Ration card e-KYC

Ration card e-KYC | ಪಡಿತರ ಚೀಟಿದಾರರಿಗೆ ಬಿಗ್ ರಿಲೀಫ್ | ಮನೆಯಲ್ಲೇ ಕುಳಿತು ಮೊಬೈಲ್ ಮೂಲಕ ಮಾಡಬಹುದು ಇ-ಕೆವೈಸಿ

ರಾಜ್ಯದ ಬಿಪಿಎಲ್ ಹಾಗೂ ಎಪಿಎಲ್ ಪಡಿತರ ಚೀಟಿದಾರರಿಗೆ ಆಹಾರ ಇಲಾಖೆ ಸಚಿವ ರಿಜ್ವಾನ್ ಅರ್ಷದ್ ಭಾರಿ ಸಿಹಿಸುದ್ದಿ ನೀಡಿದ್ದಾರೆ.

Engineers honored with 'Er.' | ಡಾಕ್ಟರ್, ಪ್ರೊಫೆಸರ್ ಸಾಲಿಗೆ ಸೇರಿದ ಇಂಜಿನಿಯರ್ಸ್ | ಇಂಜಿನಿಯರ್ಸ್​ಗೆ Er. ಗೌರವ

ರಾಜ್ಯದ ಲಕ್ಷಾಂತರ ಇಂಜಿನಿಯರ್‌ಗಳಿಗೆ ಕರ್ನಾಟಕ ಸರ್ಕಾರ ಸಿಹಿಸುದ್ದಿ ನೀಡಿದೆ. ವೈದ್ಯರ ಹೆಸರಿನ ಮುಂದೆ 'Dr.' ಹಾಗೂ ಪ್ರಾಧ್ಯಾಪಕರ ಹೆಸರಿನ ಮುಂದೆ 'Prof.' ಬಳಸುವಂತೆಯೇ,ಇಂಜಿನಿಯರ್ಸ್​ಗೆ Er.

New rules for UPI

New rules for UPI | ಯುಪಿಐ ಪಾವತಿಗೆ ಬಂತು ಹೊಸ ನಿಯಮ | 2,000 ಮೇಲ್ಪಟ್ಟ ವಹಿವಾಟಿಗೆ ವರ್ತಕರಿಂದ ಶುಲ್ಕ ವಸೂಲಿ

ಡಿಜಿಟಲ್ ಪಾವತಿ ಬಳಕೆದಾರರಿಗೆ ಸಂಬಂಧಿಸಿದಂತೆ ಯುಪಿಐ (UPI) ವ್ಯವಸ್ಥೆಯಲ್ಲಿ ಪ್ರಮುಖ ಬದಲಾವಣೆಯೊಂದನ್ನು ತರಲಾಗಿದೆ

Karnataka Rain Update

Karnataka Rain Update | ರಾಜ್ಯದಲ್ಲಿ ಮತ್ತೆ ವರುಣಾರ್ಭಟ | ಸೆಪ್ಟೆಂಬರ್ 19 ರಿಂದ ಕರಾವಳಿ, ಮಲೆನಾಡಿನಲ್ಲಿ ಮಳೆ

ರಾಜ್ಯದಲ್ಲಿ ಕ್ಷೀಣಿಸಿದ್ದ ಮುಂಗಾರು ಮಳೆ ಮತ್ತೆ ಚೇತರಿಸಿಕೊಳ್ಳುತ್ತಿದ್ದು, ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಮತ್ತೆ ವರುಣಾರ್ಭಟ ಆರಂಭವಾಗಲಿದೆ

PM Narendra Modi

PM Narendra Modi | ಪ್ರಧಾನಿ ನರೇಂದ್ರ ಮೋದಿ ವಿಶಿಷ್ಠ ಜನ್ಮದಿನಾಚರಣೆ | ಮನೆ ಮನೆಯಲ್ಲಿಯೂ ಬೆಳಗಲಿದೆ ಆಶೀರ್ವಾದ ದೀಪ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 17 ರಂದು ದೇಶಾದ್ಯಂತ ಅತ್ಯಂತ ವಿಶಿಷ್ಟ ರೀತಿಯಲ್ಲಿ ಜನ್ಮದಿನ ಆಚರಿಸಲು ಸಿದ್ಧತೆ ನಡೆಸಲಾಗಿದೆ.