Hyundai-creta-next-generation-car

Quick News

1/13

automobile · 31 Jul 2026, 6:56 pm

ಬಿಡುಗಡೆಗೂ ಮುನ್ನ ಭಾರಿ ಸಂಚಲನ ಮೂಡಿಸಿದ ಹೊಸ ಹುಂಡೈ ಕ್ರೆಟಾ..!

ಹುಂಡೈ ಕ್ರೆಟಾ ಅಭಿಮಾನಿಗಳಿಗೆ ಸಂತಸದ ಸುದ್ದಿ. ಹುಂಡೈ ಸದ್ಯದಲ್ಲೇ ನೆಕ್ಸ್ಟ್ ಜನರೇಷನ್‌ ಕ್ರೆಟಾ ಬಿಡುಗಡೆ ಮಾಡಲಿದೆ. ಅದಕ್ಕೂ ಮುನ್ನ ಕಾರು ಪ್ರಿಯರಲ್ಲಿ ಕುತೂಹಲ ಹೆಚ್ಚಿಸಿದ ಈ ಹೊಸ ಕ್ರೆಟಾದಲ್ಲಿ ಏನಿದೆ?

bad-effect-of-eating-fruits-after-dinner

Quick News

2/13

health · 31 Jul 2026, 6:54 pm

ರಾತ್ರಿ ಊಟದ ನಂತರ ಹಣ್ಣು ತಿನ್ನೋದ್ರಿಂದ ನಿಮಗೆ ಆರೋಗ್ಯ ಸಮಸ್ಯೆ ಕಾಡ್ತಾ ಇದ್ಯಾ ? ಈ ಪ್ರಶ್ನೆಗೆ ತಜ್ಞರ ಸಲಹೆ ಹೀಗಿದೆ..!

ಕೆಲವರಿಗೆ ರಾತ್ರಿ ಊಟದ ನಂತರ ಹಣ್ಣು ತಿಂದ್ರೆ ಹೊಟ್ಟೆಯುಬ್ಬರ, ಎಸಿಡಿಟಿ, ಅಜೀರ್ಣ ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇದಕ್ಕೆ ಕಾರಣ ಹಣ್ಣುಗಳಲ್ಲಿದೆಯೇ ಅಥವಾ ಸಮಯದಲ್ಲಿದೆಯೇ? ತಜ್ಞರ ಸಲಹೆ ಇಲ್ಲಿದೆ ಓದಿ.

jio-best-postpaid-plan-449-rs

Quick News

3/13

tech · 31 Jul 2026, 6:52 pm

ಜಿಯೋ ರೀಚಾರ್ಜ್‌ ಪ್ಲಾನ್‌ : ಕೇವಲ 200 ರೂ. ಗೆ 30GB ಡಾಟಾ, 15 OTT ಪ್ಲಾಟ್‌ಫಾಮ್‌ …!

ದೇಶದ ಅತ್ಯಂತ ದೊಡ್ಡ ಟೆಲಿಕಾಂ ಕಂಪನಿ ರಿಲಯನ್ಸ್‌ ಜಿಯೋ ಹೊಸ ರೀಚಾರ್ಜ್‌ ಪ್ರೀಪೇಡ್‌ ಪ್ಲಾನ್ ಒಂದನ್ನು ಪರಿಚಯಿಸಿದೆ. 28 ದಿನಗಳ ವ್ಯಾಲಿಡಿಟಿ ಇರುವ ಈ ಪ್ಲಾನ್‌ ನಲ್ಲಿ ಏನೆಲ್ಲಾ ಇದೆ?

august 2026 bank holiday list

Quick News

4/13

business · 31 Jul 2026, 6:50 pm

ಆಗಸ್ಟ್‌ನಲ್ಲಿ ಬರೋಬ್ಬರಿ 14 ದಿನ ಬ್ಯಾಂಕ್‌ ಕ್ಲೋಸ್‌ ! ಇಲ್ಲಿದೆ ನೋಡಿ ರಜೆ ಪಟ್ಟಿ

ಆಗಸ್ಟ್‌ 2026 ರಲ್ಲಿ ಒಟ್ಟು 14 ದಿನ ಬ್ಯಾಂಕ್‌ಗೆ ರಜೆ ಇರಲಿದೆ. ಈ ಅವಧಿಯಲ್ಲಿ ಬ್ಯಾಂಕ್‌ ಶಾಖೆಗಳು ಮುಚ್ಚಿದ್ದರೂ, ಎಟಿಎಂ ಮತ್ತು ಡಿಜಿಟಲ್‌ ಬ್ಯಾಂಕಿಂಗ್‌ ತನ್ನ ಕಾರ್ಯನಿರ್ವಹಿಸುತ್ತವೆ. ಆಗಸ್ಟ್‌ 2026 ಬ್ಯಾಂಕ್‌ ರಜಾ ಪಟ್ಟಿ ಹೀಗಿದೆ:

mouth ulcers

Quick News

5/13

health · 31 Jul 2026, 6:49 pm

ಬಾಯಿ ಹುಣ್ಣಿಗೆ ಕಾರಣಗಳೇನು? ಸುಲಭ ಪರಿಹಾರಕ್ಕೆ ಈ ರೀತಿ ಮಾಡಿ!

Mouth Ulcers: ಸಾಮಾನ್ಯವಾಗಿ ಕೆನ್ನೆಯ ಒಳಭಾಗ, ತುಟಿ, ಒಸಡು, ನಾಲಿಯೆ ಒಳಭಾಗದಲ್ಲಿ ಕಾಣಿಸುವ ಬಾಯಿ ಹುಣ್ಣು ಒಂದು ಅಥವಾ ಎರಡು ವಾರಗಳಲ್ಲಿ ಮಾಯವಾಗಿಬಿಡುತ್ತದೆ. ಆದರೆ ಪದೇ ಪದೇ ಕಾಣಿಸಿಕೊಂಡರೆ ಏನಿದರ ಅರ್ಥ?

school-dropout

Quick News

6/13

karnataka · 31 Jul 2026, 6:40 pm

ಶಾಲಾ ಶಿಕ್ಷಣದಲ್ಲಿ ಕರ್ನಾಟಕಕ್ಕೆ ಕಪ್ಪುಚುಕ್ಕೆ: ಬಿಹಾರವನ್ನೂ ಹಿಂದಿಕ್ಕಿದ ಹೆಣ್ಣುಮಕ್ಕಳ ಡ್ರಾಪ್‌ಔಟ್ ಪ್ರಮಾಣ

ಲೋಕಸಭೆಯಲ್ಲಿ ಮಂಡಿಸಲಾದ ಕೇಂದ್ರ ಸರ್ಕಾರದ ಇತ್ತೀಚಿನ ಯೂನಿಫೈಡ್​ ಡಿಸ್ಟ್ರಿಕ್​ ಇನ್ಫಾರ್ಮೇಷನ್​ ಸಿಸ್ಟಿಂ ಫಾರ್​ ಎಜ್ಯೂಕೇಷನ್​ ಪ್ಲಸ್​ ವರದಿಯು ಕರ್ನಾಟಕದ ಶೈಕ್ಷಣಿಕ ವ್ಯವಸ್ಥೆಯ ಆತಂಕಕಾರಿ ಮುಖವನ್ನು ಅನಾವರಣಗೊಳಿಸಿದೆ.

ravi-and-arathi

Quick News

7/13

entertainment · 31 Jul 2026, 6:37 pm

ರವಿ-ಆರತಿ ದಾಂಪತ್ಯ ಕಲಹ: ₹40 ಲಕ್ಷ ಜೀವನಾಂಶ ಬೇಡಿಕೆ ತಳ್ಳಿಹಾಕಿದ ಕೋರ್ಟ್, ನಟನಿಗೆ ಬಿಗ್ ರಿಲೀಫ್!

ಪತ್ನಿಜನಪ್ರಿಯ ನಟ ರವಿ ಮೋಹನ್ ಹಾಗೂ ಪತ್ನಿ ಆರತಿ ನಡುವಿನ ವಿಚ್ಛೇದನ ಪ್ರಕರಣದಲ್ಲಿ ಚೆನ್ನೈನ ಕೌಟುಂಬಿಕ ನ್ಯಾಯಾಲಯವು ಮಹತ್ವದ ಮಧ್ಯಂತರ ಆದೇಶ ಹೊರಡಿಸಿದೆ. ಪತ್ನಿಯ ಭರ್ಜರಿ ಬೇಡಿಕೆಗೆ ಕೋರ್ಟ್ ಬ್ರೇಕ್

Rashi-phala

Quick News

8/13

astrology · 31 Jul 2026, 6:35 pm

ಗಜಕೇಸರಿ ಯೋಗದಿಂದ ಬದಲಾಗಲಿದೆ ಈ ರಾಶಿಗಳ ಭವಿಷ್ಯ; ಹರಿಯ ಕೃಪೆಯಿಂದ ಸಕಲ ಸಂಕಷ್ಟ ದೂರ

ಅತ್ಯಂತ ದಿವ್ಯವಾದ ಗಜಕೇಸರಿ ರಾಜಯೋಗ ಸೃಷ್ಟಿಯಾಗಲಿದೆ. ಶ್ರೀಮನ್ನಾರಾಯಣನ ಕೃಪೆ ಹಾಗೂ ಈ ರಾಜಯೋಗದ ಪ್ರಭಾವದಿಂದ ಮುಖ್ಯವಾಗಿ 5 ರಾಶಿಗಳ ಜಾತಕರ ಬದುಕಿನಲ್ಲಿ ದೊಡ್ಡ ಮಟ್ಟದ ಧನಾತ್ಮಕ ಬದಲಾವಣೆಗಳು ಬರಲಿವೆ.

ramayana

Quick News

9/13

entertainment · 31 Jul 2026, 6:32 pm

ಜನರೆಲ್ಲಾ ನಿದ್ದೆಯಲ್ಲಿದ್ದಾಗ ‘ರಾಮಾಯಣ’ ಟ್ರೈಲರ್ ರಿಲೀಸ್; ಚಿತ್ರತಂಡದ ಈ ನಿರ್ಧಾರಕ್ಕೆ ಕಾರಣವೇನು ಗೊತ್ತಾ

ಮೊತ್ತಮೊದಲ ಬಾರಿಗೆ ಭಾರತೀಯ ಸಿನಿಮಾರಂಗದಲ್ಲಿ ಅತ್ಯಂತ ನಿರೀಕ್ಷಿತ ಚಿತ್ರವೊಂದರ ಟ್ರೈಲರ್ ಅನ್ನು ಬೆಳಗಿನ ಜಾವ 4:15ಕ್ಕೆ ಬಿಡುಗಡೆ ಮಾಡುವ ಮೂಲಕ 'ರಾಮಾಯಣ' (Ramayana) ಚಿತ್ರತಂಡ ಇತಿಹಾಸ ಸೃಷ್ಟಿಸಿದೆ.

ex-bus-driver

Quick News

10/13

india · 31 Jul 2026, 6:30 pm

ಪಶ್ಚಿಮ ಬಂಗಾಳದ ನಿವೃತ್ತ ಬಸ್‌ ಡ್ರೈವರ್ ಮನೆಯಲ್ಲಿ 15 KG ಚಿನ್ನ, ₹20 ಕೋಟಿ ನಗದು ಪತ್ತೆ

ಅಪಾರ ಪ್ರಮಾಣದ ಅಕ್ರಮ ಆಸ್ತಿ ಪತ್ತೆಯಾಗಿರುವ ಘಟನೆ ಪಶ್ಚಿಮ ಬಂಗಾಳದ ಬಿರ್ಭೂಮ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕಲ್ಲು ಗಣಿ ಉದ್ಯಮದ ಬೃಹತ್ ಹಣಕಾಸು ಅಕ್ರಮಕ್ಕೆ ಸಂಬಂಧಿಸಿದಂತೆ ಪೊಲೀಸರು ನಡೆಸಿದ ದಾಳಿಯಲ್ಲಿ ಬರೋಬ್ಬರಿ 15 ಕೆಜಿ ಚಿನ್ನ ಹಾಗೂ 20 ಕೋಟಿ ರೂಪಾಯಿ ನಗದು ಪತ್ತೆಯಾಗಿದ್ದು, ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ.

Fortuner

Quick News

11/13

automobile · 31 Jul 2026, 6:25 pm

ಫಾರ್ಚೂನರ್‌ಗೆ ನೇರ ಸವಾಲ್: ಭಾರತಕ್ಕೆ ಎಂಟ್ರಿ ಕೊಡ್ತಿದೆ ಹೊಸ ‘ಕಿಯಾ ಸೊರೆಂಟೊ’, ಜಬರ್ದಸ್ತ್ ಹೈಬ್ರಿಡ್ ಎಂಜಿನ್!

ಭಾರತೀಯ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲು 'ಕಿಯಾ ಇಂಡಿಯಾ' (Kia India) ಮತ್ತೊಂದು ಬೃಹತ್ ಎಸ್‌ಯುವಿ ಕಾರನ್ನು ತರಲು ಸಂಪೂರ್ಣ ಸಜ್ಜಾಗಿದೆ.

Dakshina Kannada Heavy Rain fall School Holiday August 1

Quick News

12/13

mangaluru · 31 Jul 2026, 5:51 pm

ಮಂಗಳೂರು : ದಕ್ಷಿಣ ಕನ್ನಡದಲ್ಲಿ ಮಳೆಯ ಆರ್ಭಟ : ಆಗಸ್ಟ್‌ 1ರಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

ಅಗಸ್ಟ್‌ 1 ರಂದು ದಕ್ಷಿಣ ಕನ್ನಡ ಜಿಲ್ಲೆಯ ಅಂಗನವಾಡಿ ಕೇಂದ್ರಗಳು, ಸರಕಾರಿ, ಖಾಸಗಿ ಮತ್ತು ಅನುದಾನಿತ ಪ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು, ವಸತಿ ಶಾಲೆ, ವಸತಿ ಪದವಿ ಪೂರ್ವ ಕಾಲೇಜು, ಡಿಪ್ಲೋಮಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

mother in law and daughter in law fight escalates to court high court expresses outrage over misuse of law

Quick News

13/13

karnataka · 31 Jul 2026, 4:41 pm

ಕೋರ್ಟ್ ಮೆಟ್ಟಿಲೇರಿದ ಅತ್ತೆ – ಸೊಸೆ ಜಗಳ; ಕಾನೂನು ದುರ್ಬಳಕೆ ವಿರುದ್ಧ ಹೈಕೋರ್ಟ್ ಆಕ್ರೋಶ

ಕೌಟುಂಬಿಕ ಕಲಹಗಳು ಮತ್ತು ಕಾನೂನಿನ ದುರ್ಬಳಕೆಗೆ ಸಂಬಂಧಿಸಿದಂತೆ ರಾಜ್ಯ ಹೈಕೋರ್ಟ್ ಮಹತ್ವದ ಹಾಗೂ ಆಸಕ್ತಿದಾಯಕ ವಿಚಾರಣೆಯೊಂದನ್ನು ನಡೆಸಿದೆ.

Home