ಲಿ ಮಾರುತಿ ಸುಜುಕಿ ಇದೀಗ ಕ್ರಾಂತಿಯನ್ನೇ ಮಾಡಿದೆ. ಎಲೆಕ್ಟ್ರಿಕ್ ಕಾರುಗಳ (EV) ಜಗತ್ತನ್ನು ಆಳುತ್ತಿರುವ ಟಾಟಾ ಮೋಟಾರ್ಸ್‌ಗೆ ಭರ್ಜರಿ ಟಕ್ಕರ್ ನೀಡಲು ಮಾರುತಿ ಸುಜುಕಿ ಮಾಸ್ಟರ್ ಪ್ಲಾನ್ ಮಾಡಿದೆ. ಮಧ್ಯಮ ವರ್ಗದವರನ್ನೇ ಗುರಿಯನ್ನಾಗಿಸಿಕೊಂಡು ಅತ್ಯಂತ ಅಗ್ಗದ ಬಜೆಟ್‌ನಲ್ಲಿ ಹೊಸ ಎಲೆಕ್ಟ್ರಿಕ್‌ ಕಾರನ್ನು ಬಿಡುಗಡೆ ಮಾಡಲು ಕಂಪೆನಿ ಮುಂದಗಿದೆ. - [School Holiday : ಮಂಗಳೂರು : ಜುಲೈ 18ರಂದು ಶಾಲೆ, ಕಾಲೇಜಿಗೆ ರಜೆ : ಆರೆಂಜ್‌ ಅಲರ್ಟ್‌ ಘೋಷಣೆ](https://kannada.newsnext.live/mangaluru-news/mangalore-heavy-rain-school-holiday-july-18-dc-order/): ಮಂಗಳೂರು :  ಕರಾವಳಿ ಜಿಲ್ಲೆಗಳಲ್ಲಿ ಕೆಲವು ದಿನಗಳ ಕಾಲ ಬಿಡುವು ಪಡೆದಿದ್ದ ಮಳೆರಾಯ ಇದೀಗ ಆರ್ಭಟಿಸುತ್ತಿದ್ದಾರೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಾದ್ಯಂತ ಜುಲೈ 17ರಂದು ಬಾರೀ ಮಳೆ ಸುರಿದಿದೆ. ಅದ್ರಲ್ಲೂ ಜುಲೈ 18ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಾರೀ ಮಳೆಯಾಗುವ ಕುರಿತು ಭಾರತೀಯ ಹವಾಮಾನ ಇಲಾಖೆ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಆದೇಶದ ಹಿನ್ನೆಲೆಯಲ್ಲಿ ಆರೆಂಜ್‌ ಅಲರ್ಟ್‌ ಘೋಷಿಸಲಾಗಿದ್ದು, ಶಾಲೆ, ಕಾಲೇಜುಗಳಿಗೆ ಮುನ್ನೆಚ್ಚರಿಕಾ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್‌ ಅವರು ರಜೆ (School Holiday ) ಘೋಷಿಸಿದ್ದಾರೆ. - [ತೂಕ ಇಳಿಸೋಕೆ ಬೆಸ್ಟ್ ಸ್ನ್ಯಾಕ್: 15 ನಿಮಿಷದಲ್ಲೇ ತಯಾರಿಸಿ ‘ಶುಗರ್ ಫ್ರೀ’ ಡ್ರೈ ಫ್ರೂಟ್ಸ್ ಲಡ್ಡು!](https://kannada.newsnext.live/kitchen/healthy-date-andbest-snack-for-weight-loss-make-sugar-free-dry-fruit-laddus-in-just-15-minutes-dry-fruit-laddu-without-sugar-or-jaggery-heres-an-easy-recipe/): ಇಂದಿನ ಧಾವಂತದ ಜೀವನಶೈಲಿ ಮತ್ತು ಬದಲಾದ ಆಹಾರ ಪದ್ಧತಿಯಿಂದಾಗಿ ಜಂಕ್ ಫುಡ್ ಹಾಗೂ ಸಂಸ್ಕರಿಸಿದ ಸಕ್ಕರೆಯುಕ್ತ ತಿಂಡಿಗಳ ಬಳಕೆ ಹೆಚ್ಚಾಗುತ್ತಿದೆ. ಇದರ ನೇರ ಪರಿಣಾಮ ನಮ್ಮ ಆರೋಗ್ಯದ ಮೇಲಾಗುತ್ತಿದ್ದು, ಸಣ್ಣ ವಯಸ್ಸಿನಲ್ಲೇ ಸುಸ್ತು, ನಿಶ್ಯಕ್ತಿ, ರಕ್ತಹೀನತೆ (Anemia) ಮತ್ತು ರೋಗನಿರೋಧಕ ಶಕ್ತಿ ಕುಂಠಿತಗೊಳ್ಳುವಂತಹ ಸಮಸ್ಯೆಗಳು ಎದುರಾಗುತ್ತಿವೆ. ಇಂತಹ ಸಮಯದಲ್ಲಿ ದೇಹಕ್ಕೆ ದಣಿವಾರಿಸಲು ಬೇಕಿರುವುದು ತಕ್ಷಣವೇ ಶಕ್ತಿ ನೀಡುವ, ಅದೇ ಸಮಯದಲ್ಲಿ ಯಾವುದೇ ಅಡ್ಡಪರಿಣಾಮ ಬೀರದ ನೈಸರ್ಗಿಕ ಪೌಷ್ಟಿಕ ಆಹಾರ. - [ಬಿಳಿ ಕೂದಲು ಕಪ್ಪಾಗಲು ಮನೆಮದ್ದು; ರಾಸಾಯನಿಕ ಬಣ್ಣಗಳಿಗೆ ಇನ್ಮುಂದೆ ಗುಡ್ ಬೈ ಹೇಳಿ!](https://kannada.newsnext.live/health/home-remedies-to-turn-grey-hair-black-say-goodbye-to-chemical-dyes/): ಹಿಂದಿನ ಕಾಲದಲ್ಲಿ ವಯಸ್ಸಾದಂತೆ ಕೂದಲು ಬಿಳಿಯಾಗುವುದು ಸಹಜವಾಗಿತ್ತು. ಆದರೆ ಇಂದಿನ ಬದಲಾದ ಲೈಫ್‌ಸ್ಟೈಲ್‌ನಲ್ಲಿ ಕಳಪೆ ಆಹಾರ ಪದ್ಧತಿ, ಅತಿಯಾದ ಒತ್ತಡ, ನಿದ್ರೆಯ ಕೊರತೆ ಹಾಗೂ ಪೌಷ್ಟಿಕಾಂಶದ ಕೊರತೆಯಿಂದಾಗಿ ಚಿಕ್ಕ ವಯಸ್ಸಿನಲ್ಲೇ ಯುವಕ-ಯುವತಿಯರಲ್ಲಿ ಕೂದಲು ಹಣ್ಣಾಗುವ ಸಮಸ್ಯೆ ಹೆಚ್ಚಾಗುತ್ತಿದೆ. ಈ ಸಮಸ್ಯೆಯಿಂದ ಪಾರಾಗಲು ಅನೇಕರು ಮಾರುಕಟ್ಟೆಯಲ್ಲಿ ಸಿಗುವ ಕೆಮಿಕಲ್ ಹೇರ್ ಡೈಗಳನ್ನು ಬಳಸುತ್ತಾರೆ. ಆದರೆ ರಾಸಾಯನಿಕ ಬಣ್ಣಗಳನ್ನು ಪದೇ ಪದೇ ಬಳಸುವುದರಿಂದ ಕೂದಲು ಒಣಗಿ, ದುರ್ಬಲಗೊಂಡು ಮತ್ತಷ್ಟು ಉದುರಲು ಆರಂಭಿಸುತ್ತದೆ. ಇದಕ್ಕೆ ಪರ್ಯಾಯವಾಗಿ ಮನೆಯಲ್ಲೇ ಮಾವಿನ ಬೀಜ ಬಳಸಿ ನೈಸರ್ಗಿಕವಾಗಿ ಕೂದಲನ್ನು ಕಪ್ಪಾಗಿಸುವುದು ಹೇಗೆ ಎಂಬ ಗುಟ್ಟು ಇಲ್ಲಿದೆ. - [‘ಬಾಸ್’ ಸಿನಿಮಾ ಬಿಡುಗಡೆಗೆ ಕೋರ್ಟ್ ಗ್ರೀನ್ ಸಿಗ್ನಲ್: ಇಂದು ಸಂಜೆಯಿಂದಲೇ ಥಿಯೇಟರ್‌ಗಳಲ್ಲಿ ಪ್ರದರ್ಶನ ಆರಂಭ!](https://kannada.newsnext.live/cinema/court-gives-green-signal-for-the-release-of-the-movie-boss-screenings-in-theaters-to-begin-this-eveningcourt-gives-green-signal-for-the-release-of-the-movie-boss-screenings-in-theaters-to-b/): ಸ್ಯಾಂಡಲ್‌ವುಡ್‌ನಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ‘ಬಾಸ್’ (Boss) ಚಿತ್ರದ ಬಿಡುಗಡೆಗೆ ಇದ್ದ ಕೊನೆಯ ಅಡೆತಡೆಯೂ ನಿವಾರಣೆಯಾಗಿದೆ. ನಟ ದರ್ಶನ್ ಮತ್ತು ಅವರ ಪತ್ನಿ ವಿಜಯಲಕ್ಷ್ಮಿ ಸಲ್ಲಿಸಿದ್ದ ಚಿತ್ರ ಬಿಡುಗಡೆ ತಡೆ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ. ಈ ಮಹತ್ವದ ತೀರ್ಪು ಹೊರಬೀಳುತ್ತಿದ್ದಂತೆಯೇ ಚಿತ್ರತಂಡ ತುರ್ತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ಇಂದೇ (ಜುಲೈ 17) ರಾಜ್ಯದಾದ್ಯಂತ ಸಿನಿಮಾ ತೆರೆಕಾಣಲಿದೆ ಎಂದು ಅಧಿಕೃತವಾಗಿ ಪ್ರಕಟಿಸಿದೆ. - [ಮದುವೆ ಅಂದ್ರೆನೇ ನಡುಗುವಂತಿದೆ.. ಮಹಿಳೆಯರ ಕ್ರೌರ್ಯ ಬಿಚ್ಚಿಟ್ಟು ‘ಯಾವ ಕರ್ಮಕ್ಕೆ ಮದುವೆ ಬೇಕು?’ ಎಂದ BB ಧ್ರುವಂತ್!](https://kannada.newsnext.live/cinema/the-very-thought-of-marriage-makes-me-shudder-bb-dhruvant-exposes-womens-cruelty-and-asks-why-on-earth-do-we-need-marriage/): ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ತನ್ನದೇ ಆದ ವಿಶಿಷ್ಟ ಸ್ಟೈಲ್ ಮತ್ತು ರಕ್ಷಿತಾ ಶೆಟ್ಟಿ ಜೊತೆಗಿನ ಜಗಳದ ಮೂಲಕ ಸಖತ್ ಹೈಲೈಟ್ ಆಗಿದ್ದ ನಟ ಧ್ರುವಂತ್ ಈಗ ಮತ್ತೊಮ್ಮೆ ಸುದ್ದಿಯ ಕೇಂದ್ರಬಿಂದುವಾಗಿದ್ದಾರೆ. ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ಸಾಲು ಸಾಲು ಪ್ರಾಜೆಕ್ಟ್‌ಗಳು ಮತ್ತು ಇವೆಂಟ್‌ಗಳಲ್ಲಿ ಬ್ಯುಸಿಯಾಗಿರುವ ಧ್ರುವಂತ್, ಸದ್ಯಕ್ಕಂತೂ ಸಿಂಗಲ್ ಲೈಫ್ ಎಂಜಾಯ್ ಮಾಡುತ್ತಿದ್ದಾರೆ. ಆದರೆ, ಇತ್ತೀಚಿನ ಸಂದರ್ಶನವೊಂದರಲ್ಲಿ ಅವರು ಮದುವೆ ವ್ಯವಸ್ಥೆಯ ಬಗ್ಗೆ ನೀಡಿರುವ ಶಾಕಿಂಗ್ ಹೇಳಿಕೆ ಈಗ ಮಹಿಳಾ ವಲಯದ ಕೆಂಗಣ್ಣಿಗೆ ಗುರಿಯಾಗಿದೆ! - [ಅಜ್ಜಿಯ ಅಗಲಿಕೆಯ ನೋವನ್ನೇ ಸಾಧನೆಯ ಮೆಟ್ಟಿಲಾಗಿಸಿ ದೇಶಕ್ಕೆ ಮೊದಲ ರ‍್ಯಾಂಕ್ ಪಡೆದ ಆರ್ಯನ್ ಗುಪ್ತ!](https://kannada.newsnext.live/education/aryan-gupta-secured-the-top-rank-in-the-country-by-turning-the-pain-of-his-grandmothers-passing-into-a-stepping-stone-for-success/): ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ನಡೆಸಿದ 2026ರ ಸಾಲಿನ ಪ್ರತಿಷ್ಠಿತ ನೀಟ್-ಯುಜಿ (NEET-UG) ಪರೀಕ್ಷೆಯ ಫಲಿತಾಂಶ ಹೊರಬಿದ್ದಿದ್ದು, ಪಂಜಾಬ್‌ನ ಲುಧಿಯಾನದ ಆರ್ಯನ್ ಗುಪ್ತ 720ಕ್ಕೆ 715 ಅಂಕಗಳನ್ನು ಪಡೆಯುವ ಮೂಲಕ ಅಖಿಲ ಭಾರತ ಮಟ್ಟದಲ್ಲಿ ಪ್ರಥಮ ರ್ಯಾಂಕ್ (AIR-1) ಸಾಧಿಸಿ ದೇಶವೇ ಹೆಮ್ಮೆಪಡುವಂತೆ ಮಾಡಿದ್ದಾರೆ. - [BC Road Lavanya Murder Case : ಬಿಸಿ ರೋಡ್‌ನಲ್ಲಿ ಯುವತಿ ಲಾವಣ್ಯ ಹತ್ಯೆ : ಆರೋಪಿ ಚೇತನ್‌ ಅರೆಸ್ಟ್‌](https://kannada.newsnext.live/mangaluru-news/bc-road-young-woman-murder-accused-chetan-arrested/): ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಬಿಸಿ ರೋಡ್‌ನ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ನಡೆದಿದ್ದ ಯುವತಿ ಲಾವಣ್ಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಪತ್ತೆಯಾಗಿದ್ದ ಆರೋಪಿ ಚೇತನನನ್ನು ಬಂಟ್ವಾಳ ಠಾಣೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿ ಆಗಿದ್ದಾರೆ. - [ಜುಲೈ 17 ರ ದೊಡ್ಡ ಗ್ರಹ ಬದಲಾವಣೆ: ಈ 6 ರಾಶಿಯವರಿಗೆ ಒದಗಿಬರಲಿದೆ ‘ಗೋಲ್ಡನ್ ಟೈಮ್’!](https://kannada.newsnext.live/daily-astrology/major-planetary-shift-on-july-17-a-golden-time-awaits-these-6-zodiac-signs/): ಜುಲೈ 17, 2026, ಶುಕ್ರವಾರ ಜ್ಯೋತಿಷ್ಯ ಶಾಸ್ತ್ರದ ದೃಷ್ಟಿಕೋನದಿಂದ ಅತ್ಯಂತ ಅಪರೂಪದ ಮತ್ತು ವಿಶೇಷ ದಿನವಾಗಿದೆ. ಈ ದಿನ ಆಷಾಢ ಮಾಸದ ಶುಕ್ಲ ಪಕ್ಷದ ತೃತೀಯ ಮತ್ತು ಚತುರ್ಥಿ ತಿಥಿಗಳ ಸಂಯೋಗವಿರಲಿದೆ. ಜೊತೆಗೆ, ಆಷಾಢ ಗುಪ್ತ ನವರಾತ್ರಿಯ ಮೂರನೇ ದಿನ ಹಾಗೂ ಅನಿರುದ್ಧ ಚತುರ್ಥಿಯ ಪವಿತ್ರ ಉಪವಾಸವೂ ಒದಗಿ ಬಂದಿದೆ. ಧಾರ್ಮಿಕ ಮತ್ತು ಜ್ಯೋತಿಷ್ಯದ ಲೆಕ್ಕಾಚಾರದ ಪ್ರಕಾರ, ಈ ದಿನದ ಗ್ರಹಗಳ ನಡೆ ಅತ್ಯಂತ ಪ್ರಭಾವಶಾಲಿಯಾಗಿದೆ. - [Sukanya Samriddhi Yojana : ಸುಕನ್ಯಾ ಸಮೃದ್ದಿ ಯೋಜನೆ ಪೋಷಕರ ಗಮನಕ್ಕೆ : ಈ ತಪ್ಪು ಮಾಡಿದ್ರೆ 5 ಲಾಭ ಕಟ್‌](https://kannada.newsnext.live/business/sukanya-samriddhi-yojana-rules-mistakes-to-avoid-kannada-news/): ಹೆಣ್ಣು ಮಕ್ಕಳಿವಗೆ ಭವಿಷ್ಯದಲ್ಲಿ ಆರ್ಥಿಕ ನೆರವಾಗುವ ದೃಷ್ಟಿಯಿಂದಲೇ ಕೇಂದ್ರ ಸರಕಾರ ಸುಕನ್ಯಾ ಸಮೃದ್ಧಿ ಯೋಜನೆ' (Sukanya Samriddhi Yojana) ಜಾರಿಗೆ ತಂದಿದೆ. ಆದರೆ ಈ ಯೋಜನೆಯಲ್ಲಿ ನೀವು ಮಾಡುವ ಈ ಐದು ತಪ್ಪುಗಳಿಂದ ನಿಮ್ಮ ಲಾಭಕ್ಕೆ ಕುತ್ತು ಬರೋದು ಗ್ಯಾರಂಟಿ. ಒಂದೊಮ್ಮೆ ಸುಕನ್ಯ ಸಮೃದ್ದಿ ಯೋಜನೆಯ ಅಡಿಯಲ್ಲಿ ನೀವು ಹೂಡಿಕೆ ಮಾಡಿದ್ರೆ ಈ ಸ್ಟೋರಿಯನ್ನು ತಪ್ಪದೇ ಓದಿ. - [ಆಪರೇಷನ್ ಟೂಫಾನ್ : ಹೆರಾಯಿನ್ ಕಳ್ಳಸಾಗಣೆ ಗ್ಯಾಂಗ್‌ ಕಿಂಗ್‌ಪಿನ್‌ ದಾದಾ ಕೇರಳದಲ್ಲಿ ಅರೆಸ್ಟ್‌](https://kannada.newsnext.live/india-news/kochi-key-opertaive-of-heroin-racket-kingpin-dada-arrested/): heroine kerala arrest : ಕೊಚ್ಚಿ : ದೇವರನಾಡು ಕೇರಳದಲ್ಲಿ ಆಪರೇಷನ್ ಟೂಫಾನ್ ಹೆಸರಿನಲ್ಲಿ ಮಾದಕವಸ್ತು ವಿರೋಧಿ ಅಭಿಯಾನ ಚುರುಕಾಗಿದೆ. ಇದೀಗ ಹೆರಾಯಿನ್‌ ಕಳ್ಳ ಸಾಗಣಿ ಮಾಡುತ್ತಿದ್ದ ಗ್ಯಾಂಗ್‌ ಸದಸ್ಯನಾಗಿರುವ ಅಸ್ಸಾಂ ಮೂಲದ ವ್ಯಕ್ತಿಯನ್ನು ಕೇರಳದಲ್ಲಿ ಬಂಧಿಸಲಾಗಿದೆ. - [Rohit Sharma Retirement: ರೋಹಿತ್‌ ಶರ್ಮಾ ಕ್ರಿಕೆಟ್‌ ಯುಗಾಂತ್ಯ ? ಲಾರ್ಡ್ಸ್‌ ಅಂಗಳದಲ್ಲೇ ಏಕದಿನ ಕ್ರಿಕೆಟ್‌ಗೆ ವಿದಾಯ](https://kannada.newsnext.live/cricket/rohit-sharma-odi-retirement-lords/): ಮುಂಬೈ : ಟೆಸ್ಟ್‌, ಟಿ20 ಕ್ರಿಕೆಟ್‌ಗೆ ವಿದಾಯ ಹೇಳಿರುವ ಹಿಟ್‌ಮ್ಯಾನ್‌ ರೋಹಿತ್‌ ಶರ್ಮಾ (Rohit Sharma) ಇದೀಗ ಏಕದಿನ ಕ್ರಿಕೆಟ್‌ಗೂ ಗುಡ್‌ಬೈ ಹೇಳಲಿದ್ದಾರೆ. ಇಂಗ್ಲೆಂಡ್‌ ಪ್ರವಾಸದಲ್ಲಿರುವ ರೋಹಿತ್‌ ಶರ್ಮಾ ಜುಲೈ 19ರಂದು ಲಾರ್ಡ್ಸ್‌ ಅಂಗಳದಲ್ಲಿ ನಡೆಯಲಿರುವ ಕೊನೆಯ ಪಂದ್ಯದ ವೇಳೆ ಅವರು ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಲಿದ್ದಾರೆ ಎನ್ನಲಾಗುತ್ತಿದೆ. - [BPL Card New Rules : ಕರ್ನಾಟಕದಲ್ಲಿ ನಿಲ್ಲದ ಬಿಪಿಎಲ್‌ ಕಾರ್ಡ್ ಸಮರ‌ : 4.32 ಲಕ್ಷ ಬಿಪಿಎಲ್‌ ಕಾರ್ಡ್ – ಎಪಿಎಲ್‌ಗೆ](https://kannada.newsnext.live/business/karnataka-bpl-card-latest-news/): ಬೆಂಗಳೂರು : ಕರ್ನಾಟಕದಲ್ಲಿ ಬಿಪಿಎಲ್‌ ಕಾರ್ಡ್‌ ವಿರುದ್ದದ ಸರಕಾರದ ಸಮರ ಮುಂದುವರಿದೆ. ಬಿಪಿಎಲ್‌ ಕಾರ್ಡ್‌ದಾರರ ಆದಾಯದ ಮಿತಿಯನ್ನು ಹೆಚ್ಚಳ ಮಾಡುವ ಕುರಿತು ಚಿಂತನೆ ನಡೆಸಿದೆ. ಈ ಕುರಿತು ಶೀಘ್ರದಲ್ಲಿಯೇ ನಿರ್ಧಾರ ಕೈಗೊಳ್ಳಲಾಗುತ್ತದೆ. - [ತಿರುಪತಿ ತಿಮ್ಮಪ್ಪನಿಗೆ ಹಿರಿದು ಬಂದ ಹಣದ ಹೊಳೆ:  ಹೊಸ ದೇಣಿಗೆ ನೀತಿಯಿಂದ ಒಂದೇ ದಿನ 97 ಕೋಟಿ ಆದಾಯ](https://kannada.newsnext.live/india-news/tirupati-temple-97-crore-donation-record-ttd-kannada-news/): ತಿರುಪತಿ : ದೇಶದ ಶ್ರೀಮಂತ ದೇಗುಲ ಎಂಬ ಖ್ಯಾತಿಗೆ ಪಾತ್ರವಾಗಿರುವ ತಿರುಪತಿ ತಿರುಮಲದ ವೆಂಕಟೇಶ್ವರ ಸ್ವಾಮಿ ದೇವಾಲಯಕ್ಕೆ ಭಕ್ತರ ದಂಡೇ ಹರಿದು ಬರುತ್ತಿದೆ. ಕೇವಲ 24 ಗಂಟೆಗಳ ಅವಧಿಯಲ್ಲಿ ದೇವಾಲಯಕ್ಕೆ ಬರೋಬ್ಬರಿ 97 ಕೋಟಿ ರೂಪಾಯಿ ದೇಣಿಗೆ ಹರಿದು ಬಂದಿದೆ ಎಂದು ದೇವಾಲಯದ ಆಡಳಿತ ಮಂಡಳಿ ಘೋಷಿಸಿದೆ. - [Karnakata Heavy Rain Alert : ಕರಾವಳಿಯಲ್ಲಿ 5 ದಿನ ಬಾರೀ ಮಳೆ : ರೈತರಿಗೆ ಇಲ್ಲಿದೆ ಗುಡ್‌ನ್ಯೂಸ್‌](https://kannada.newsnext.live/karnataka-news/karnakata-heavy-rain-alert-next-5-days-udupi-mangalore/): ಉಡುಪಿ/ ಮಂಗಳೂರು : ಮುಂಗಾರು ಮಳೆ ಇಲ್ಲದೇ ತತ್ತರಿಸಿದ್ದ ಕರ್ನಾಟಕದ ಜನತೆಗೆ ಹವಾಮಾನ ಇಲಾಖೆ ಇದೀಗ ಮುನ್ಸೂಚನೆಯನ್ನು ನೀಡಿದೆ. ಕಳೆದ ಕೆಲವು ದಿನಗಳಿಂದಲೂ ಮಳೆ ಬಿಡುವು ಪಡೆದಿತ್ತು. ಆದರೆ ಮುಂದಿನ 5 ದಿನಗಳ ಕಾಲ ಕರಾವಳಿ ಸೇರಿದಂತೆ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಬಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. - [ಬಿಸಿ ರೋಡ್‌ನಲ್ಲಿ ಲಾವಣ್ಯ ಹತ್ಯೆ ಪ್ರಕರಣ : ಆರೋಪಿ ಪತ್ತೆಗೆ ಪೊಲೀಸರ ವಿಶೇಷ ತಂಡ](https://kannada.newsnext.live/mangaluru-news/lavanya-murder-case-on-bc-road-special-police-team-to-find-the-accused-kannada-news/): ಮಂಗಳೂರು : ಕೆಎಸ್‌ಆರ್‌ಟಿಸಿ ಬಸ್ಸಿನಿಂದ ಇಳಿದ ಯುವತಿಯನ್ನು ಚಾಕುವಿನಿಂದ ಇರಿದು ಹತ್ಯೆಗೈದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಆರೋಪಿಯ ಪತ್ತೆಗಾಗಿ ಎಸ್‌ಪಿ ಅರುಣ್‌ ಕುಮಾರ್‌ ಅವರು ವಿಶೇಷ ತಂಡವನ್ನು ರಚಿಸಿದ್ದಾರೆ. - [ಎಸ್‌ಬಿಐ ಮೆಡಿಕಲ್‌ ಆಫೀಸರ್‌ ಹುದ್ದೆ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ : ಫಾರ್ಮ್‌ ಭರ್ತಿಗೆ ಜುಲೈ 21 ರವರೆಗೆ ಅವಕಾಶ](https://kannada.newsnext.live/jobs/sbi-sco-bmo-recruitment-2026-registration-date-extended/): ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾ ಸ್ಪೆಷಲಿಸ್ಟ್ ಕೇಡರ್ ಆಫೀಸರ್ (SCO) ಮತ್ತು ಬ್ಯಾಂಕ್ ಆಫ್ ಮೆಡಿಕಲ್ ಆಫೀಸರ್ (BMO) ಹುದ್ದೆಗಳಿಗೆ ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕವನ್ನು ವಿಸ್ತರಿಸಿದೆ. ಕೆಲವು ಕಾರಣಗಳಿಂದ ಈ ಎರಡೂ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಸಾಧ್ಯವಾಗದ ಆಸಕ್ತ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಮತ್ತೊಂದು ಅವಕಾಶ ಸಿಕ್ಕಂತಾಗಿದೆ. ಅಭ್ಯರ್ಥಿಗಳು ಇದರ ಸದುಪಯೋಗ ಪಡಿಸಿಕೊಂಡು ಜುಲೈ 21 ರೊಳಗೆ ತಮ್ಮ ಅರ್ಜಿ ಸಲ್ಲಿಸಬಹುದಾಗಿದೆ. ಈ ಅರ್ಹತೆಗಳಿರುವ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. - [ಮೈಸೂರು ದಸರಾ ಕಂಬಳಕ್ಕೆ 8 ಕೋಟಿ ಕೊಟ್ರೆ, ಕರಾವಳಿಯ ಕಂಬಳಕ್ಕೆ 25 ಲಕ್ಷ ರೂಪಾಯಿ ಕೊಡಿ : ಸುನಿಲ್‌ ಕುಮಾರ್‌](https://kannada.newsnext.live/karnataka-news/bjp-mla-sunil-kumar-demands-25-lakh-fund-for-karavali-kambala/): ಬೆಂಗಳೂರು : ಕರ್ನಾಟಕ ಸರಕಾರ ಮೈಸೂರು ಕಂಬಳಕ್ಕೆ 8 ಕೋಟಿ ರೂಪಾಯಿ ನೀಡುವುದಾದ್ರೆ ಕರಾವಳಿಯ ಕಂಬಳಕ್ಕೆ 25 ಲಕ್ಷ ರೂಪಾಯಿ ನೀಡಬೇಕು ಎಂದು ಶಾಸಕ ಸುನಿಲ್‌ ಕುಮಾರ್‌ ಆಗ್ರಹಿಸಿದ್ದಾರೆ. - [ಆಷಾಢ ಮಾಸ ಅಶುಭವಲ್ಲ..ಜಗನ್ನಾಥ ರಥಯಾತ್ರೆಯ ಹಿಂದಿರುವ ಪ್ರಕೃತಿ ಮತ್ತು ದೈವಿಕ ರಹಸ್ಯ ಇಲ್ಲಿದೆ!](https://kannada.newsnext.live/spiritual/the-month-of-ashadha-is-not-inauspicious-here-are-the-natural-and-divine-secrets-behind-the-jagannath-rath-yatra/): ಬೆಂಗಳೂರು: ಹಿಂದೂ ಪಂಚಾಂಗದ ಪ್ರಕಾರ ಆಷಾಢ ಮಾಸ ಬಂತೆಂದರೆ ಸಾಕು, ಶುಭ ಕಾರ್ಯಗಳಿಗೆ ಬ್ರೇಕ್ ಬೀಳುತ್ತದೆ. ವಿವಾಹ, ಗೃಹಪ್ರವೇಶ, ಹೊಸ ಮನೆ ನಿರ್ಮಾಣ, ಉಪನಯನದಂತಹ ಲೌಕಿಕ ಕಾರ್ಯಗಳಿಗೆ ಈ ತಿಂಗಳನ್ನು ಸೂಕ್ತವಲ್ಲ ಎಂದು ಪರಿಗಣಿಸಿ, ಇದನ್ನು ‘ಶೂನ್ಯ ಮಾಸ’ ಎನ್ನಲಾಗುತ್ತದೆ.  ಆದರೆ, ಹಲವರ ಮನಸ್ಸಿನಲ್ಲಿ ಮೂಡುವ ಒಂದು ದೊಡ್ಡ ಕುತೂಹಲದ ಪ್ರಶ್ನೆಯೆಂದರೆ—"ಆಷಾಢ ಮಾಸವೇ ಅಶುಭ ಎಂದಾದರೆ, ವಿಶ್ವಪ್ರಸಿದ್ಧ ಪುರಿ ಜಗನ್ನಾಥ ರಥಯಾತ್ರೆ ಇದೇ ತಿಂಗಳಲ್ಲಿ ಏಕೆ ವೈಭವದಿಂದ ಜರುಗುತ್ತದೆ?" - [MK Pranesh : ವಿಧಾನ ಪರಿಷತ್‌ ಉಪಸಭಾಪತಿ ಎಂ.ಕೆ.ಪ್ರಾಣೇಶ್‌ ಸದಸ್ಯತ್ವ ರದ್ದು : ಸುಪ್ರೀಂ ಕೋರ್ಟ್‌ ಮಹತ್ವದ ಆದೇಶ](https://kannada.newsnext.live/karnataka-news/mk-pranesh-vc-gayathri-shantegowda-supreme-court-canels-pranesh-mlc-membership/): ಬೆಂಗಳೂರು : ಕರ್ನಾಟಕ ರಾಜ್ಯದ ವಿಧಾನಪರಿಷತ್‌ ಉಪ ಸಭಾಪತಿ ಎಂ.ಕೆ.ಪ್ರಾಣೇಶ್‌ ಅವರ ವಿಧಾನ ಪರಿಷತ್ ಸದಸ್ಯತ್ವವನ್ನು ರದ್ದುಗೊಳಿಸಿ ಸುಪ್ರೀಂ ಕೋರ್ಟ್‌ ಮಹತ್ವದ ಆದೇಶ ಹೊರಡಿಸಿದೆ. ಸದ್ಯ ಈ ಬೆಳವಣಿಗೆ ಕರ್ನಾಟಕದ ರಾಜಕೀಯದಲ್ಲಿ ತೀವ್ರ ಸಂಚಲನವನ್ನು ಮೂಡಿಸಿದೆ. - [ISRO Brain Drain: ಗಗನಯಾನ ಯೋಜನೆಗೆ ವಿಜ್ಞಾನಿಗಳ ರಾಜೀನಾಮೆ ಕಂಟಕ? ಇನ್ಮುಂದೆ ನಿಯಮ ಮತ್ತಷ್ಟು ಕಠಿಣ!](https://kannada.newsnext.live/national/isro-brain-drain-will-scientists-resignations-jeopardize-the-gaganyaan-mission-rules-to-become-stricter/): ನವದೆಹಲಿ: ಭಾರತದ ಮಹತ್ವಾಕಾಂಕ್ಷೆಯ ‘ಗಗನಯಾನ’ ಯೋಜನೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಲ್ಲಿ (ISRO) ಭಾರಿ ಆತಂಕ ಸೃಷ್ಟಿಯಾಗಿದೆ. ಕಳೆದ ಕೆಲವು ತಿಂಗಳುಗಳಲ್ಲಿ ಇಸ್ರೋದ ಕನಿಷ್ಠ 100 ಕ್ಕೂ ಹೆಚ್ಚು ಹಿರಿಯ ಮತ್ತು ಅನುಭವಿ ವಿಜ್ಞಾನಿಗಳು ತಮ್ಮ ಹುದ್ದೆಗಳಿಗೆ ದಿಢೀರ್ ರಾಜೀನಾಮೆ ನೀಡಿದ್ದು, ಸಂಸ್ಥೆಗೆ ದೊಡ್ಡ ಹಿನ್ನಡೆಯಾಗಿದೆ. - [ಹಾರ್ಮೋನ್ ಬ್ಯಾಲೆನ್ಸ್ ತಪ್ಪಿ ಋತುಚಕ್ರ ವಿಳಂಬವಾಗುತ್ತಿದ್ದರೆ ತಕ್ಷಣ ಮಾತ್ರೆ ನುಂಗುವ ಮುನ್ನ ಈ ಮನೆಮದ್ದು ಟ್ರೈ ಮಾಡಿ](https://kannada.newsnext.live/health/if-your-menstrual-cycle-is-delayed-due-to-a-hormonal-imbalance-try-this-home-remedy-before-immediately-taking-a-pill/): ಮಹಿಳೆಯರಲ್ಲಿ ತಿಂಗಳ ಋತುಚಕ್ರವು (Periods) ಸರಿಯಾದ ಸಮಯಕ್ಕೆ ಆಗುತ್ತಿದ್ದರೆ, ಅವರ ಒಟ್ಟಾರೆ ಆರೋಗ್ಯ ಉತ್ತಮವಾಗಿದೆ ಎಂದೇ ಅರ್ಥ. ಸಾಮಾನ್ಯವಾಗಿ 28 ರಿಂದ 35 ದಿನಗಳ ನಡುವಿನ ಋತುಚಕ್ರವನ್ನು ನಿಯಮಿತ (Regular Periods) ಎಂದು ಪರಿಗಣಿಸಲಾಗುತ್ತದೆ. ಆದರೆ, ಇತ್ತೀಚಿನ ದಿನಗಳಲ್ಲಿ ಬದಲಾದ ಜೀವನಶೈಲಿ, ಹಾರ್ಮೋನುಗಳ ಏರುಪೇರು, ಅತಿಯಾದ ಮಾನಸಿಕ ಒತ್ತಡ, ಕಳಪೆ ಆಹಾರ ಪದ್ಧತಿ ಮತ್ತು ನಿದ್ರೆಯ ಕೊರತೆಯಿಂದಾಗಿ ಅನೇಕ ಮಹಿಳೆಯರಲ್ಲಿ ಪಿರಿಯಡ್ಸ್ ದಿನಾಂಕಗಳು ತಿಂಗಳಿಂದ ತಿಂಗಳಿಗೆ ಬದಲಾಗುತ್ತಿರುತ್ತವೆ. - [ಸಂಗಾತಿ ಜೊತೆ ಇರುವಾಗ ಫೋನ್‌ನ ಈ ಸೀಕ್ರೆಟ್ ಸೆಟ್ಟಿಂಗ್ಸ್ ಆಫ್ ಮಾಡದಿದ್ದರೆ ಸಂಕಷ್ಟ ಗ್ಯಾರಂಟಿ!](https://kannada.newsnext.live/technology/if-you-dont-turn-off-these-secret-phone-settings-while-with-your-partner-trouble-is-guaranteed/): ಇಂದಿನ ಡಿಜಿಟಲ್ ಜಗತ್ತಿನಲ್ಲಿ ಸ್ಮಾರ್ಟ್‌ಫೋನ್ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ ನಿಜ. ಆದರೆ, ಅದೇ ಸ್ಮಾರ್ಟ್‌ಫೋನ್ ನಮ್ಮ ಅರಿವಿಲ್ಲದೆಯೇ ನಮ್ಮ ಖಾಸಗಿ ಬದುಕಿಗೆ ಕನ್ನ ಹಾಕುವ ಅಪಾಯವೂ ಇರುತ್ತದೆ. ವಿಶೇಷವಾಗಿ ನೀವು ನಿಮ್ಮ ಸಂಗಾತಿಯೊಂದಿಗೆ (Partner) ಅತ್ಯಂತ ಖಾಸಗಿ ಸಮಯವನ್ನು ಕಳೆಯುತ್ತಿರುವಾಗ ಫೋನ್‌ನ ಕೆಲವು ಸೆಟ್ಟಿಂಗ್‌ಗಳು ಆನ್ ಆಗಿದ್ದರೆ, ನಿಮ್ಮ ಪ್ರೈವೆಸಿ ಮಣ್ಣು ಪಾಲಾಗಬಹುದು! - [Synthetic milk : ಹಾಲಲ್ಲ .. ವಿಷ ? ಡಿಟರ್ಜಂಟ್ ಬಳಸಿ 23 ಲಕ್ಷ ಲೀಟರ್​ ನಕಲಿ ಹಾಲು ತಯಾರಿ](https://kannada.newsnext.live/india-news/maharashtra-23-lakh-liters-synthetic-milk-seized-latest-updates/): Synthetic milk : ಮುಂಬೈ : ಆಹಾರ ಪದಾರ್ಥಗಳ ಶುದ್ಧತೆಯೇ ಕರಗಿ ಹೋಗುತ್ತಿರುವ ಇಂದಿನ ದಿನಗಳಲ್ಲಿ, ಮಹಾರಾಷ್ಟ್ರದಲ್ಲಿ ಇಡೀ ದೇಶವೇ ಬೆಚ್ಚಿಬೀಳುವಂತಹ ಭೀಕರ ಹಾಲಿನ ಹಗರಣವೊಂದು ಸಾರ್ವಜನಿಕವಾಗಿ ಹೊರಬಂದಿದೆ. - [ವಾಸ್ತು ಶಾಸ್ತ್ರದ ಎಚ್ಚರಿಕೆ: ಸಂಜೆ 6ರ ನಂತರ ಈ ವಸ್ತುಗಳನ್ನು ಮನೆಗೆ ತಂದರೆ ದಾರಿದ್ರ್ಯ ಗ್ಯಾರಂಟಿ!](https://kannada.newsnext.live/daily-astrology/vastu-shastra-warning-bringing-these-items-home-after-6-pm-guarantees-poverty/): ಇಂದಿನ ಬ್ಯುಸಿ ಲೈಫ್‌ನಲ್ಲಿ ಅನೇಕರು ಆಫೀಸ್ ಮುಗಿಸಿ ಮನೆಗೆ ಬರುವಾಗ ಅಥವಾ ಸಂಜೆಯ ಫ್ರೀ ಟೈಮ್‌ನಲ್ಲಿ ದಿನಸಿ ಸಾಮಗ್ರಿಗಳನ್ನು ಖರೀದಿಸುತ್ತಾರೆ. ಆದರೆ, ವಾಸ್ತು ಶಾಸ್ತ್ರ ಮತ್ತು ಸನಾತನ ನಂಬಿಕೆಗಳ ಪ್ರಕಾರ, ಸೂರ್ಯಾಸ್ತದ ನಂತರ ಕೆಲವು ನಿರ್ದಿಷ್ಟ ವಸ್ತುಗಳನ್ನು ಖರೀದಿಸುವುದು ತೀರಾ ಅಶುಭ ಎಂದು ಹೇಳಲಾಗುತ್ತದೆ. - [ಹೊಸ ಬ್ಯುಸಿನೆಸ್ ಆರಂಭಿಸಿದ ಪುನೀತ್ ರಾಜ್‌ಕುಮಾರ್ ಕಿರಿಯ ಪುತ್ರಿ.. ಅಪ್ಪ ಇಟ್ಟ ಹೆಸರೇ ಈಗ ಬ್ರ್ಯಾಂಡ್!](https://kannada.newsnext.live/cinema/puneeth-rajkumars-youngest-daughter-started-a-new-business-that-one-name-given-by-father-is-now-a-brand/): ಕರ್ನಾಟಕದ ಹೆಮ್ಮೆಯ ನಟ, ದಿವಂಗತ ಪುನೀತ್ ರಾಜ್‌ಕುಮಾರ್ ಅವರ ಕಿರಿಯ ಪುತ್ರಿ ವಂದಿತಾ ರಾಜ್‌ಕುಮಾರ್ ಈಗ ಉದ್ಯಮ ರಂಗಕ್ಕೆ ಅಧಿಕೃತವಾಗಿ ಕಾಲಿಟ್ಟಿದ್ದಾರೆ. ತಂದೆಯಂತೆಯೇ ಉದ್ಯಮದ ಕಡೆಗೆ ಒಲವು ಹೊಂದಿರುವ ವಂದಿತಾ, ತಮಗಿದ್ದ ಬೇಕಿಂಗ್ ಹವ್ಯಾಸವನ್ನೇ ಈಗ ಲಾಭದಾಯಕ ಬ್ಯುಸಿನೆಸ್ ಆಗಿ ಬದಲಾಯಿಸಿಕೊಂಡಿದ್ದಾರೆ. ವಿಶೇಷವೆಂದರೆ, ಈ ಹೊಸ ಉದ್ಯಮಕ್ಕೆ ಅವರು ಇಟ್ಟಿರುವ ಹೆಸರು ಈಗ ಎಲ್ಲರ ಗಮನ ಸೆಳೆಯುತ್ತಿದೆ. - [ಸುಂದರ ದಾಂಪತ್ಯಕ್ಕೆ ಫೆಂಗ್‌ಶೂಯಿ ಸಲಹೆ : ಜೋಡಿ ಮ್ಯಾಂಡರಿನ್‌ ಡಕ್‌ ಪ್ರತಿಮೆಗಳನ್ನು ಮನೆಯ ಈ ದಿಕ್ಕಿನಲ್ಲಿಡಿ](https://kannada.newsnext.live/special-story/feng-shui-vastu-tips-keep-mandarin-ducks-in-your-bedroom-for-happy-marriage-life/): ಸುಂದರ ಕುಟುಂಬದ ಅಡಿಪಾಯ ಪ್ರೀತಿ, ವಿಶ್ವಾಸ, ನಂಬಿಕೆ ಮತ್ತು ಪರಸ್ಪರ ತಿಳುವಳಿಕೆಯಾಗಿದೆ. ಮನೆಯ ಎಲ್ಲಾ ಸದಸ್ಯರು ಇದೇ ರೀತಿ ಇದ್ದಾಗ ಮಾತ್ರ ಮನೆಯೆಂಬುದು ಸ್ವರ್ಗವಾಗುತ್ತದೆ. ಕೆಲವೊಮ್ಮೆ ಸಣ್ಣ ವಿಷಯಗಳೂ ಸಹ ಸಂಬಂಧದಲ್ಲಿ ಬಿರುಕನ್ನು ಮೂಡಿಸುತ್ತದೆ. ಅದಕ್ಕೆ ಮನೆಯಲ್ಲಿ ನೆಲೆಸಿರುವ ನಕಾರಾತ್ಮಕ ಶಕ್ತಿಗಳೇ ಕಾರಣ ಎಂದು ಫೆಂಗ್‌ ಶೂಯಿ ವಾಸ್ತು ಶಾಸ್ತ್ರ ಹೇಳುತ್ತದೆ. ಚೀನಿ ವಾಸ್ತು ಶಾಸ್ತ್ರವಾದ ಫೆಂಗ್‌ ಶೂಯಿ ನೆಮ್ಮದಿಯ ಬದುಕಿಗೆ ಕೆಲವೊಂದು ಉಪಾಯಗಳನ್ನು ಸೂಚಿಸುತ್ತದೆ. ವೈವಾಹಿಕ ಜೀವನದಲ್ಲಿ ಪ್ರೀತಿ, ನಂಬಿಕೆಗಳೇ ಬಹಳ ಮುಖ್ಯವಾಗಿರುತ್ತದೆ. ಕೆಲವೊಮ್ಮೆ ಉಂಟಾಗುವ ಅಪನಂಬಿಕೆಗಳು ಸುಂದರ ಸಂಸಾರವನ್ನು ಒಡೆಯುತ್ತದೆ. ಫೆಂಗ್‌ ಶೂಯಿ ಇದಕ್ಕೊಂದು ಪರಿಹಾರ ಹೇಳಿದೆ. ಅದೇನೆಂದರೆ ಮ್ಯಾಂಡರಿನ್‌ ಡಕ್‌ ಪ್ರತಿಮೆಗಳು. ಫೆಂಗ್‌ ಶೂಯಿಯಲ್ಲಿ ಇದನ್ನು ಸುಂದರ ಸಂಸಾರದ ಪ್ರತೀಕ ಎನ್ನಲಾಗಿದೆ. ಹಾಗಾದರೆ ಇದನ್ನು ಯಾವ ದಿಕ್ಕಿನಲ್ಲಿ ಹಾಗೂ ಎಲ್ಲಿ ಇಡಬೇಕು? ಎಂದು ತಿಳಿಯೋಣ. - [ಬಿಸಿಯೂಟದಲ್ಲಿ ‘ಮೊಟ್ಟೆ’ಕ್ರಾಂತಿ : ದೇಶಕ್ಕೆ ಮಾದರಿಯಾದ ಕರ್ನಾಟಕದ ಯೋಜನೆ](https://kannada.newsnext.live/education/karnataka-mid-day-meal-egg-scheme-success-story/): ಬೆಂಗಳೂರು : ದೇಶಾದ್ಯಂತ ಶಾಲಾ ಮಕ್ಕಳ ಪೌಷ್ಟಿಕಾಂಶ ಮತ್ತು ಆಹಾರದ ಆಯ್ಕೆಗಳ ಕುರಿತು ಧಾರ್ಮಿಕ ಹಾಗೂ ರಾಜಕೀಯ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ಕರ್ನಾಟಕ ಸರ್ಕಾರವು ತನ್ನ ಬಿಸಿಯೂಟ ಯೋಜನೆಯ (Karnataka mid day meal ) ಮೂಲಕ ದೇಶಕ್ಕೇ ಹೊಸ ದಾರಿಯೊಂದನ್ನು ತೋರಿಸಿಕೊಟ್ಟಿದೆ. - [ಶಿಕ್ಷಕರಿಗೆ ಗುಡ್​ನ್ಯೂಸ್​ : 15 ಸಾವಿರ ಶಿಕ್ಷಕರ ಹುದ್ದೆ ಭರ್ತಿಗೆ ಅಧಿಕೃತ ಚಾಲನೆ](https://kannada.newsnext.live/education/karnataka-15000-teacher-recruitment-2026-notification/): ಬೆಂಗಳೂರು : ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಕೊರತೆಯನ್ನು ನೀಗಿಸಲು ಕೊನೆಗೂ ರಾಜ್ಯ ಸರ್ಕಾರ ಮುಂದಾಗಿದೆ. ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಬರೋಬ್ಬರಿ 15,000 ಬೋಧನಾ ಹುದ್ದೆಗಳ ಭರ್ತಿ ಪ್ರಕ್ರಿಯೆಗೆ ಅಧಿಕೃತ ಚಾಲನೆ ನೀಡಲಾಗಿದೆ. - [ಆಂಧ್ರಪ್ರದೇಶದಲ್ಲಿ ಕೋವಿಡ್​ ಮರಣ ಮೃದಂಗ : ಕರ್ನಾಟಕ ಗಡಿಯಲ್ಲಿ ತೀವ್ರ ತಪಾಸಣೆ](https://kannada.newsnext.live/karnataka-news/covid-19-andhra-pradesh-pandemic-karnataka-border-high-alert/): ಬೆಂಗಳೂರು : ಕೋವಿಡ್​ ಆತಂಕ ವಿಶ್ವದಾದ್ಯಂತ ಸಂಪೂರ್ಣ ಮರೆಯಾಯ್ತು ಎಂದು ನಿಟ್ಟುಸಿರು ಬಿಡುವಾಗಲೇ ಮತ್ತೊಮ್ಮೆ ದಕ್ಷಿಣ ಭಾರತದಲ್ಲಿ ಕೊರೊನಾ ತಾಂಡವ ಆರಂಭಗೊಂಡಿದೆ. ಆಂಧ್ರಪ್ರದೇಶದಲ್ಲಿ ಕೋವಿಡ್​ ಭೀತಿ ಭೀಕರವಾಗಿದ್ದು, ರಾಜ್ಯದಲ್ಲಿಯೂ ಆತಂಕ ಮನೆ ಮಾಡಿದೆ. ಆಂಧ್ರ ಪ್ರದೇಶದಲ್ಲಿ ಈಗಾಗಲೇ ಕೊರೊನಾ ಮಹಾಮಾರಿಯಿಂದಾಗಿ ಇಬ್ಬರು ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಆರೋಗ್ಯ ಇಲಾಖೆ ಹೈ ಅಲರ್ಟ್​ ಆಗಿದೆ. - [Anna Rajan : ಮಲಯಾಳಂನ ಖ್ಯಾತ ನಟಿ ಅನ್ನಾ ರಾಜನ್‌ಗೆ ಸೈಬರ್ ಕಾಟ, ನಟಿಯ ಮಾರ್ಪ್‌ ಪೋಟೋ ವೈರಲ್‌](https://kannada.newsnext.live/cinema/malayalam-actress-anna-rajan-morphed-photo-viral/): ಟಾಲಿವುಡ್‌, ಬಾಲಿವುಡ್‌ ಬೆನ್ನಲ್ಲೇ ಇದೀಗ ಖ್ಯಾತ ಮಲಯಾಲಂ ನಟಿಗೂ ಸೈಬರ್‌ ಕಾಟ ಶುರುವಾಗಿದೆ. ಮಲಯಾಲಂ ನಟಿ ಅನ್ನಾ ರಾಜನ್‌ (Anna Rajan) ಅವರ ಅವರ ಪೋಟೋವನ್ನು ಮಾರ್ಪಿಂಗ್‌ ಮಾಡಿ, ಅಶ್ಲೀಲವಾಗಿ ಪೋಸ್ಟ್‌ ಮಾಡಲಾಗಿದೆ. ಈ ಕುರಿತು ನಟಿ ಸೈಬರ್‌ ಕ್ರೈಂಗೆ ದೂರು ನೀಡಿದ್ದಾರೆ. - [LPG gas cylinder delivery : ಕೇವಲ 10 ನಿಮಿಷಗಳಲ್ಲಿ ಮನೆ ಬಾಗಿಲಿಗೆ ಎಲ್‌ಪಿಜಿ ಸಿಲಿಂಡರ್](https://kannada.newsnext.live/business/lpg-cylinder-delivery-in-10-minutes-cooking-gas-cylinder-delivery-service-launched/): HP Navya : ನವದೆಹಲಿ : ಭಾರತದಲ್ಲಿ ಎಲ್‌ಪಿಜಿ ಸಿಲಿಂಡರ್‌ ಪೂರೈಕೆ ಗ್ರಾಹಕರಿಗೆ ದೊಡ್ಡ ತಲೆನೋವಾಗಿದೆ. ಆದ್ರೆ ಗ್ರಾಹಕರು ಇನ್ಮುಂದೆ ಗ್ಯಾಸ್‌ ಬಗ್ಗೆ ಚಿಂತೆ ಮಾಡುವಂತಿಲ್ಲ. ಯಾಕೆಂದ್ರೆ ಕೇವಲ 10 ನಿಮಿಷಗಳಲ್ಲಿ ಮನೆ ಬಾಗಿಲಿಗೆ ಗ್ಯಾಸ್‌ ಸಿಲಿಂಡರ್‌ ಒದಗಿಸುವುದಕ್ಕೆ ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ ( Instamart) ಘೋಷಣೆ ಮಾಡಿದೆ. - [ಸ್ನಾನದ ವಿಡಿಯೋ ವೈರಲ್‌ ಬೆದರಿಕೆ : ಕಾಲೇಜು ವಿದ್ಯಾರ್ಥಿಯನ್ನೇ ಹತ್ಯೆಗೈದ ದಂಪತಿ ?](https://kannada.newsnext.live/india-news/gujarat-gandhinagar-bathing-video-viral-threat-student-murder-by-couple-kannada-news/): ಗಾಂಧಿನಗರ : ಮಹಿಳೆ ಸ್ನಾನ ಮಾಡುತ್ತಿದ್ದ ವಿಡಿಯೋ ಮೊಬೈಲ್‌ನಲ್ಲಿ ಚಿತ್ರಿಸಿಕೊಂಡು, ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಮಾಡುವುದಾಗಿ ಬೆದರಿಸಿದ್ದಾನೆ. ಅಲ್ಲದೇ ಆಕೆಯನ್ನು ಲೈಂಗಿಕವಾಗಿಯೂ ಬಳಸಿಕೊಂಡಿದ್ದಾನೆ. ಕೊನೆಗೆ ಯುವಕ ಹತ್ಯೆಯಾಗಿದ್ದಾನೆ. - [ರಿಚರ್ಡ್ ಆ್ಯಂಟನಿ ಸಿನಿಮಾ ಕುರಿತಂತೆ ಹೊರಬಿತ್ತು ಬಿಗ್​ಅಪ್​ಡೇಟ್​](https://kannada.newsnext.live/cinema/big-update-about-richard-antony-movie/): ಕನ್ನಡ ಚಿತ್ರರಂಗದ ಪ್ರೇಕ್ಷಕರು ಅತ್ಯಂತ ಚಾತಕ ಪಕ್ಷಿಯಂತೆ ಕಾಯುತ್ತಿರುವ ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ಚಿತ್ರ 'ರಿಚರ್ಡ್ ಆ್ಯಂಟನಿ' ಕುರಿತು ಖ್ಯಾತ ಸಂಗೀತ ನಿರ್ದೇಶಕ ಬಿ. ಅಜನೀಶ್ ಲೋಕನಾಥ್ ಅವರು ಕೊನೆಗೂ ಮಹತ್ವದ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ. - [ಮಳೆಗಾಲದಲ್ಲೂ ಹೆಚ್ಚಿದ ಬಿಸಿಲ ತಾಪ, ಕರಾವಳಿಗೆ ಮಳೆ ಮುನ್ಸೂಚನೆ](https://kannada.newsnext.live/karnataka-news/intense-heat-persists-despite-the-monsoon-season-rain-forecast-for-the-coast/): ಕರ್ನಾಟಕದಲ್ಲಿ ಮುಂಗಾರು ಮಳೆಯ ಅಬ್ಬರ ಇರಬೇಕಾದ ಜೂನ್ ಹಾಗೂ ಜುಲೈ ಅವಧಿಯಲ್ಲಿ ಈ ಬಾರಿ ತದ್ವಿರುದ್ಧ ವಾತಾವರಣ ನಿರ್ಮಾಣವಾಗಿದ್ದು, ಬೇಸಿಗೆಯಂತಹ ಕಡುಬಿಸಿಲು ಜನರನ್ನು ಕಂಗಾಲುಗೊಳಿಸಿದೆ. ರಾಜ್ಯಾದ್ಯಂತ ನೈಋತ್ಯ ಮುಂಗಾರು ಮಾರುತಗಳು ತೀವ್ರವಾಗಿ ದುರ್ಬಲಗೊಂಡಿರುವುದೇ ಈ ಹಠಾತ್ ಹವಾಮಾನ ಬದಲಾವಣೆಗೆ ಮುಖ್ಯ ಕಾರಣ ಎಂದು ಭಾರತೀಯ ಹವಾಮಾನ ಇಲಾಖೆ ಸ್ಪಷ್ಟಪಡಿಸಿದೆ. ಇದರ ನೇರ ಪರಿಣಾಮವಾಗಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಸರಾಸರಿ ಉಷ್ಣಾಂಶವು ಸಾಮಾನ್ಯಕ್ಕಿಂತ ಮೂರರಿಂದ ಐದು ಡಿಗ್ರಿ ಸೆಲ್ಸಿಯಸ್‌ನಷ್ಟು ಗಣನೀಯವಾಗಿ ಏರಿಕೆಯಾಗಿದೆ. - [ಸಿಬಿಎಸ್‌ಇ 9,10ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರಮುಖ ಸೂಚನೆ : ವಿದ್ಯಾರ್ಥಿಗಳಿಗೆ ತೃತೀಯ ಭಾಷೆ ಕಡ್ಡಾಯ!](https://kannada.newsnext.live/education/important-notice-for-cbse-class-9-and-10-students-third-language-is-mandatory-for-students/): ಕೇಂದ್ರ ಪ್ರೌಢ ಶಿಕ್ಷಣ ಮಂಡಳಿಯು ದೇಶದ ಪ್ರೌಢಶಾಲಾ ಹಂತದ ಶಿಕ್ಷಣ ವ್ಯವಸ್ಥೆಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ 2020ರ ಅನ್ವಯ ಅತ್ಯಂತ ಮಹತ್ವದ ಮತ್ತು ಕ್ರಾಂತಿಕಾರಿ ಬದಲಾವಣೆಯೊಂದನ್ನು ಪರಿಚಯಿಸಿದೆ. ಇದರ ಭಾಗವಾಗಿ, ಮುಂಬರುವ 2027-28ರ ಶೈಕ್ಷಣಿಕ ವರ್ಷದಿಂದ ಜಾರಿಗೆ ಬರುವಂತೆ 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಿಗೆ 'ಮೂರನೇ ಭಾಷೆ' ಕಲಿಕೆಯನ್ನು ಕಡ್ಡಾಯ ಅರ್ಹತಾ ವಿಷಯವನ್ನಾಗಿ ಘೋಷಿಸಲಾಗಿದೆ. - [ಅತಿಥಿ ಉಪನ್ಯಾಸಕಿಯರಿಗೆ ವೇತನ ಸಹಿತ ಮಾತೃತ್ವ ರಜೆ ಮಂಜೂರು](https://kannada.newsnext.live/karnataka-news/paid-maternity-leave-sanctioned-for-guest-lecturers/): ರಾಜ್ಯದ ಸರ್ಕಾರಿ ಕಾಲೇಜುಗಳಲ್ಲಿ ಸುದೀರ್ಘ ಕಾಲದಿಂದ ಸೇವೆ ಸಲ್ಲಿಸುತ್ತಿರುವ ಮಹಿಳಾ ಅತಿಥಿ ಉಪನ್ಯಾಸಕಿಯರ ಹಿತರಕ್ಷಣೆಗಾಗಿ ಉನ್ನತ ಶಿಕ್ಷಣ ಇಲಾಖೆಯು ಅತ್ಯಂತ ಮಹತ್ವದ ಮತ್ತು ಮಾನವೀಯ ನಿರ್ಧಾರವೊಂದನ್ನು ಕೈಗೊಂಡಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಅನ್ವಯವಾಗುವಂತೆ ರಾಜ್ಯದ ಎಲ್ಲಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು, ಪಾಲಿಟೆಕ್ನಿಕ್ ಹಾಗೂ ಎಂಜಿನಿಯರಿಂಗ್ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಅತಿಥಿ ಉಪನ್ಯಾಸಕಿಯರಿಗೆ ಭರ್ಜರಿ 90 ದಿನಗಳ ವೇತನ ಸಹಿತ ಮಾತೃತ್ವ ರಜೆಯ ಸೌಲಭ್ಯವನ್ನು ಮಂಜೂರು ಮಾಡಿ ಅಧಿಕೃತ ಆದೇಶ ಹೊರಡಿಸಲಾಗಿದೆ. - [ಕುವೆಂಪು ವಿರಚಿತ ನಾಡಗೀತೆಯಲ್ಲಿ ಬದಲಾವಣೆ : ಜೈ ಭಾರತ ಜನನಿಯ ತನುಜಾತೆಯಲ್ಲಿ ಬೌದ್ಧ ಪದ ಮರುಸೇರ್ಪಡೆಗೆ ಸಲಹೆ](https://kannada.newsnext.live/karnataka-news/proposed-change-to-the-state-anthem-penned-by-kuvempu-suggestion-to-re-include-the-word-bouddha-in-jaya-bharata-jananiya-tanujate/): ರಾಷ್ಟ್ರಕವಿ ಕುವೆಂಪು ವಿರಚಿತ ಕರ್ನಾಟಕದ ಹೆಮ್ಮೆಯ ನಾಡಗೀತೆಯಾದ 'ಜಯ ಭಾರತ ಜನನಿಯ ತನುಜಾತೆ'ಯಲ್ಲಿ ಮಹತ್ವದ ಬದಲಾವಣೆ ತರಲು ರಾಜ್ಯ ಸರ್ಕಾರ ಗಂಭೀರ ಸಿದ್ಧತೆ ನಡೆಸಿದೆ. ಇತ್ತೀಚೆಗಷ್ಟೇ ಶತಮಾನೋತ್ಸವ ಸಂಭ್ರಮ ಆಚರಿಸಿಕೊಂಡ ಈ ಐತಿಹಾಸಿಕ ಗೀತೆಯಲ್ಲಿ, ಮೂಲ ಕೃತಿಯಲ್ಲಿದ್ದ 'ಬೌದ್ಧ' ಧರ್ಮದ ಹೆಸರನ್ನು ಮರಳಿ ಸೇರ್ಪಡೆಗೊಳಿಸಲು ಉನ್ನತ ಮಟ್ಟದ ತಜ್ಞರ ಸಮಿತಿ ಶಿಫಾರಸು ಮಾಡಿದೆ. - [ಮಂಗಳೂರು : ಅಪಾರ್ಟ್‌ಮೆಂಟ್‌ನಿಂದ ಜಿಗಿದು ಎಂಬಿಬಿಎಸ್‌ ವಿದ್ಯಾರ್ಥಿನಿ ಆತ್ಮಹತ್ಯೆ](https://kannada.newsnext.live/mangaluru-news/surthkal-mukka-mbbs-student-suicide-falls-from-apartment/): ಮಂಗಳೂರು : ಅಪಾರ್ಟ್‌ಮೆಂಟ್‌ವೊಂದರ 4ನೇ ಮಹಡಿಯಿಂದ ಜಿಗಿದು ಎಂಬಿಬಿಎಸ್‌ ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳೂರು ಹೊರಲವುದ ಮುಕ್ಕದಲ್ಲಿ ನಡೆದಿದೆ. ಹುಬ್ಬಳ್ಳಿ ಮೂಲದ ಮಹಾಲಕ್ಷ್ಮೀ ಎಂಬಾಕೆಯೇ ಮೃತ ದುರ್ದೈವಿ. - [ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳಕ್ಕೆ ಅಣ್ಣಾಮಲೈ ಭೇಟಿ](https://kannada.newsnext.live/udupi-news/annamalai-visit-to-sri-mookambika-temple-kollur/): ಉಡುಪಿ : ತಮಿಳುನಾಡಿನ ಮುಖ್ಯಮಂತ್ರಿ ನಟ ವಿಜಯ್‌ ಮತ್ತು ಕೇರಳ ಮುಖ್ಯಮಂತ್ರಿ ವಿಡಿ ಸತೀಶನ್‌ ಭೇಟಿಯ ಬಳಿಕ ಉಡುಪಿ ಜಿಲ್ಲೆಯ ಪ್ರಸಿದ್ಧ ಶಕ್ತಿ ಪೀಠವಾದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳಕ್ಕೆ ಖ್ಯಾತ ನಿವೃತ್ತ ಐಪಿಎಸ್ ಅಧಿಕಾರಿ ಹಾಗೂ ತಮಿಳುನಾಡಿನ ರಾಜಕೀಯ ನಾಯಕ ಕೆ. ಅಣ್ಣಾಮಲೈ ಅವರು ಮಂಗಳವಾರ ಭೇಟಿ ನೀಡಿ ಶ್ರೀ ಮೂಕಾಂಬಿಕಾ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. - [ದಿನಕ್ಕೆ ಎರಡು ಬಾರಿ ಇದನ್ನು ಬಳಸಿ : ಪದೇಪದೇ ಕಾಡುವ ಗಂಟಲು ನೋವಿಗೆ ಗುಡ್‌ಬೈ ಹೇಳಿ](https://kannada.newsnext.live/health/salt-water-gargling-gives-relief-from-common-sore-throat/): ಮಳೆಗಾಲ ಪ್ರಾರಂಭವೇನೋ ಆಗಿದೆ. ಆದರೆ ಹವಾಮಾನದ ವೈಪರಿತ್ಯದಿಂದಾಗಿ ಋತುಮಾನದ ಕಾಯಿಲೆಗಳು ಹೆಚ್ಚಾಗಿದೆ. ಶೀತ, ಕೆಮ್ಮು, ಗಂಟಲು ನೋವು, ಜ್ವರದಂತಹ ಕಾಯಿಲೆಗಳು ಎಲ್ಲರನ್ನು ಪದೇ ಪದೇ ಕಾಡುತ್ತಿದೆ. ಒಮ್ಮೆ ಮಳೆ ಮತ್ತೊಮ್ಮೆ ಬಿಸಿಲಿನಿಂದಾಗಿ ಗಂಟಲು ನೋವು ಬಹಳ ಬೇಗನೆ ಕಾಣಿಸಿಕೊಳ್ಳುತ್ತದೆ. ಅದಕ್ಕೆ ಎಷ್ಟೇ ಔಷಧಿಗಳನ್ನು ತೆಗೆದುಕೊಂಡರೂ ಮೇಲಿಂದ ಮೇಲೆ ಬಾಧಿಸುತ್ತಲೇ ಇರುತ್ತದೆ. ಆದರೆ ಇದಕ್ಕೆ ಈಗ ಸರಳ ಮನೆಮದ್ದನ್ನು ರಿಸರ್ಚ್‌ ಗೇಟ್‌ ಅಧ್ಯಯನವು ತಿಳಿಸಿದೆ. ಅದೇನೆಂದರೆ ಉಪ್ಪುನೀರಿನಿಂದ ಗಾರ್ಗಲಿಂಗ್‌ ಅಥವಾ ಬಾಯಿ ಮುಕ್ಕುಳಿಸುವುದರಿಂದ ಗಂಟಲು ನೋವು ಕಡಿಮೆಯಾಗುತ್ತದೆ ಎಂದು ಹೇಳಿದೆ. ಹೇಗೆ ಅಂತೀರಾ? ಇಲ್ಲಿದೆ ಓದಿ. - [ಲೋನ್ ಮಾಡೋ ಮುನ್ನ ಯೋಚಿಸಿ: ಗ್ರಾಹಕರಿಗೆ ಬಿಗ್ ಶಾಕ್ ನೀಡಲು RBI ಮುನ್ನುಡಿ! ಇಎಂಐ ಭಾರ ದುಪ್ಪಟ್ಟು?](https://kannada.newsnext.live/business/think-before-taking-a-loan-rbi-to-give-big-shock-to-customers-emi-burden-doubled/): ಬ್ಯಾಂಕ್‌ಗಳಿಂದ ಸಾಲ ಪಡೆದವರಿಗೆ ಅಥವಾ ಹೊಸದಾಗಿ ಲೋನ್ ತೆಗೆದುಕೊಳ್ಳಲು ಪ್ಲಾನ್ ಮಾಡುತ್ತಿರುವವರಿಗೆ ಆರ್ಥಿಕ ತಜ್ಞರು ಎಚ್ಚರಿಕೆಯ ಸಂದೇಶ ನೀಡಿದ್ದಾರೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಈ ವರ್ಷದ ಅಂತ್ಯದ ವೇಳೆಗೆ ಬಡ್ಡಿ ದರಗಳನ್ನು ಹೆಚ್ಚಿಸುವ ಸಾಧ್ಯತೆಯಿದೆ ಎಂದು ಜಾಗತಿಕ ಆರ್ಥಿಕ ವರದಿಗಳು ಸೂಚಿಸುತ್ತಿವೆ. ಇದು ನೇರವಾಗಿ ನಿಮ್ಮ ಗೃಹ, ವಾಹನ ಮತ್ತು ವೈಯಕ್ತಿಕ ಸಾಲಗಳ ಇಎಂಐ (EMI) ಕಂತುಗಳ ಮೇಲೆ ಬರೆ ಎಳೆಯಲಿದೆ! - [ಜಗತ್ತಿರುವರೆಗೂ ಜಾನಕಮ್ಮನಿಗೆ ಸಾವಿಲ್ಲ; ಎಸ್‌ ಜಾನಕಿ ಒಡನಾಟ ನೆನೆದು ಪಿ ಸುಶೀಲಾ ಕಣ್ಣೀರು!](https://kannada.newsnext.live/cinema/janakamma-will-not-die-as-long-as-the-world-exists-p-sushila-sheds-tears-remembering-s-janakis-friendship/): ಬೆಂಗಳೂರು: ಭಾರತೀಯ ಚಿತ್ರರಂಗದ ಇಬ್ಬರು ಧ್ರುವತಾರೆಗಳು, ಕೋಗಿಲೆ ಕಂಠದ ಗಾಯಕಿಯರಾದ ಎಸ್‌‌. ಜಾನಕಿ ಹಾಗೂ ಪಿ. ಸುಶೀಲ ಅವರ ಸ್ನೇಹ ಜಗತ್ಪ್ರಸಿದ್ಧ. ಇದೀಗ ಗಾನಕೋಗಿಲೆ ಎಸ್. ಜಾನಕಿ (S Janaki) ಅವರ ನಿಧನದ ಬೆನ್ನಲ್ಲೇ, ಅವರ ಸಮಕಾಲೀನ ಹಿರಿಯ ಗಾಯಕಿ ಪಿ. ಸುಶೀಲಾ (P Susheela) ಅವರು ಹಂಚಿಕೊಂಡಿರುವ ವಿಡಿಯೋ ಸಂದೇಶವೊಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಜಾನಕಮ್ಮನೊಂದಿಗಿನ ಒಡನಾಟ, ಸ್ನೇಹ ಹಾಗೂ ಕೆಲವರು ಇಬ್ಬರ ಮಧ್ಯೆ ತಂದಿಡುತ್ತಿದ್ದ ಜಗಳದ ಬಗ್ಗೆ ಸುಶೀಲಾ ಅವರು ಮನಬಿಚ್ಚಿ ಮಾತನಾಡಿದ್ದಾರೆ. - [ಶಾಲಾ ಮಕ್ಕಳ ನೆಚ್ಚಿನ ‘ಜಂಕ್ ಫುಡ್’ ಮೇಲೆ ಆಹಾರ ಇಲಾಖೆ ಸರ್ಜಿಕಲ್ ಸ್ಟ್ರೈಕ್: 100ಕ್ಕೂ ಹೆಚ್ಚು ಕಡೆ ಭರ್ಜರಿ ರೇಡ್!](https://kannada.newsnext.live/health/food-department-conducts-surgical-strike-on-school-childrens-favorite-junk-food-massive-raids-at-over-100-locations/): ಬೆಂಗಳೂರು: ಶಾಲಾ-ಕಾಲೇಜು ಮಕ್ಕಳಲ್ಲಿ ಇತ್ತೀಚಿನ ದಿನಗಳಲ್ಲಿ ಸ್ಥೂಲಕಾಯ (Obesity) ಮತ್ತು ಫ್ಯಾಟಿ ಲಿವರ್‌ನಂತಹ ಗಂಭೀರ ಆರೋಗ್ಯ ಸಮಸ್ಯೆಗಳು ಗಣನೀಯವಾಗಿ ಹೆಚ್ಚಾಗುತ್ತಿವೆ. ಮಕ್ಕಳ ಈ ಅನಾರೋಗ್ಯಕ್ಕೆ ಪ್ರಮುಖ ಕಾರಣವಾಗಿರುವ ಜಂಕ್ ಫುಡ್‌ಗಳ ವಿರುದ್ಧ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಈಗ ಯುದ್ಧ ಸಾರಿದೆ. ರಾಜ್ಯಾದ್ಯಂತ ಶಾಲಾ-ಕಾಲೇಜುಗಳ ಸುತ್ತಮುತ್ತಲಿರುವ ನೂರಕ್ಕೂ ಹೆಚ್ಚು ಜಂಕ್ ಫುಡ್ ಮಳಿಗೆಗಳ ಮೇಲೆ ಅಧಿಕಾರಿಗಳು ಭರ್ಜರಿ ದಾಳಿ ನಡೆಸಿದ್ದಾರೆ. - [ಅಮ್ಮಂದಿರಿಗೆ ಸುವರ್ಣಾವಕಾಶ: ಜುಲೈ 24ರಿಂದ ಜೀ ಕನ್ನಡ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ – ಸೂಪರ್ ಮಾಮ್’ ಆಡಿಷನ್ ಆರಂಭ!](https://kannada.newsnext.live/cinema/golden-opportunity-for-mothers-zee-kannadas-dance-karnataka-dance-super-mom-auditions-begin-from-july-24th/): ಸಂಸಾರದ ಜವಾಬ್ದಾರಿ, ಮನೆಗೆಲಸ ಹಾಗೂ ಮಕ್ಕಳ ಆರೈಕೆಯ ನಡುವೆ ತಮ್ಮದೇ ಆದ ನೃತ್ಯದ ಕನಸುಗಳನ್ನು ಬದಿಗಿಟ್ಟು ಬದುಕುತ್ತಿರುವ ಕರುನಾಡ ಅಮ್ಮಂದಿರಿಗಾಗಿ ಜೀ ಕನ್ನಡ ವಾಹಿನಿ ಭರ್ಜರಿ ಸಿಹಿ ಸುದ್ದಿ ನೀಡಿದೆ. ಕರುನಾಡಿನಾದ್ಯಂತ ಅಪಾರ ಜನಪ್ರಿಯತೆ ಗಳಿಸಿರುವ ರಿಯಾಲಿಟಿ ಶೋ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ (DKD) ಇದೀಗ ಅಮ್ಮಂದಿರಿಗಾಗಿ ಪ್ರತ್ಯೇಕವಾಗಿ ‘ಸೂಪರ್ ಮಾಮ್’ ಆವೃತ್ತಿಯೊಂದಿಗೆ ಮರಳಿ ಬರುತ್ತಿದೆ. - [ಕ್ಯಾನ್ಸರ್ ಔಷಧಿ ಬೆಲೆ ಇಳಿಕೆಗೆ ಕೋರ್ಟ್ ಮೆಟ್ಟಿಲೇರಿದ್ದ ಮಹಿಳೆ; ನ್ಯಾಯಕ್ಕಾಗಿ ಕಾದೂ ಕಾದೂ ಪ್ರಾಣ ಬಿಟ್ಟ ಹೋರಾಟಗಾರ್ತಿ!](https://kannada.newsnext.live/health/a-woman-who-went-to-court-to-demand-a-reduction-in-the-price-of-cancer-medicine-a-fighter-who-fought-and-died-for-justice/): ವಿಳಂಬವಾದ ನ್ಯಾಯವು ನ್ಯಾಯ ನಿರಾಕರಿಸಿದಂತೆಯೇ" ಎಂಬ ಮಾತನ್ನು ನಾವು ಕೇಳಿದ್ದೇವೆ. ಆದರೆ ಕೇರಳದಲ್ಲಿ ನಡೆದ ಈ ಘಟನೆ, ನ್ಯಾಯಾಂಗದ ವಿಳಂಬ ಕೇವಲ ಸಮಯವನ್ನಲ್ಲ, ಮನುಷ್ಯನ ಜೀವವನ್ನೇ ಬಲಿಪಡೆಯಬಹುದು ಎಂಬುದಕ್ಕೆ ಕಣ್ಣೀರು ತರಿಸುವ ಸಾಕ್ಷಿಯಾಗಿದೆ. - [MS Dhoni : ಐಪಿಎಲ್ 2027 : ಚೆನ್ನೈ ತಂಡಕ್ಕೆ ಧೋನಿ ಕೋಚ್‌..! ಸ್ಟಿಫನ್ ಫ್ಲೆಮಿಂಗ್ ಕೈಬಿಟ್ಟ ಸಿಎಸ್‌ಕೆ](https://kannada.newsnext.live/cricket/ms-dhoni-csk-new-coach-ipl-2027-stephen-fleming-steps-down/): MS Dhoni :  ಐಪಿಎಲ್ 2027 ಕ್ಕಿಂತ ಮೊದಲು ಸಿಎಸ್‌ಕೆ ಹೊಸ ಕೋಚ್‌ ಹುಡುಕಾಟದಲ್ಲಿದೆ. ಅದ್ರಲ್ಲೂ ಸ್ಟಿಫನ್ ಫ್ಲೆಮಿಂಗ್ ಉತ್ತರಾಧಿಕಾರಿಯಾಗಿ ಎಂಎಸ್‌ ಧೋನಿ ಮುಂದುವರಿಯಲಿದ್ದಾರೆ ಅನ್ನೋದು ಬಹುತೇಕ ಖಚಿತವಾಗಿದೆ. ಧೋನಿ ಮುಂದಿನ ಐಪಿಎಲ್‌ನಲ್ಲಿ ಆಟಗಾರನಾಗಿ ಇರ್ತಾರಾ ಅಥವಾ ಕೋಚ್‌ ಆಗಿ ಕಾಣಿಸಿಕೊಳ್ತಾರಾ ಅನ್ನೋದು ಕುತೂಹಲ ಮೂಡಿಸಿದೆ. - [ಸಲಾಡ್ ಪ್ರಿಯರೇ ಹುಷಾರ್‌.. ಲೆಟಿಸ್ ಸೊಪ್ಪಿನಿಂದ ಹರಡುತ್ತಿದೆ ‘ಸೈಕ್ಲೋಸ್ಪೊರಿಯಾಸಿಸ್’ ಸೋಂಕು!](https://kannada.newsnext.live/health/salad-lovers-beware-cyclosporiasis-infection-is-spreading-through-lettuce/): ಮಿಗಿಚನ್‌ನಲ್ಲಿ ತೀವ್ರ ಅತಿಸಾರ (ಭೇದಿ) ಉಂಟುಮಾಡುವ 'ಸೈಕ್ಲೋಸ್ಪೊರಿಯಾಸಿಸ್' (Cyclosporiasis) ಎಂಬ ಸೋಂಕು ವೇಗವಾಗಿ ಹರಡುತ್ತಿದ್ದು, ಇದಕ್ಕೆ ನಾವು ಆರೋಗ್ಯಕರ ಎಂದು ಭಾವಿಸಿ ತಿನ್ನುವ ಲೆಟಿಸ್ ಮತ್ತು ಸಲಾಡ್ ಸೊಪ್ಪಿನಿಂದಲೇ ಈಗ ಅಪಾಯಕಾರಿ ಸೋಂಕೊಂದು ಹರಡುತ್ತಿದೆ ಎಂದು ಮಿಗಿಚನ್ ಆರೋಗ್ಯ ಇಲಾಖೆ ಎಚ್ಚರಿಸಿದೆ. ಅಮೆರಿಕದಾದ್ಯಂತ ಈಗಾಗಲೇ ಸುಮಾರು 3,000 ಜನರನ್ನು ಕಾಡಿರುವ 'ಸೈಕ್ಲೋಸ್ಪೊರಿಯಾಸಿಸ್' (Cyclosporiasis) ಎಂಬ ಪರೋಪಜೀವಿ ಸೋಂಕಿಗೆ ಈ ಸಲಾಡ್ ಸೊಪ್ಪುಗಳೇ ಪ್ರಮುಖ ಕಾರಣ ಎನ್ನಲಾಗಿದೆ. - [BIG UPDATE: ಭಾರತದ ಎಲ್ಲಾ ಶಾಲೆ, ಕಾಲೇಜುಗಳಲ್ಲಿ ಲೈಂಗಿಕ ಶಿಕ್ಷಣ ಕಡ್ಡಾಯ ? ಸುಪ್ರೀಂಗೆ ಕೇಂದ್ರದ ಅಫಿಡವಿಟ್](https://kannada.newsnext.live/education/comprehensive-sex-education-mandatory-in-schools-colleges-central-govt-informs-supreme-court/): ನವದೆಹಲಿ: ಶಾಲಾ, ಕಾಲೇಜು ಹಂತದಲ್ಲಿಯೇ ವಿದ್ಯಾರ್ಥಿಗಳಿಗೆ 'ಸಮಗ್ರ ಲೈಂಗಿಕ ಶಿಕ್ಷಣ' (Comprehensive Sex Education)ಒದಗಿಸುವ ನಿಟ್ಟಿನಲ್ಲಿ ಭಾರತ ಸರಕಾರ ಮಹತ್ವದ ಹೆಜ್ಜೆ ಇರಿಸಿದೆ. ಸುಪ್ರೀಂ ಕೋರ್ಟ್‌ಗೆ ಈ ಕುರಿತು ಮಾಹಿತಿಯನ್ನು ನೀಡಿರುವ ಕೇಂದ್ರ ಸರಕಾರ, ತಜ್ಞರ ಸಮಿತಿಯ ಶಿಫಾರಸ್ಸಿನ ಅನ್ವಯ ಎಲ್ಲಾ ಶಿಕ್ಷಣ ಸಂಸ್ಥೆಗಳ ಪಠ್ಯಕ್ರಮದಲ್ಲಿ ಈ ವಿಷಯವನ್ನು ಕಡ್ಡಾಯವಾಗಿ ಅಳವಡಿಸಲು ನಿರ್ಧರಿಸಿದೆ. ## ಪುಟಗಳು - [Authors Page](https://kannada.newsnext.live/authors-page/): Our Editorial Team Arun Gundmi - Editor in Chief Anil Gundmi - Editor Pranuth R. Ganiga - News Editor Darshan Shetty Narkali - Sub Editor Ashwath Acharya - Senior Reporter Megha Pranuth - Content Creator Rashmi S - Content Creator Jobin Amasebailu - Reporter Sai Teja - Content Creator - [Editorial Policy](https://kannada.newsnext.live/editorial-policy/): At Kannada News Next, we are committed to delivering accurate, unbiased and timely news. Our editorial process ensures that every piece of content meets high journalistic standards. - [Contact Us](https://kannada.newsnext.live/contact-us/): Address: Udupi District, Karnataka – 576221 - [About Us](https://kannada.newsnext.live/about-us/): News Next Kannada is a Karnataka-based digital news platform sharing updates and stories in the Kannada language since 2020. The publication is operated by Archa Media Private Limited. - [DPDP ACT CONSENT LANGUAGE](https://kannada.newsnext.live/dpdp-act-consent-language/): The Company ARCHA MEDIA  PRIVATE LIMITED  is incorporated under the Companies Act, 2013 and operates a digital news media platform through its website and mobile application. The Platform is operated under the trademark “NEWS NEXT”, which is legally owned by the Company through a valid Assignment Deed transferring full rights, title, and interest. - [AGE RESTRICTION AND CHILD SAFETY POLICY](https://kannada.newsnext.live/age-restriction-and-child-safety-policy/): Effective Date: 16/05/2026 - [ACCESSIBILITY STATEMENT](https://kannada.newsnext.live/accessibility-statement/): Effective Date: 16/05/2026 - [LIMITATION OF LIABILITY](https://kannada.newsnext.live/limitation-of-liability/): LIMITATION OF LIABILITY - [INTELLECTUAL PROPERTY POLICY](https://kannada.newsnext.live/intellectual-property-policy/): INTELLECTUAL PROPERTY POLICY - [ADVERTISEMENT AND SPONSORED CONTENT POLICY](https://kannada.newsnext.live/advertisement-and-sponsored-content-policy/): ADVERTISEMENT AND SPONSORED CONTENT POLICY - [DATA RETENTION POLICY](https://kannada.newsnext.live/data-retention-policy/): Effective Date: 16/05/2026 - [COOKIE POLICY](https://kannada.newsnext.live/cookie-policy/): Effective Date: 11/05/2026 - [UGC Policy](https://kannada.newsnext.live/ugc-policy/): SER GENERATED CONTENT (UGC) TERMS - [COMMUNITY GUIDELINES & CONTENT POLICY](https://kannada.newsnext.live/community-guidelines-content-policy/): The Company ARCHA MEDIA  PRIVATE LIMITED is incorporated under the Companies Act, 2013 and operates a digital news media platform through its website and mobile application. The Platform is operated under the trademark “NEWS NEXT”, which is legally owned by the Company through a valid Assignment Deed transferring full rights, title, and interest. - [GRIEVANCE REDRESSAL POLICY](https://kannada.newsnext.live/grievance-redressal-policy/): 1.Introduction - [DISCLAIMER POLICY](https://kannada.newsnext.live/disclaimer-policy/): COMPANY  AND WEBSITE/APP  DETAILS - [TERMS AND CONDITIONS](https://kannada.newsnext.live/terms-and-conditions/): This TERMS AND CONDITIONS   ARCHA MEDIA  PRIVATE LIMITED collects, uses, processes, and protects user data. The Company is incorporated under the Companies Act, 2013 and operates a digital news media platform through its website and mobile application. The Platform is operated under the trademark “NEWS NEXT”, which is legally owned by the Company through a valid Assignment Deed transferring full rights, title, and interest. - [PRIVACY POLICY](https://kannada.newsnext.live/privacy-policy/): PRIVACY POLICY - [Youtube Videos](https://kannada.newsnext.live/youtube/): 🔴LIVE | NEWS NEXT KANNADA NEWS | ನ್ಯೂಸ್ ನೆಕ್ಸ್ಟ್ ಕನ್ನಡ ನ್ಯೂಸ್ ಲೈವ್ | NEWS NEXT KANNADA NEWS LIVEPrime Time with ಪ್ರಣುತ್ | ಕೊಂಕಣ ರೈಲ್ವೆ ವಿಲೀನಕ್ಕೆ ಶೀಘ್ರ ಕ್ರಮ | News NextPrime Time with ಪ್ರಣುತ್ | ಬಂಟ್ವಾಳದ ಬಿಸಿ ರೋಡ್‌ನಲ್ಲಿ ಯುವತಿ ಮೇಲೆ ದಾಳಿ | News nextYASHOGATHE PROMO | SAMPATH SHETTY | ಸಾಧಕರ ಯಶೋಗಾಥೆಯಲ್ಲಿ ಕೇಳೋಣ ಯಶಸ್ಸಿನ ಕಥೆ | ಶನಿವಾರ ಸಂಜೆ 6 ಗಂಟೆಗೆಡಿಕೆ ಶಿವಕುಮಾರ್ ಸಂಪುಟದ ಸಚಿವರ ಪಟ್ಟಿ ಫೈನಲ್ | ಯಾರಿಗೆಲ್ಲ ಸಿಗುತ್ತೆ ಸಚಿವ ಸ್ಥಾನ? | News nextಪೋಸ್ಟ್ ಆಫೀಸ್ ನ ಈ ಸ್ಕೀಮ್ ನಲ್ಲಿ ಹೂಡಿಕೆ ಮಾಡಿ! | ಪ್ರತಿ ತಿಂಗಳು ಸಿಗಲಿದೆ ರೂ 9,250 ಆದಾಯ..! | News NextTop News Kannada | ಬಂಟ್ವಾಳದ ಬಿಸಿ ರೋಡ್‌ನಲ್ಲಿ ಭೀಕರ ಘಟನೆ | ಕರಾವಳಿಯಲ್ಲಿ 5 ದಿನ ಬಾರೀ ಮಳೆ | News nextRohit Sharma ODI Retirement News | ರೋಹಿತ್‌ ಶರ್ಮಾ ಕ್ರಿಕೆಟ್‌ ಬದುಕು ಯುಗಾಂತ್ಯ | News nextTirupati Temple Record Hundi Collection | ತಿರುಪತಿ ತಿಮ್ಮಪ್ಪನಿಗೆ ಹಣದ ಹೊಳೆ | News NextKarnataka Ration Card News | ಕರ್ನಾಟಕದಲ್ಲಿ ನಿಲ್ಲದ ಬಿಪಿಎಲ್‌ ಕಾರ್ಡ್ ಸಮರ‌ | News Next - [Kannada News Next](https://kannada.newsnext.live/) - [Latest](https://kannada.newsnext.live/latest/) ## Stories - [ಸಮಂತಾ ರುತ್ ಪ್ರಭು ಅವರ ಫಿಟ್ನೆಸ್ ಮತ್ತು ಡಯಟ್ ರಹಸ್ಯವೇನು ಗೊತ್ತಾ ?](https://kannada.newsnext.live/web-stories/samantha-fitness-secrets-diet-plan-kannada-news/): ನಟಿ ಸಮಂತಾ ರುತ್ ಪ್ರಭು ಬಹು ಬೇಡಿಕೆಯ ನಟಿ. ಸದಾ ಫಿಟ್ನೆಸ್, ಜಿಮ್ ವರ್ಕೌಟ್ ಮತ್ತು ಡಯಟ್ ರಹಸ್ಯಗಳ ಸಂಪೂರ್ಣ ಮಾಹಿತಿ ಇಲ್ಲಿದೆ - [ನರ್ಸ್ ಆಗಿದ್ದ ಈ ಸುಂದರಿ ಈಗ ಮಲಯಾಳಂನ ಟಾಪ್ ನಟಿ: ‘ಲಿಚ್ಚಿ’ ಖ್ಯಾತಿಯ ಅನ್ನಾ ರಾಜನ್ ಲೈಫ್ ಸ್ಟೋರಿ!](https://kannada.newsnext.live/web-stories/nna-rajan-angamaly-diaries-lichi-malayalam-actress-anna-rajan-anna-rajan-photos/): ನರ್ಸ್ ಆಗಿದ್ದ ಈ ಸುಂದರಿ ಈಗ ಮಲಯಾಳಂನ ಸ್ಟಾರ್ ನಟಿ! 'ಅಂಗಮಾಲಿ ಡೈರೀಸ್' ಸಿನಿಮಾದ 'ಲಿಚ್ಚಿ' ಖ್ಯಾತಿಯ ಅನ್ನಾ ರಾಜನ್ ಅವರ ಆಸಕ್ತಿದಾಯಕ ಲೈಫ್ ಸ್ಟೋರಿ ಮತ್ತು ಆಕರ್ಷಕ ಫೋಟೋಗಳು ಇಲ್ಲಿವೆ. Anna Rajan ಅವರ ಮಾರ್ಪಿಂಗ್‌ ಪೋಟೋ ವೈರಲ್‌ ಆಗಿದೆ - [ಮೇಘನಾ ರಾಜ್‌ ಸರ್ಜಾ ಯಾರು? ಪ್ರೀತಿ, ನೋವು ಮತ್ತು ಯಶಸ್ಸಿನ ಪ್ರೇರಣೆಯ ಪಯಣ](https://kannada.newsnext.live/web-stories/meghana-raj-sarja-inspiring-life-story-kannada-news/): ಮೇಘನಾ ರಾಜ್‌ ಸರ್ಜಾ ವೈಯಕ್ತಿಕ ಜೀವನದಲ್ಲಿ ಸವಾಲುಗಳನ್ನು ಎದುರಿಸಿ ಮತ್ತೆ ಅಭಿನಯದಲ್ಲಿ ಸಕ್ರಿಯರಾಗಿದ್ದಾರೆ. ಸಾಲು ಸಾಲು ಹೊಸ ಸಿನಿಮಾಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಕನ್ನಡ ಮಾತ್ರವಲ್ಲದೇ ತೆಲುಗು, ಮಲಯಾಲಂನ ನಟಿ - [ಟಾಕ್ಸಿಕ್‌ನಲ್ಲಿ ಯಶ್‌ – ಕಿಯಾರ ಮೋಡಿ](https://kannada.newsnext.live/web-stories/toxic-kannada-movie-yash-romances-with-kiara-advani/): ಕೆಜಿಎಫ್‌ ಬೆನ್ನಲ್ಲೇ ನಟ ಯಶ್‌ ಇದೀಗ ಟಾಕ್ಸಿಕ್‌ ಸಿನಿಮಾದ ಮೂಲಕ ಸುದ್ದು ಮಾಡ್ತಿದ್ದಾರೆ. ಕಿಯಾರ ಅಡ್ವಾನಿ ಜೊತೆಗಿನ ರೋಮ್ಯಾನ್ಸ್‌ ದೃಶ್ಯ ಇದೀಗ ಎಲ್ಲೆಡೆಯಲ್ಲಿಯೂ ಬಾರೀ ವೈರಲ್‌ ಆಗಿದೆ. ಟಾಕ್ಸಿಕ್‌ ಸಿನಿಮಾ ಸದ್ಯದಲ್ಲಿಯೇ ರಿಲೀಸ್‌ ಆಗಲಿದೆ. - [ಮಾರುತಿ Dzire ಹೊಸ ಇತಿಹಾಸ; ಎಸ್‌ಯುವಿ ಕಾರುಗಳನ್ನೇ ನಂಬರ್-1 ಪಟ್ಟಕ್ಕೇರಿದ ಸೆಡಾನ್](https://kannada.newsnext.live/web-stories/maruti-suzuki-dzire-record-sales-2026-price-mileage/): ಆಟೋಮೊಬೈಲ್ ಕ್ಷೇತ್ರದಲ್ಲಿ ಸದ್ಯ ಎಸ್‌ಯುವಿ (SUV) ಕಾರುಗಳದ್ದೇ ಜಮಾನಾ ಎಂದು ಭಾವಿಸಿದ್ದರು. ಆದರೆ, ಇವೆಲ್ಲದರ ನಡುವೆ ಮಾರುತಿ ಸುಜುಕಿಯ ಜನಪ್ರಿಯ ಸೆಡಾನ್ ಕಾರು Dzire ಭರ್ಜರಿ ಕಮ್‌ಬ್ಯಾಕ್ ಮಾಡಿದ್ದು, ದೇಶದ ಎಲ್ಲಾ ಜನಪ್ರಿಯ ಎಸ್‌ಯುವ - [ಮದುವೆಯಾದ 6 ತಿಂಗಳಿಗೆ ಮಗುವಿಗೆ ಜನ್ಮ ನೀಡಿದ ಖ್ಯಾತ ನಟಿ](https://kannada.newsnext.live/web-stories/bollywood-actress-alia-bhatt-first-night-before-marriage/): ಬಾಲಿವುಡ್‌ ಖ್ಯಾತ ನಟಿ ಆಲಿಯಾ ಭಟ್‌ ಮದುವೆಯಾದ 6 ತಿಂಗಳಿಗೆ ಮಗುವಿಗೆ ಜನ್ಮ ನೀಡಿದ್ದಾರೆ. ಆಲಿಯಾ ಭಟ್‌ - ರಣಬೀರ್‌ ಕಪೂರ್‌ ದಂಪತಿ ಬಾಲಿವುಡ್‌ನ ಖ್ಯಾತ ತಾರೆಯರು. - [5 ಲಕ್ಷ ರೂಪಾಯಿ ಒಳಗೆ ಖರೀದಿಸಬಹುದಾದ ಟಾಪ್‌ 5 ಕಾರುಗಳು](https://kannada.newsnext.live/web-stories/under-5-lakh-best-to-5-cars-in-india-maruthi-ranault/): 5 ಲಕ್ಷ ರೂಪಾಯಿ ಒಳಗೆ ಖರೀದಿಸ ಮಾಡಬಹುದಾದ ಕಾರುಗಳು ಮಾರುಕಟ್ಟೆ ಪ್ರವೇಶಿವೆ. ಅದ್ರಲ್ಲೂ ಮಾರುತಿ ಕಂಪೆನಿ ಮಾರುತಿ ಆಲ್ಟೋ ಕೆ10 ಕಾರು ಮೊದಲ ಸ್ಥಾನದಲ್ಲಿದೆ. ಈ ಕಾರಿನ ಬೆಲೆ ಮಾರುಕಟ್ಟೆಯಲ್ಲಿRs.3.99 - 5.96 Lakh (ಎಕ್ಸ್‌ ಶೋರೂಂ ಬೆಲೆ).