Browsing Category
Special Story
ಗಣೇಶ ಚತುರ್ಥಿ : ವಾಸ್ತು ಪ್ರಕಾರ ಗಣೇಶನ ವಿಗ್ರಹವನ್ನು ಯಾವ ಧಿಕ್ಕಿನಲ್ಲಿ ಕೂರಿಸಬೇಕು ?
ಗಣೇಶ ಚತುರ್ಥಿ (Ganesh Chaturthi) ಭಾರತದಲ್ಲಿ ಶ್ರದ್ದಾಭಕ್ತಿಯಿಂದ ಆಚರಿಸಲಾಗುತ್ತದೆ. ಮನೆ ಮನೆಗಳಲ್ಲಿಯೂ ಗಣೇಶ ಮೂರ್ತಿಯನ್ನು ಕೂರಿಸಿ ಪೂಜೆ ಸಲ್ಲಿಸಲಾಗುತ್ತದೆ. ಆದರೆ ವಾಸ್ತುಪ್ರಕಾರ ಗಣೇಶಮೂರ್ತಿಯ (Ganesh idol Vaastu ) ಪ್ರತಿಷ್ಠಾಪನೆಯನ್ನು ಮಾಡಿದ್ರೆ ಅದೃಷ್ಟ ಒಲಿಯಲಿದೆ. ಗಣೇಶ…
Read More...
Read More...
ಟೀ ಜೊತೆ ಸ್ನ್ಯಾಕ್ಸ್ ತಿನ್ನೋದ್ರಿಂದ ಇಷ್ಟೆಲ್ಲಾ ಸಮಸ್ಯೆಗಳಿವೆಯಾ ?
Health Tips - Life Style : ಮುಂಜಾನೆ ಕಣ್ಣು ಬಿಟ್ಟ ಕ್ಷಣ ಬೆಡ್ ಟೀ ಕುಡಿಯೋ ಅಭ್ಯಾಸ ಹಲವರಿಗಿದೆ. ಇನ್ನು ರಾತ್ರಿ ಮಲಗುವವರೆಗೂ ನಿರಂತರವಾಗಿ ಚಹಾ (Tea) ಕುಡಿಯುವ ಮಂದಿ ಹಲವರಿದ್ದಾರೆ. ಟೀ ಕುಡಿಯುವ ಅಭ್ಯಾಸ ಇಲ್ಲದವರು ತೀರಾ ವಿರಳಾತಿ ವಿರಳ. ಆದರೆ ಚಹಾ ಜೊತೆ ಸ್ನಾಕ್ಸ್ ತಿಂದ್ರೆ…
Read More...
Read More...
ಮನೆಯ ಕಿಟಕಿಯ ಬಳಿ ಅಪ್ಪಿತಪ್ಪಿಯೂ ಈ ವಸ್ತುಗಳನ್ನು ಇಡಬೇಡಿ : ಇಟ್ಟಿದ್ರೆ ಆದ್ರೆ ಧನನಷ್ಟ ಗ್ಯಾರಂಟಿ
ಸುಂದರವಾದ ಮನೆ ಕಟ್ಟಬೇಕು ಅದರಲ್ಲಿ ನೆಮ್ಮದಿಯುತ್ತ ಜೀವನ ಸಾಗಿಸಬೇಕು ಎನ್ನುವುದು ಎಲ್ಲರ ಆಸೆ ಆಗಿರುತ್ತದೆ. ಇನ್ನು ವಾಸ್ತು ಶಾಸ್ತ್ರದ ಪ್ರಕಾರ (Vastu tips) ಮನೆ ನಿರ್ಮಾಣ ಮಾಡುವುದರಿಂದ ಭವಿಷ್ಯದಲ್ಲಿ ನೆಮ್ಮದಿ ಜೀವನ ಸಾಗಿಸಬಹುದು ಆಗಿದೆ. ಒಂದು ವೇಳೆ ವಾಸ್ತು ಪ್ರಕಾರ ಮನೆ ನಿರ್ಮಾಣ (Home…
Read More...
Read More...
ನಿಮ್ಮ ವಯಸ್ಸು 35 ವರ್ಷವೇ? ಹಾಗಾಗಿ ಈಗಲೇ ಈ ಕೆಲಸ ಬಿಡಿ, ಇಲ್ಲದಿದ್ದರೆ ವೃದ್ಧಾಪ್ಯದಲ್ಲಿ ಈ ಸಮಸ್ಯೆ ಗ್ಯಾರಂಟಿ
ಸಾಮಾನ್ಯವಾಗಿ ಜನರು 35 ರಿಂದ 45 ವರ್ಷಗಳ ನಂತರ ತಮ್ಮ ಜೀವನದ ಬಗ್ಗೆ ಉತ್ಸಾಹವನ್ನು (Age problem) ಕಳೆದುಕೊಳ್ಳುತ್ತಾರೆ. ಯಾಕೆಂದರೆ ಅವರಲ್ಲಿ ಈ ತರದ ಭಾವನೆಗಳು ಹುಟ್ಟಿಕೊಳ್ಳುವುದಕ್ಕೆ ಶುರುವಾಗುತ್ತದೆ. ಅದೆನೆಂದರೆ ನಮ್ಮಗೆ ವಯಸ್ಸಾಗುತ್ತಿದೆ, ಇನ್ನು ಜೀವನದಲ್ಲಿ ವಿಶೇಷವಾಗಿ ಏನನ್ನೂ ಮಾಡಲು…
Read More...
Read More...
ಮಹಿಳೆಯರು ಮೂಗು ಚುಚ್ಚಿಸಿಕೊಂಡು, ಮೂಗುತಿ ಧರಿಸುವುದರಿಂದ ಎಷ್ಟೆಲ್ಲಾ ಪ್ರಯೋಜನವಿದೆ ಗೊತ್ತಾ ?
ಭಾರತದಲ್ಲಿ ಹೆಚ್ಚಿನ ಮಹಿಳೆಯರು (Women) ಮೂಗು ಚುಚ್ಚಿಸಿಕೊಳ್ಳುತ್ತಾರೆ. ಮಹಿಳೆಯರು (Nose pin benefit) ಮೂಗು ಚುಚ್ಚಿಸಿಕೊಳ್ಳುವುದರ ಹಿಂದೆ ಸಂಪ್ರದಾಯಕ ಹಿನ್ನಲೆ ಇರುವುದು ಎಷ್ಟು ಸತ್ಯವೋ, ವೈಜ್ಞಾನಿಕವಾಗಿ ಕಾರಣವಿದೆ. ಹೆಣ್ಣು ಮಕ್ಕಳು ಮೂಗು (Nose pin) ಚುಚ್ಚಿಸಿಕೊಂಡಾಗ ಮುಖದ…
Read More...
Read More...
ಜೀನ್ಸ್ ಪ್ಯಾಂಟ್ ಪಾಕೆಟ್ಸ್ ಹಿಂದಿದೆ ಕುತೂಹಲಕಾರಿ ಮಾಹಿತಿ ! ಏನಿದರ ಇತಿಹಾಸ
ಜೀನ್ಸ್ ಪ್ಯಾಂಟ್ಗಳನ್ನು (Jeans pants) ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರೆಗೂ ಎಲ್ಲರೂ ಧರಿಸುತ್ತಾರೆ. ಜೀನ್ಸ್ ಪ್ಯಾಂಟ್ಗಳನ್ನು ಧರಿಸಿದಾಗ ವಿಭಿನ್ನ ರೀತಿಯ ಲುಕ್ ಸಿಗುತ್ತದೆ. ಇತ್ತೀಚಿನ ದಿನಗಳಲ್ಲಿ ಫ್ಯಾಷನ್ ಬದಲಾದಂತೆ ಬಹಳ ವಿಭಿನ್ನ ಜೀನ್ಸ್ಗಳು ಮಾರುಕಟ್ಟೆಗೆ ಸಿಗುತ್ತದೆ.…
Read More...
Read More...
ಇಂದು ಶ್ರೀ ಕೃಷ್ಣ ಜನ್ಮಾಷ್ಟಮಿ : ಪೂಜಾ ವಿಧಿ ವಿಧಾನದ ಬಗ್ಗೆ ನಿಮಗೆಷ್ಟು ಗೊತ್ತು ?
ದೇಶದಾದ್ಯಂತ ಶ್ರೀ ಕೃಷ್ಣ ಜನ್ಮಾಷ್ಟಮಿ (Krishna Janmashtami 2023) ಯನ್ನು ಸಂಭ್ರಮದಿಂದ ಆಚರಿಸಲು ಜನರು ಸಿದ್ದವಾಗಿದ್ದಾರೆ. ಆದರೆ ಶ್ರೀ ಕೃಷ್ಣ ಜನ್ಮಾಷ್ಟಮಿ ಇವತ್ತೋ ನಾಳೆಯೋ ಗೊತ್ತಾ ಎನ್ನುವುದರ ಬಗ್ಗೆ ಜನರಲ್ಲಿ ಸಾಕಷ್ಟು ಗೊಂದಲಗಳಿವೆ. ಇದುವರೆಗೂ ಯಾರಿಗೂ ಅರ್ಥವಾಗುತ್ತಿಲ್ಲ. ಅಷ್ಟಕ್ಕೂ…
Read More...
Read More...
ರಕ್ಷಾ ಬಂಧನ : ಈ ಬಣ್ಣದ ರಾಖಿಯನ್ನು ತಪ್ಪಿಯೂ ನಿಮ್ಮ ಸಹೋದರನ ಕೈಗೆ ಕಟ್ಟಲೇ ಬೇಡಿ
ರಕ್ಷಾಬಂಧನ ಹಬ್ಬವನ್ನು (Raksha Bandhan) ಪ್ರತಿ ವರ್ಷ ಶ್ರಾವಣ ಮಾಸದ ಹುಣ್ಣಿಮೆ ದಿನದಂದು ಆಚರಿಸಲಾಗುತ್ತದೆ. ಈ ದಿನದಂದು ಸಹೋದರಿಯರು ತಮ್ಮ ಸಹೋದರರ ಮಣಿಕಟ್ಟಿನ ಮೇಲೆ ರಾಖಿ ಕಟ್ಟುವ ಮೂಲಕ ಅವರಿಗೆ ದೀರ್ಘಾಯುಷ್ಯವನ್ನು ಹಾರೈಸುತ್ತಾರೆ. ಈ ಬಾರಿ ರಕ್ಷಾ ಬಂಧನವನ್ನು ಬುಧವಾರ ಆಗಸ್ಟ್ 30 ರಂದು…
Read More...
Read More...
Kundapura : ಬಸ್ರೂರಿನಲ್ಲಿ ಮೈಲಾರ ದೇವರ ವಿಗ್ರಹ ಪತ್ತೆ
ಕುಂದಾಪುರ : ಉಡುಪಿ ಜಿಲ್ಲೆಯ ಕುಂದಾಪುರ (Kundapura) ತಾಲೂಕಿನ ಬಸ್ರೂರಿನಲ್ಲಿ ಮೈಲಾರ (ಖಂಡೋಬ) ದೇವರ ಎರಡು ವಿಗ್ರಹ ಪತ್ತೆಯಾಗಿದೆ. ಮೈಲಾರ ದೇವರ ಆರಾಧನೆ ಕರಾವಳಿ ಭಾಗದಲ್ಲಿ ವಿರಳವಾಗಿ ಕಂಡು ಬರುತ್ತದೆ. ಮಂಗಳೂರು ಜಪ್ಪು ಬೊಪ್ಪಾಲ್ ನಲ್ಲಿ ದೊರೆತ ವಿಜಯನಗರ ಶಾಸನ ಕ್ರಿ.ಶ 1383 ರ ಕಾಲಮಾನದ!-->…
Read More...
Read More...
Varalakshmi Vratham 2023 : ವರಮಹಾಲಕ್ಷ್ಮೀ ವ್ರತ ಆಚರಣೆಯನ್ನು ಮಹಿಳೆಯೇ ಯಾಕೆ ಮಾಡಬೇಕು ? ಲಕ್ಷ್ಮೀದೇವಿ ಆರಾಧನೆ…
ವರಮಹಾಲಕ್ಷ್ಮಿ ವ್ರತವು (Varalakshmi Vratham 2023) ಹಿಂದೂ ಧರ್ಮದಲ್ಲಿ ಮಹತ್ವದ ಧಾರ್ಮಿಕ ಆಚರಣೆಯಾಗಿದೆ. ಈ ಹಬ್ಬವನ್ನು ವಿಶ್ವಾದ್ಯಂತ ಭಕ್ತರು ಉತ್ಸಾಹದಿಂದ ಆಚರಿಸುತ್ತಾರೆ. ಈ ವಿಶೇಷ ದಿನವನ್ನು ಲಕ್ಷ್ಮಿ ದೇವಿಗೆ ಸಮರ್ಪಿಸಲಾಗಿದೆ. ಸಂಪತ್ತು, ಸಮೃದ್ಧಿ ಮತ್ತು ಯೋಗಕ್ಷೇಮವನ್ನು!-->…
Read More...
Read More...