Browsing Category
NEWS NEXT IMPACT
ಗಡಿಯಲ್ಲಿ ಸಿಲುಕಿದ್ದ ಕಾರ್ಮಿಕರಿಗೆ ನೆರವಾದ ಜಿಲ್ಲಾಡಳಿತ : ಎಲ್ಲಾ ಪ್ರಯಾಣಿಕರಿಗೂ ಹೋಮ್ ಕ್ವಾರಂಟೈನ್
ಕುಂದಾಪುರ : ಲಾಕ್ ಡೌನ್ ನಲ್ಲಿ ಸಿಲುಕಿ ಬೆಂಗಳೂರಿನಿಂದ ಉಡುಪಿಗೆ ಹೊರಟಿದ್ದವರು ಗಡಿಭಾಗದಲ್ಲಿ ಬಂಧಿಯಾಗಿದ್ದರು. ಸುಮಾರು 8 ಗಂಟೆಗಳ ತರುವಾಯ ಉಡುಪಿ ಜಿಲ್ಲಾಡಳಿತ ಎಲ್ಲಾ 66 ಪ್ರಯಾಣಿಕರನ್ನು ಥರ್ಮಲ್ ಸ್ಕ್ರೀನಿಂಗ್ ತಪಾಸಣೆ ನಡೆಸಿ ಮನೆಗೆ ಕಳುಹಿಸಿಕೊಟ್ಟಿದೆ. ಆದರೆ ಎಲ್ಲಾ ಪ್ರಯಾಣಿಕರು!-->…
Read More...
Read More...
NEWS NEXT BIG IMPACT : ಕೊನೆಗೂ ಮೀನುಗಾರರ ಸಾಲಮನ್ನಾ : 60 ಕೋಟಿ ಬಿಡುಗಡೆ ಮಾಡಿದ ರಾಜ್ಯ ಸರಕಾರ
ಬೆಂಗಳೂರು : ಕರಾವಳಿ ಭಾಗದ ಮೀನುಗಾರರಿಗೆ ರಾಜ್ಯ ಸರಕಾರ ಗುಡ್ ನ್ಯೂಸ್ ನೀಡಿದೆ. ಕಳೆದ ಬಜೆಟ್ ನಲ್ಲಿ ಘೋಷಣೆಯಾಗಿದ್ದ ಮೀನುಗಾರರ ಸಾಲಮನ್ನಾ ಯೋಜನೆಯ ಹಣವನ್ನು ಹಣಕಾಸು ಇಲಾಖೆ ಅಧಿಕೃತವಾಗಿ ಬಿಡುಗಡೆ ಮಾಡಿದೆ. ಹೀಗಾಗಿ ರಾಜ್ಯದ 23,000 ಮೀನುಗಾರರ 60 ಕೋಟಿ ರೂಪಾಯಿ ಸಾಲ ಮನ್ನಾ ಆಗಲಿದೆ.!-->!-->!-->!-->!-->…
Read More...
Read More...
NEWS NEXT BIG IMPACT : ದ್ವಿಚಕ್ರವಾಹನ ಓಡಾಟವಿಲ್ಲ, ಐಟಿ -ಬಿಟಿ ಕಂಪೆನಿ ಓಪನ್ ಆಗಲ್ಲ !
ಬೆಂಗಳೂರು : ರಾಜ್ಯದಾದ್ಯಂತ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದರೂ ರಾಜ್ಯ ಸರಕಾರ ಐಟಿ ಬಿಟಿ ಕಂಪೆನಿಗಳನ್ನು ತೆರೆಯೋದಕ್ಕೆ ಮುಂದಾಗಿತ್ತು. ಆದ್ರೆ ನ್ಯೂಸ್ ನೆಕ್ಸ್ಟ್ ಈ ಕುರಿತು ವಿಸ್ತ್ರತ ವರದಿಯನ್ನು ಪ್ರಕಟಿಸಿತ್ತು. ಜೊತೆಗೆ ರಾಜ್ಯದಾದ್ಯಂತ ಸರಕಾರದ ಕ್ರಮಕ್ಕೆ ಬಾರೀ ವಿರೋಧ!-->…
Read More...
Read More...