Browsing Category
Special Story
ಭಾರತದಲ್ಲೇ ಹುಟ್ಟಿದ್ದನಂತೆ ರಾವಣ – ರಾವಣನಿಗೂ ಭಾರತದಲ್ಲಿವೆ ಹಲವು ದೇವಾಲಯಗಳು
Ravana Temples in India : ನಮ್ಮ ಸನಾತನ ಧರ್ಮ ಆರಾಧನೆ ವಿಚಾರದಲ್ಲಿ ಅತಿ ವಿಸ್ತಾರವಾದ ಮನೋಧರ್ಮವನ್ನು ಹೊಂದಿದ ಧರ್ಮ . ಇಲ್ಲಿ ದೇವರನ್ನು ಯಾವ ರೂಪದಲ್ಲೂ ನಾವು ಕಾಣಬಹುದು. ಪ್ರಕೃತಿಯನ್ನೇ ದೇವರನ್ನಾಗಿ ನೋಡೋ ಧರ್ಮ ಇದು ಎಂದ್ರೆ ತಪ್ಪಾಗಲ್ಲ. ದೇವರನ್ನು ಮಾತ್ರವಲ್ಲ, ಮನುಷ್ಯರಾಗಿ ಹುಟ್ಟಿ…
Read More...
Read More...
ಇದು ವಾಮನ ಮಹಿಮೆಯನ್ನು ಸಾರುವ ಕ್ಷೇತ್ರ : ಇಲ್ಲೇ ವಾಮನ ಬಲಿಚಕ್ರವರ್ತಿ ಪಾತಾಳಕ್ಕೆ ತುಳಿದಿದ್ದನಂತೆ
Thrikkakara vamanamoorthy temple ernakulam : ತೃತ್ಕಾಕರ ದೇವಸ್ಥಾನ : ವಾಮನ , ವಿಷ್ಣುವಿನ ದಶ ಅವತಾರದಲ್ಲಿ ಕಂಡು ಬರುವ ಒಂದು ಮುಖ್ಯ ಅವತಾರ . ಬಾಲಕನಾಗಿ ಬಂದು ಜಗತ್ತಿಗೆ ದೇವರ ಶಕ್ತಿಯನ್ನು ತೋರಿದಾತ. ಜೊತೆಗೆ ಬಲಿ ಎನ್ನುವ, ಶ್ರದ್ಧಾವಂತ ಅಸುರ ರಾಜನಿಗೆ ಮುಕ್ತಿಯನ್ನು ನೀಡಿ…
Read More...
Read More...
ಇದು ಕರ್ನಾಟಕದ ಮೊದಲ ಸಾಲಿಗ್ರಾಮ ನರಸಿಂಹ: ನಾರದರಿಂದಲೇ ಪೂಜಿಸಲ್ಪಟ್ಟಿದ್ದಾನೆ ಈ ಗುರುವರಿಯ
Guru Narasimha Temple Saligrama : ಕರಾವಳಿ , ನಮ್ಮ ಕರ್ನಾಟಕ ಪಾಲಿಗೆ ಪ್ರವಾಸೋದ್ಯಮದ ಗೂಡು, ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ, ಕಟೀಲು ಇಂತಹ ಅನೇಕ ಪೌರಾಣಿಕ ಸ್ಥಳಗಳೂ ಅಲ್ಲೇ ಇರೋದು. ಅದರಲ್ಲೂ ಇದು ಪರಶುರಾಮನ ಸೃಷ್ಟಿ ಕೂಡ. ಇಲ್ಲೂ ಜನರಿಗೆ ತಿಳಿಯದ ಪೌರಾಣಿಕ ಕಾಲಕ್ಕೆ ಸಂಭಂಧಿಸಿದ…
Read More...
Read More...
ಆಲದ ನೆರಳಲ್ಲಿ ನೆಲೆ ನಿಂತಿದ್ದಾನೆ ಬಸ್ರೂರು ತುಳುವೇಶ್ವರ – ಪ್ರಕೃತಿಯೇ ಇಲ್ಲಿ ಶಿವನಿಗೆ ದೇವಾಲಯ
Basrur Tuluveshwar Temple : ದೇವರು ಎಲ್ಲ ಕಡೆ ಇರುತ್ತಾನೆ, ಅದರೆ ಮನುಜರಾದವರು ಭಕ್ತಿಯ ಕುರುಹಿಗಾಗಿ ದೇವಾಲಯನ್ನು ಕಟ್ಟಿ ಪೂಜಿಸುತ್ತಾರೆ. ಇಲ್ಲಿ ದೇವರ ಬಿಂಬವನ್ನು ಕಂಡು ಕಣ್ಣು ತುಂಬಿಕೊಂಡು , ಭಗವಂತನೇ ಬಂದಿದ್ದಾನೆ ಅನ್ನೋ ರೀತಿಯಲ್ಲಿ ಸಂತೋಷ ಗೊಳ್ಳುತ್ತಾರೆ. ಅದರಂತೆ ಭಗವಂತನೂ ಕೂಡಾ…
Read More...
Read More...
ಇದು ಶೃಂಗೇರಿ ಶಾರದೆ ಮೂಲ ಕ್ಷೇತ್ರ – ನಿಂತ ಭಂಗಿಯಲ್ಲೇ ಪೂಜಿಸಲ್ಪಡುತ್ತಾಳೆ ತಾಯಿ
koodli Sharadamba Temple Shivamogga : ಶಾರದಾಂಬೆ , ಅಂದ ಕೂಡಲೇ ನೆನಪಾಗೋದು ಶ್ರೀ ಕ್ಷೇತ್ರ ಶೃಂಗೇರಿ. ಈ ಶಾರದಾ ಪೀಠದಲ್ಲಿ ವಿದ್ಯಾದಾಯಿನಿ ಯಾಗಿ ಅಮ್ಮ ಶಾರದೆ ನೆಲೆಸಿದ್ದಾಳೆ. ಇಲ್ಲಿನ ಪೂಜಿಸಿದ್ರೆ ಯಾವುದೇ ವಿದ್ಯೆಯಾಗಲೀ ನಮಗೆ ಸಿದ್ಧಿಸುತ್ತೆ ಅನ್ನೋ ನಂಬಿಕೆ ಇದೆ. ಅದಕ್ಕಾಗಿ ಹೆಚ್ಚಿನ…
Read More...
Read More...
ಇದು ಹನುಮನ ಮೊದಲ ದೇವಾಲಯ – ಇಲ್ಲಿ ತೀರ್ಥ ಸೇವಿಸಿದ್ರೆ ಸರ್ಪದೋಷ ಪರಿಹಾರ
Kote Seetharamanjaneya Temple : ಆಂಜನೇಯ , ಇವನನ್ನು ಅರಿಯದವರು ಯಾರು ? ರಾಮ ಭಕ್ತನಾಗಿ ಭಕ್ತಿಯ ಸಾರವನ್ನು ಸಾರಿದವನು . ತಾನು ಹೇಗೆ ಭಕ್ತನೋ ಅಂತೆಯೇ, ತನಗೆ ಭಕ್ತರಾದವರನ್ನು ನಿಷ್ಟೆಯಿಂದ ಕಾಯುತ್ತಾನೆ ಈ ಭಕ್ತವತ್ಸಲ. ದುಷ್ಟ ಶಕಿಯನ್ನು ನಾಷ ಮಾಡುವ ಶಕ್ತಿ ಅನ್ನಿಸಿಕೊಂಡಿರೋ ಹನುಮನನ್ನು…
Read More...
Read More...
ರಾಜ್ಯ ಕಾಯೋ ರೂಪದಲ್ಲಿ ನೆಲೆನಿಂತಿದ್ದಾಳೆ ರಾಜ ರಾಜೇಶ್ವರಿ- ನಿಂಬೆ ದೀಪ ಬೆಳಗಿದ್ರೆ ಮನೆಮನಗಳಲ್ಲಿ ನೆಮ್ಮದಿ ಶಾಂತಿ
Rajarajeshwari Temple: ತಾಯಿ, ಭಾರತೀಯ ಪರಂಪರೆಯಲ್ಲಿ ಉನ್ನತ ಸ್ಥಾನವನ್ನು ಹೊಂದಿದಾಕೆ. ದೇವರಲ್ಲೂ ಸಹಾ ತಾಯಿ ಅಂದ್ರೆ ಸ್ತ್ರೀ ರೂಪದ ದೇವರಿಗೆ ಬಹಳ ಪ್ರಾಮುಖ್ಯತೆ ಇದೆ. ಊರನ್ನು ಕಾಯೋಕೆ ಬೇರೆ ಬೇರೆ ಹೆಸರಲ್ಲಿ ನೆಲೆನಿಂತಿದ್ದಾಳೆ ಈ ರಾಜರಾಜೇಶ್ವರಿ ತಾಯಿ. ಇಲ್ಲೂ ಕೂಡಾ ಈಕೆ ತನ್ನದೇ…
Read More...
Read More...
ಮನುಷ್ಯರಂತೆ ಮೆತ್ತಗಿದೆ ಲಕ್ಷ್ಮೀ ನರಸಿಂಹನ ದೇಹ – ದೇವರ ಹೊಕ್ಕುಳ ತೀರ್ಥ ಸೇವಿಸಿದ್ರೆ ಸಂತಾನ ಭಾಗ್ಯ
Hemachala Lakshmi Narasimha Swamy Temple : ದೇವರು ನಮ್ಮ ನಿಲುವಿಗೆ ನಿಲುಕದ ಶಕ್ತಿ. ಆ ಪರಮಾತ್ಮನನ್ನು ನಾವು ಹಲವು ರೂಪದಲ್ಲಿ ಪೂಜಿಸುತ್ತೀವೆ . ಕಲ್ಲಿನ, ಮರ ಹಾಗೂ ಲೋಹದಲ್ಲಿ ದೇವರ ರೂಪವನ್ನು ಕಂಡು ಪೂಜಿಸಿ ಪುನೀತರಾಗುವ ಸಂಪ್ರದಾಯ ನಮ್ಮ ದೇಶದಲ್ಲಿದೆ. ಆದ್ರೆ ಹಿಮಾಚಲ ನರಸಿಂಹ ಸ್ವಾಮಿ…
Read More...
Read More...
ಭಕ್ತರನ್ನು ಕಾಯುತ್ತಾಳೆ ಪರಶುರಾಮರ ತಾಯಿ – ಬೇವಿನ ಸೇವೆಯೇ ಈಕೆಗೆ ಅತಿಪ್ರಿಯ
Chandragutti Renukamba Temple : ವಿಷ್ಣುವಿನ ದಶಾವತಾರದಲ್ಲಿ ಪರಶುರಾಮ ಕೂಡಾ ಒಬ್ರು. ರೇಣುಕಾದೇವಿ ಗರ್ಭಸಂಜಾತ ಈ ರಾಮ .ಪರಶುವನ್ನು ಆಯುಧವಾಗಿ ಬಳಸಿದ್ದ ಕಾರಣಕ್ಕಾಗಿ ಇವರಿಗೆ ಪರಶುರಾಮ ಅಂತ ಹೆಸರು ಬಂತು . ರಾಮನಂತೆ ಪರಶುರಾಮರೂ ಪಿತೃವಾಕ್ಯ ಪರಿಪಾಲಕ , ಅದಕ್ಕೆ ಸಾಕ್ಷಿಯಾಗಿ ನಿಂತಿರೋದೆ…
Read More...
Read More...
ಇದು ಜಗತ್ತಿನ ಮೊದಲ ಜೋರ್ತಿಲಿಂಗ- ದೇವಾಲಯಕ್ಕೆ ಚಂದ್ರನೇ ನಿರ್ಮಾತೃ
Somnath Jyotirling Temple : ಮಹಾದೇವ ಕಾಲಭೈರವ ಹೀಗೆ ನಮ್ಮ ಶಂಕನನ್ನು ಕರೆಯುತ್ತಾರೆ. ಮೃತ್ಯು ಹರ , ಸ್ಮಶಾನ ವಾಸಿ ಅಂತಾನೆ ಕರೆಸಿಕೊಳ್ಳುವ ಶಿವನಿಗೆ ನಮ್ಮಲ್ಲಿ ವಿಶೇಷವಾದ ಸ್ಥಾನವಿದೆ. ಇನ್ನು ಶಿವನ ಸ್ವತಹಃ ರೂಪವೇ ಅನ್ನಿಸಿಕೊಂಡಿರೋ 12 ಜೋರ್ತಿಲಿಂಗ ಗಳನ್ನು ದರ್ಶನ ಮಾಡಿದ್ರೆ , ನಮಗೆ…
Read More...
Read More...