Quick News

Swipe for the latest

1 / 14

Mahindra scorpio N pickup
automobile

1 / 14 · Wed, 12 Aug, 2026, 12:54 pm

ಮಹೀಂದ್ರಾ Scorpio N Pickup ಟೀಸರ್‌ ಬಿಡುಗಡೆ: ಏನಿರಬಹುದು ಬೆಲೆ ಮತ್ತು ವೈಶಿಷ್ಟ್ಯ?

ಮಹೀಂದ್ರಾ ಶೀಘ್ರದಲ್ಲೇ ಸ್ಕಾರ್ಪಿಯೋ ಎನ್‌ನ ಪಿಕಪ್‌ ಆವೃತ್ತಿಯನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಬಿಡುಗಡೆ ಮಾಡಲಾಗಿರುವ ಟೀಸರ್‌ ಇದನ್ನು ಬಹಿರಂಗ ಪಡಿಸಿದೆ.

Karnataka govt master plan minor pregnancy
karnataka

2 / 14 · Wed, 12 Aug, 2026, 12:31 pm

ಅಪ್ರಾಪ್ತರ ಗರ್ಭಧಾರಣೆ ತಡೆಗೆ ರಾಜ್ಯ ಸರ್ಕಾರದಿಂದ ಮಾಸ್ಟರ್​ ಪ್ಲಾನ್​

ಹದಿಹರೆಯದ ಹೆಣ್ಣುಮಕ್ಕಳಲ್ಲಿ ಕಂಡುಬರುತ್ತಿರುವ ಬಾಲ್ಯವಿವಾಹ, ಲೈಂಗಿಕ ದೌರ್ಜನ್ಯ ಮತ್ತು ಅಪ್ರಾಪ್ತ ಗರ್ಭಧಾರಣೆಯಂತಹ ಸಾಮಾಜಿಕ ಪಿಡುಗುಗಳನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಿ ಅವರ ಜೀವ ರಕ್ಷಿಸುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ.

abhishek porel arrest case latest news kannada
cricket

3 / 14 · Wed, 12 Aug, 2026, 12:13 pm

Abhishek Porel : ಐಪಿಎಲ್‌ನ ಸ್ಟಾರ್ ಅಭಿಷೇಕ್ ಪೊರೆಲ್ ಬಂಧನ, ಏನಿದು ಪ್ರಕರಣ‌ ?

2026ರಿಂದಲೂ ಐಪಿಎಲ್‌ ಆವೃತ್ತಿಯಲ್ಲಿ ಅಭಿಷೇಕ್‌ ಪೊರೆಲ್‌ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಭಾಗವಾಗಿದ್ದಾರೆ. ಟಾಪ್‌ ಆರ್ಡರ್‌ನಲ್ಲಿ ಬ್ಯಾಟಿಂಗ್‌ ಮಾಡುವ ಸಾಮರ್ಥ್ಯ ಹೊಂದಿದ್ದು, ವಿಕೆಟ್‌ ಕೀಪಿಂಗ್‌ನಲ್ಲಿ ಮಿಂಚುತ್ತಿದ್ದಾರೆ. 2

karnataka heavy rain forecast coastal malnad next two days
karnataka

4 / 14 · Wed, 12 Aug, 2026, 11:03 am

ಮುಂದಿನ 2 ದಿನ ಕರಾವಳಿ, ಮಲೆನಾಡು ಭಾಗಗಳಲ್ಲಿ ಭಾರೀ ಮಳೆ ಮುನ್ಸೂಚನೆ

ಹೊಸ ವರದಿಯ ಪ್ರಕಾರ, ಉತ್ತರ ಒಳನಾಡಿನ ಪ್ರಮುಖ ಜಿಲ್ಲೆಗಳಾದ ಬೆಳಗಾವಿ, ಧಾರವಾಡ, ಬಾಗಲಕೋಟೆ, ಗದಗ, ವಿಜಯಪುರ, ಕೊಪ್ಪಳ, ಕಲಬುರ್ಗಿ ಹಾಗೂ ಬೀದರ್‌ನ ಹಲವು ಕಡೆಗಳಲ್ಲಿ ಭಾರಿ ಗಾಳಿ ಸಹಿತ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ.

karnataka ghat section landslide train services disrupted
karnataka

5 / 14 · Wed, 12 Aug, 2026, 10:49 am

ಹಾಸನ-ಮಂಗಳೂರು ಘಾಟ್​ ಸೆಕ್ಷನ್​​ನಲ್ಲಿ ನಿರಂತರ ಗುಡ್ಡ ಕುಸಿತ : ರೈಲ್ವೇ ಪ್ರಯಾಣಿಕರಿಗೆ ಆತಂಕ

ದಿಢೀರ್ ಭೂಕುಸಿತ ಉಂಟಾದಾಗ ರೈಲು ಸಂಚಾರ ಸಂಪೂರ್ಣ ಸ್ಥಗಿತಗೊಂಡು ಸಾವಿರಾರು ಪ್ರಯಾಣಿಕರು ಕಾಡಿನ ಮಧ್ಯೆಯೇ ಪರದಾಡುವ ಸ್ಥಿತಿ ನಿರ್ಮಾಣವಾಗುತ್ತದೆ.

white tea
health

6 / 14 · Wed, 12 Aug, 2026, 10:38 am

ಗ್ರೀನ್‌ ಟೀ, ಬ್ಲಾಕ್‌ ಟೀ ಎಲ್ಲಾ ಗೊತ್ತು, ಆದ್ರೆ ವೈಟ್‌ ಟೀ ಗೊತ್ತಾ? ಸಿಕ್ಕಾಪಟ್ಟೆ ಫೇಮಸ್‌ ಆಗ್ತಿರೋ ಬಿಳಿ ಚಹಾ ಇತಿಹಾಸ, ಪ್ರಯೋಜನ ಏನು?

ಗ್ರೀನ್‌ ಟೀ, ಲೆಮನ್ ಟೀ, ಮಿಂಟ್‌ ಟೀ, ಬ್ಲಾಕ್‌ ಟೀ ಎಲ್ಲ ಗೊತ್ತು. ಆದ್ರೆ ಸದ್ಯ ಭಾರತದಲ್ಲಿ ಜನಪ್ರಿಯವಾಗ್ತಿರೋ ವೈಟ್‌ ಟೀ ಟ್ರೈ ಮಾಡಿದ್ದೀರಾ? ವೈಟ್‌ ಟೀ ಪ್ರಯೋಜನ ಮತ್ತು ಇತಿಹಾಸ ತಿಳಿಯಿರಿ.

karnataka festival season essential commodities price hike
karnataka

7 / 14 · Wed, 12 Aug, 2026, 10:21 am

ಹಬ್ಬದ ಸೀಸನ್​ ಆರಂಭದ ಬೆನ್ನಲ್ಲೇ ರಾಜ್ಯದ ಜನತೆಗೆ ಬೆಲೆ ಏರಿಕೆ ಶಾಕ್​!

ವರ್ಷದ ಸಂಪ್ರದಾಯವನ್ನು ಕೈಬಿಡಲು ಮನಸ್ಸಿಲ್ಲದ ರಾಜ್ಯದ ಜನತೆ, ಅನಿವಾರ್ಯವಾಗಿ ಅದ್ದೂರಿತನವನ್ನು ಬದಿಗೊತ್ತಿ, ತಮಗೆ ಬೇಕಾದಷ್ಟು ಮಾತ್ರ ಸಾಮಗ್ರಿಗಳನ್ನು ಖರೀದಿಸಿ ಅತ್ಯಂತ ಸರಳವಾಗಿ ಹಬ್ಬಗಳನ್ನು ಆಚರಿಸಲು ಮುಂದಾಗುತ್ತಿದ್ದಾರೆ.

hotel pub restaurant food department new rules karnataka
karnataka

8 / 14 · Wed, 12 Aug, 2026, 9:39 am

ಹೋಟೆಲ್​, ಪಬ್​ ಹಾಗೂ ರೆಸ್ಟಾರೆಂಟ್​ ಮಾಲೀಕರಿಗೆ ಆಹಾರ ಇಲಾಖೆಯಿಂದ ಹೊಸ ರೂಲ್ಸ್​

ಈ ನಿಯಮಗಳನ್ನು ಗಾಳಿಗೆ ತೂರಿ ಗ್ರಾಹಕರ ಜೀವದ ಜೊತೆ ಚೆಲ್ಲಾಟವಾಡುವ ಹೋಟೆಲ್, ಪಬ್ ಹಾಗೂ ರೆಸ್ಟೋರೆಂಟ್‌ಗಳ ವಿರುದ್ಧ ದಂಡ ಮಾತ್ರವಲ್ಲದೆ, ಲೈಸೆನ್ಸ್ ರದ್ದುಪಡಿಸಿ ಶಾಶ್ವತವಾಗಿ ಬೀಗ ಜಡಿಯಲಾಗುವುದು ಎಂದು ಸರ್ಕಾರ ಎಚ್ಚರಿಸಿದೆ.

solar eclipse 2026 rashi effects august 12
religion

9 / 14 · Wed, 12 Aug, 2026, 7:25 am

Solar Eclipse 2026: ಆಗಸ್ಟ್ 12ರ ಸೂರ್ಯಗ್ರಹಣ; ಜ್ಯೋತಿಷ್ಯ ಪ್ರಕಾರ ಈ ರಾಶಿಗಳಿಗೆ ಹೆಚ್ಚು ಪ್ರಭಾವ?

ಸೂರ್ಯಗ್ರಹಣವು ಒಂದು ಸಹಜ ಖಗೋಳ ವಿದ್ಯಮಾನ. ಗ್ರಹಣದಿಂದ ರಾಶಿಗಳಿಗೆ ಅನಿವಾರ್ಯವಾಗಿ ಕೆಟ್ಟ ಪರಿಣಾಮ ಉಂಟಾಗುತ್ತದೆ ಎಂಬುದಕ್ಕೆ ವೈಜ್ಞಾನಿಕ ಪುರಾವೆಗಳಿಲ್ಲ.

Udupi Road Accident
udupi

10 / 14 · Tue, 11 Aug, 2026, 4:24 pm

ಉಡುಪಿ: ಬೈಕ್‌ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ : ಪ್ರಾಣಬಿಟ್ಟ  21 ವರ್ಷದ ಯುವಕ

ಮಣಿಪಾಲದಿಂದ ಊಟ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದ ಯುವಕನೋರ್ವ ಚಲಾಯಿಸುತ್ತಿದ್ದ ಬುಲೆಟ್ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ರಭಸವಾಗಿ ಡಿಕ್ಕ ಹೊಡೆದ ಪರಿಣಾಮ, ಯುವಕ ಮೃತಪಟ್ಟ ದಾರುಣ ಘಟನೆ ತಡರಾತ್ರಿ ಸಂಭವಿಸಿದೆ.

SonuNigam
entertainment

11 / 14 · Tue, 11 Aug, 2026, 3:44 pm

ಸರ್ಜರಿ ವೇಳೆ ಆಪರೇಷನ್ ಟೇಬಲ್‌ನಲ್ಲೇ ಹಾಡು ಹಾಡಿದ ಸೋನು ನಿಗಮ್! ವೀಡಿಯೊ ವೈರಲ್

ದಿವಂಗತ ಹಿರಿಯ ಗಾಯಕ ಮೊಹಮ್ಮದ್ ರಫಿ ಗಾಯನದ ‘ದುಲಾರಿ’ (1949) ಸಿನಿಮಾದ ಅತ್ಯಂತ ಜನಪ್ರಿಯ ‘ಸುಹಾನಿ ರಾತ್ ಧಲ್ ಚುಕಿ’ ಹಾಡನ್ನು ಅತ್ಯಂತ ಸುಶ್ರಾವ್ಯವಾಗಿ ಹಾಡಿ ಅಲ್ಲಿದ್ದ ವೈದ್ಯರ ತಂಡವನ್ನು ರಂಜಿಸಿದ್ದಾರೆ.

V Gautham Navada
tech

12 / 14 · Tue, 11 Aug, 2026, 3:35 pm

Word camp Bengaluru 2026 : ಆಯೋಜಕ ತಂಡಕ್ಕೆ ಫೋರ್ಥ್‌ಫೋಕಸ್ ಸಂಸ್ಥಾಪಕ ವಿ. ಗೌತಮ್ ನಾವಡ ಆಯ್ಕೆ

ಮುಂಬೈನಲ್ಲಿ ನಡೆದ ವರ್ಡ್‌ಕ್ಯಾಂಪ್ ಏಷ್ಯಾ 2026 ರ ಪ್ರಾಯೋಜಕತ್ವ ತಂಡದಲ್ಲಿ ಆಯೋಜಕರಾಗಿ ಕಾರ್ಯನಿರ್ವಹಿಸಿದ್ದ ಗೌತಮ್, ಇದೀಗ ಕರ್ನಾಟಕದಲ್ಲೇ ನಡೆಯಲಿರುವ ವರ್ಡ್‌ಕ್ಯಾಂಪ್ ಬೆಂಗಳೂರು 2026ರ ಆಯೋಜನೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

IPL 2027 Hardik Pandya May Join KKR or Delhi Capitals
cricket

13 / 14 · Tue, 11 Aug, 2026, 3:11 pm

ಐಪಿಎಲ್ 2027 : ಕೆಕೆಆರ್‌ ಅಥವಾ ಡೆಲ್ಲಿ ಕ್ಯಾಪಿಟಲ್ಸ್‌ ಸೇರ್ತಾರಾ ಹಾರ್ದಿಕ್ ಪಾಂಡ್ಯ

ಹಾರ್ದಿಕ್‌ ಪಾಂಡ್ಯ ಅವರನ್ನು ತಮ್ಮ ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳುವುದಕ್ಕೆ ಕೇವಲ ಕೋಲ್ಕತ್ತಾ ನೈಟ್‌ರೈಡರ್ಸ್‌, ಡೆಲ್ಲಿ ಕ್ಯಾಪಿಟಲ್ಸ್‌ ತಂಡಗಳು ಮಾತ್ರವಲ್ಲ, ಉಳಿದ ಮೂರು ತಂಡಗಳು ಕೂಡ ಕಸರತ್ತು ನಡೆಸುತ್ತಿವೆ.

VINAY GOWDA
entertainment

14 / 14 · Tue, 11 Aug, 2026, 2:36 pm

‘ನೀವು ಅಲ್ಲಿರೋದಕ್ಕೆ ಲಾಯಕ್ಕಿಲ್ಲ’: ವಿನಯ್ ಗೌಡ ಮುಖಕ್ಕೇ ಹೊಡೆದಂತೆ ಅಂದ ಸ್ಪರ್ಧಿಗೆ ಶಾಕ್!

ಸಾಮಾನ್ಯವಾಗಿ ಬಿಗ್‌ಬಾಸ್ ಮನೆಯೊಳಗೆ ನಡೆಯುವ ಗಲಾಟೆ ಮತ್ತು ಡ್ರಾಮಾಗಳು, ಈಗ 'ಅಗ್ನಿಪರೀಕ್ಷೆ'ಯ ಹಂತದಲ್ಲೇ ಜೋರಾಗಿರುವುದು ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ

ಮುಖಪುಟ