top News kannada

Top News Kannada : ಗೃಹಲಕ್ಷ್ಮೀಗೆ ಕಂಡೀಷನ್, ಕರಾವಳಿ, ಮಲೆನಾಡಿನಲ್ಲಿ ವರುಣನ ಅಬ್ಬರ, ಒಂಟಿತನದತ್ತ ಮಹಿಳೆಯರ ಒಲವು

videos

Indian Women Career : ಆರ್ಥಿಕ ಸ್ವಾತಂತ್ರ್ಯ,ಉನ್ನತ ಶಿಕ್ಷಣದ ಪ್ರಭಾವ

ಭಾರತದಲ್ಲಿ ಹೆಣ್ಣುಮಕ್ಕಳ ಜೀವನಶೈಲಿ ಹಾಗೂ ಚಿಂತನೆಗಳಲ್ಲಿ ಮಹತ್ವದ ಬದಲಾವಣೆ ಕಂಡುಬರುತ್ತಿದ್ದು, ದೇಶಾದ್ಯಂತ ಮಹಿಳೆಯರ ಮದುವೆ ಪ್ರಮಾಣದಲ್ಲಿ ಇಳಿಮುಖ ಕಂಡುಬಂದಿದೆ

sourav ganguli

Sourav Ganguly : ಸೌರವ್​ ಗಂಗೂಲಿ ಹಾಗೂ ಪತ್ನಿಗೆ ಕೊಲೆ ಬೆದರಿಕೆ

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಅವರ ಪತ್ನಿಗೆ ಕೊಲೆ ಬೆದರಿಕೆ ಬಂದಿರುವುದು ದೇಶಾದ್ಯಂತ ಭಾರಿ ಸಂಚಲನ ಮೂಡಿಸಿದೆ.

rain karnataka

Karnataka Rain : ಮಧ್ಯಪ್ರದೇಶದ ವಾಯುಭಾರ ತಿರುವಿಕೆಯಿಂದ ಕರ್ನಾಟಕಕ್ಕೆ ವರ್ಷಧಾರೆ

ಕರ್ನಾಟಕದ ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಮುಂಗಾರು ಮಳೆಯ ಅಬ್ಬರ ತೀವ್ರಗೊಂಡಿದ್ದು, ಪ್ರಮುಖ ರಸ್ತೆಗಳು ಜಲಾವೃತಗೊಂಡು ಜನರ ದೈನಂದಿನ ಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ.

Delhi lakshmi

Delhi Govt Scheme : ಗರ್ಭಕಂಠದ ಕ್ಯಾನ್ಸರ್​ ಲಸಿಕೆ ಪಡೆದರೆ ಮಾತ್ರ ಮಾಸಿಕ ಹಣ

ಮಹಿಳೆಯರ ಕಲ್ಯಾಣಕ್ಕಾಗಿ ಜಾರಿಗೆ ತರಲಾಗಿರುವ ಗೃಹಲಕ್ಷ್ಮೀ ಯೋಜನೆಗೆ ಸಂಬಂಧಿಸಿದಂತೆ ದೆಹಲಿ ಸರ್ಕಾರವು ಕ್ರಾಂತಿಕಾರಿ ಹಾಗೂ ಮಹತ್ವದ ಆದೇಶವೊಂದನ್ನು ಹೊರಡಿಸಿದೆ.