ಕೈ ಮೇಲಿನ ಹಚ್ಚೆ ನೋಡಿ ಅಭಿಮಾನಿಗಳು ಶಾಕ್: ಅಕುಲ್ ಬಾಲಾಜಿ ಕನ್ನಡಿಗನಾದ ಭಾವನಾತ್ಮಕ ಜರ್ನಿ!
ಅಕುಲ್ ಬಾಲಾಜಿ ಎಂದರೆ ನಮಗೆ ನೆನಪಾಗುವುದು ಎನರ್ಜಿಟಿಕ್ ಮಾತು,ಅದ್ಭುತ ನಿರೂಪಣೆ. ಆಂಧ್ರಪ್ರದೇಶದಲ್ಲಿ ಜನಿಸಿ ಬೆಂಗಳೂರಿಗೆ ಬಂದು ಇಂದು ಕನ್ನಡಿಗರ ನೆಚ್ಚಿನ ನಿರೂಪಕನಾಗಿರುವುದು ಒಂದು ರೋಚಕ ಪಯಣ.
ಅಕುಲ್ ಬಾಲಾಜಿ ಎಂದರೆ ನಮಗೆ ನೆನಪಾಗುವುದು ಎನರ್ಜಿಟಿಕ್ ಮಾತು,ಅದ್ಭುತ ನಿರೂಪಣೆ. ಆಂಧ್ರಪ್ರದೇಶದಲ್ಲಿ ಜನಿಸಿ ಬೆಂಗಳೂರಿಗೆ ಬಂದು ಇಂದು ಕನ್ನಡಿಗರ ನೆಚ್ಚಿನ ನಿರೂಪಕನಾಗಿರುವುದು ಒಂದು ರೋಚಕ ಪಯಣ.