Kannada News Next
-
Karnataka News
ರಾಜ್ಯಕ್ಕೆ ಎದುರಾಯ್ತು ವರುಣನ ಭೀತಿ: ಮುಂದಿನ 2 ದಿನ 17 ಜಿಲ್ಲೆಗಳಲ್ಲಿ ಆಲಿಕಲ್ಲು ಮಳೆ – ಹಲವೆಡೆ ಆರೆಂಜ್ ಅಲರ್ಟ್!
ರಾಜ್ಯದಲ್ಲಿ ಮುಂದಿನ 2 ದಿನಗಳ ಕಾಲ ಗುಡುಗು ಹಾಗೂ ಆಲಿಕಲ್ಲು ಸಹಿತ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದ್ದು,…
-
-
-
-
ಕರ್ನಾಟಕ
-
Karnataka News
ಹೆದ್ದಾರಿ ಪ್ರಯಾಣಿಕರಿಗೆ ಗುಡ್ ನ್ಯೂಸ್: ಡಿಸೆಂಬರ್ನಿಂದ ಟೋಲ್ ಪ್ಲಾಜಾಗಳು ಮಾಯ!
ರಾಷ್ಟ್ರೀಯ ಹೆದ್ದಾರಿಗಳಲ್ಲಿ ದಿನನಿತ್ಯ ಸಂಚರಿಸುವವರಿಗೆ ಮಾತ್ರ ಟೋಲ್ ಪ್ಲಾಜಾ ವ್ಯವಸ್ಥೆ ಎಷ್ಟು ಕಿರಿಕಿರಿ ಎಂಬುದರ ಅರಿವಿರುತ್ತದೆ. ಗಂಟೆಗಟ್ಟಲೇ ಟ್ರಾಫಿಕ್ ಜಾಂನಲ್ಲಿ ಸಮಯ ವ್ಯರ್ಥ ಮಾಡುವುದು ಮಾತ್ರವಲ್ಲದೇ, ಟೋಲ್ ಪ್ಲಾಜಾಗಳಲ್ಲಿ ಇರುವ ಸಂಚಾರ ದಟ್ಟಣೆ ಕೂಡ ಮತ್ತೊಂದು ತಲೆನೋವಾಗಿದೆ. ಅಲ್ಲಲ್ಲಿ ಟೋಲ್ ಪ್ಲಾಜಾಗಳ ಸಿಬ್ಬಂದಿ ದುರ್ವರ್ತನೆ ತೋರಿದ ಘಟನೆಗಳೂ ಬೆಳಕಿಗೆ…
-
-
-
-
ಸಿನಿಮಾ
ದೇಶ
ವಿದೇಶ
ಕೃಷಿ
-
agriculture
ರಸಗೊಬ್ಬರ ಖರೀದಿಗೆ ಎಫ್ಐಡಿ ಕಡ್ಡಾಯ : ರೈತರಿಗೂ ತಟ್ಟಿದ ಯುದ್ಧದ ಬಿಸಿ..!
ಮಧ್ಯಪ್ರಾಚ್ಯದಲ್ಲಿ ಸಂಭವಿಸುತ್ತಿರುವ ಯುದ್ಧದ ಭೀತಿ ರಾಜ್ಯದ ರೈತರಿಗೂ ತಟ್ಟಿದೆ . ರಾಜ್ಯದ ರೈತರಿಗೆ ರಸಗೊಬ್ಬರ ವಿತರಣೆಯಲ್ಲಿ ಪಾರದರ್ಶಕತೆ ತರಲು ಹಾಗೂ ಕೃತಕ ಅಭಾವ ತಡೆಗಟ್ಟಲು ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ. ಇನ್ಮುಂದೆ ರೈತರು ರಸಗೊಬ್ಬರ ಖರೀದಿಸುವಾಗ ತಮ್ಮ ಎಫ್ಐಡಿ ತೋರಿಸುವುದು ಕಡ್ಡಾಯವಾಗಿದೆ. ಪ್ರಸ್ತುತ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧದ…
-
-
-
-




























