India News

Bihar Bomb blast: ಸಸಾರಾಮ್‌ನಲ್ಲಿ ಬಾಂಬ್ ಸ್ಫೋಟ : 6 ಮಂದಿಗೆ ಗಾಯ, ಇಬ್ಬರು ಅರೆಸ್ಟ್‌

ನವದೆಹಲಿ: (Bihar Bomb blast) ಬಿಹಾರದ ಸಸಾರಾಮ್ ಪಟ್ಟಣದಲ್ಲಿ ಬಾಂಬ್ ಸ್ಫೋಟ ನಡೆದಿದ್ದು, ಸ್ಪೋಟದಲ್ಲಿ ಆರು ಮಂದಿ ಗಾಯಗೊಂಡಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಗಾಯಗೊಂಡವರೆಲ್ಲರೂ ಬನಾರಸ್ ಹಿಂದೂ...

Read more

ಮಹಾವೀರ ಜಯಂತಿ ಸಾರ್ವತ್ರಿಕ ರಜೆ ಬದಲಾವಣೆ : ಎಪ್ರಿಲ್ 3 ರ ಬದಲು 4ಕ್ಕೆ ರಜೆ

ನವದೆಹಲಿ : ಏಪ್ರಿಲ್ 4 ರಂದು ಜೈನ ಸಮುದಾಯದ ಪ್ರಮುಖ ಹಬ್ಬವಾದ ಮಹಾವೀರ ಜಯಂತಿಯನ್ನು (Mahavir Jayanti holiday) ಆಚರಿಸಲಾಗುತ್ತದೆ. ಈ ಮಂಗಳಕರ ದಿನದ ನೆನಪಿಗಾಗಿ, ಭಾರತದಾದ್ಯಂತ...

Read more

ದುಬೈ-ಬೌಂಡ್ ಫೆಡ್ಎಕ್ಸ್ ವಿಮಾನ‌ಕ್ಕೆ ಹಕ್ಕಿ ಢಿಕ್ಕಿ : ದೆಹಲಿ ವಿಮಾನ ನಿಲ್ದಾಣದಲ್ಲಿ ತುರ್ತು ಪರಿಸ್ಥಿತಿ ಘೋಷಣೆ

ನವದೆಹಲಿ : (Dubai-bound FedEx flight) ದುಬೈಗೆ ತೆರಳುತ್ತಿದ್ದ ಫೆಡ್‌ಎಕ್ಸ್‌ ವಿಮಾನವೊಂದಕ್ಕೆ ಹಕ್ಕಿ ಢಿಕ್ಕಿಯಾಗಿದ್ದು, ಈ ಹಿನ್ನೆಲೆಯಲ್ಲಿ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶನಿವಾರ ಸಂಪೂರ್ಣ...

Read more

ಪ್ಯಾನ್ – ಆಧಾರ್ ಲಿಂಕ್‌ : ಇನ್ನುಂದೆ ಈ ಉಳಿತಾಯ ಯೋಜನೆಗಳಿಗೆ ಕಡ್ಡಾಯ

ನವದೆಹಲಿ : ಇತ್ತೀಚೆಗೆ ಪ್ಯಾನ್‌ - ಆಧಾರ್‌ ಲಿಂಕ್‌ ಕಡ್ಡಾಯ ಆಗಿದ್ದು, ಅದರ ಜೋಡಣೆಯ ಅವಧಿಯನ್ನು ಕೂಡ ವಿಸ್ತರಣೆ ಮಾಡಲಾಗಿದೆ. ಇದೀಗ ಸಾರ್ವಜನಿಕ ಭವಿಷ್ಯ ನಿಧಿ (PPF),...

Read more

ಸಿನಿಮಾ ರೇಟಿಂಗ್‌ ಲಿಂಕ್‌ ಕ್ಲಿಕ್‌ ಮಾಡಿ 1.12 ಕೋಟಿ ರೂ. ಕಳೆದುಕೊಂಡ ದಂಪತಿ

ಗುಜರಾತ್‌ : (Film rating Link fraud) ಸಿನಿಮಾ ರೇಟಿಂಗ್‌ ಮಾಡಿ ದಂಪತಿ ಸೈಬರ್‌ ವಂಚನೆಗೆ ಬಲಿಯಾದ ಘಟನೆ ಗುಜರಾತ್‌ ನಲ್ಲಿ ನಡೆದಿದೆ. ವರದಿಗಳ ಪ್ರಕಾರ, ಆನ್‌ಲೈನ್...

Read more

Income tax calculator : ಆದಾಯ ತೆರಿಗೆ ಸ್ಲ್ಯಾಬ್‌ನಲ್ಲಿ ಮಹತ್ವದ ಬದಲಾವಣೆ : ಇಂದಿನಿಂದ ಹೊಸ ರೂಲ್ಸ್‌

ನವದೆಹಲಿ : 1ನೇ ಏಪ್ರಿಲ್ 2023 ರಿಂದ ಹೊಸ ಹಣಕಾಸು ವರ್ಷವನ್ನು ಪ್ರಾರಂಭಿಸಿದ ನಂತರ, ಹೊಸ ಆದಾಯ ತೆರಿಗೆ ಪದ್ಧತಿಯು ತೆರಿಗೆದಾರರಿಗೆ ಡೀಫಾಲ್ಟ್ ತೆರಿಗೆ (Income tax...

Read more

Fire incident in market: ಸಂಜಯ್‌ ಮಾರ್ಕೆಟ್‌ನಲ್ಲಿ ಬೆಂಕಿ ಅವಘಡ : ಹಲವು ಅಂಗಡಿಗಳು ಬೆಂಕಿಗಾಹುತಿ

ಪ್ರಯಾಗ್‌ ರಾಜ್:‌ (Fire incident in market) ಸಂಜಯ್ ಮಾರ್ಕೆಟ್‌ನಲ್ಲಿ ಶನಿವಾರ ಬೆಳಗ್ಗೆ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, ಆ ಪ್ರದೇಶದಲ್ಲಿ ಸಂಚಲನ ಮೂಡಿಸಿದೆ. ಸಮೀಪದಲ್ಲಿ ನಿರ್ಮಿಸಲಾಗಿದ್ದ...

Read more

ಹಿರಿಯ ನಾಗರಿಕರ ಉಳಿತಾಯ ಯೋಜನೆ : ಏಪ್ರಿಲ್ 1, 2023 ರಿಂದ ಬಡ್ಡಿ ದರದಲ್ಲಿ ಮಹತ್ವದ ಬದಲಾವಣೆ

ನವದೆಹಲಿ : ನಿವೃತ್ತಿ ಹೊಂದಿದ ಹಿರಿಯ ನಾಗರಿಕರಿಗೆ ವೃದ್ಧಾಪ್ಯದಲ್ಲಿ ಪ್ರಯೋಜನ ಆಗುವಂತಹ ಹಲವು ಯೋಜನೆಗಳನ್ನು ಸರಕಾರ ಜಾರಿಗೆ ತಂದಿದೆ. ಇದೀಗ ಭಾರತ ಸರಕಾರವು (GoI) ಸಣ್ಣ ಉಳಿತಾಯ...

Read more

ಪಬ್ಲಿಕ್ ಪ್ರಾವಿಡೆಂಟ್ ಫಂಡ್ (PPF) : ಗರಿಷ್ಠ ಆದಾಯವನ್ನು ಹೇಗೆ ಪಡೆಯುವುದು ಹೇಗೆ ಗೊತ್ತಾ ?

ನವದೆಹಲಿ : ದೇಶದ ಜನತೆ ಭವಿಷ್ಯದ ಭದ್ರ ಬುನಾದಿಗಾಗಿ ತಮ್ಮ ಆದಾಯದಲ್ಲಿ ಸ್ವಲ್ಪ ಪ್ರಮಾಣವನ್ನು ವಿವಿಧ ಉಳಿತಾಯ ಯೋಜನೆಗಳಲ್ಲಿ (Public Provident Fund Benefits) ಹೂಡಿಕೆ ಮಾಡುತ್ತಾರೆ....

Read more

ಎಲ್‌ಪಿಜಿ ಗ್ರಾಹಕರಿಗೆ ಗುಡ್ ನ್ಯೂಸ್ : ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ 92 ರೂ. ಇಳಿಕೆ

ನವದೆಹಲಿ : ಕಳೆದ ವರ್ಷ ಗ್ರಾಹಕರ ದಿನಬಳಕೆ ಅಗತ್ಯ ವಸ್ತುಗಳಲ್ಲಿ ಒಂದಾದ ಎಲ್‌ಪಿಜಿ ಬೆಲೆಯಲ್ಲಿ ಬಾರೀ ಏರಿಕೆ ಕಂಡಿದ್ದು, ಆದರೆ ಇಂದು 2024 ರ ಆರ್ಥಿಕ ವರ್ಷದ...

Read more
Page 1 of 257 1 2 257