tirupathi

Tirupati Scam Warning : ತಿಮ್ಮಪ್ಪನ ದರ್ಶನಕ್ಕೆ ಹೋಗ್ತೀರಾ?, ಈ ಒಂದು ತಪ್ಪು ಮಾಡಿದ್ರೆ ಸಾವಿರಾರು ರೂ. ಲಾಸ್!

ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನ ಹಾಗೂ ವಸತಿ ಗೃಹಗಳ ಬುಕ್ಕಿಂಗ್ ಹೆಸರಿನಲ್ಲಿ ಭಕ್ತರನ್ನು ವಂಚಿಸುತ್ತಿದ್ದ ಬೃಹತ್ ಸೈಬರ್ ಜಾಲವನ್ನು ಟಿಟಿಡಿ ಹಾಗೂ ಪೊಲೀಸರು ಪತ್ತೆ ಹಚ್ಚಿದ್ದಾರೆ.

videos

Minister Shivaraj Tangadagi warns PDOs : ಗ್ರಾಮೀಣ ಭಾಗದ ಜನರಿಗೆ ಸಿಗಲಿದೆ ಉದ್ಯೋಗ ಖಾತರಿ ಕೆಲಸ

ರಾಜ್ಯದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಸಚಿವ ಶಿವರಾಜ್ ತಂಗಡಗಿ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.

New dress code in Ayodhya

New dress code in Ayodhya : ರಾಮಲಲ್ಲಾ ಅರ್ಚಕರಿಗೆ ಇನ್ಮುಂದೆ ಹಳದಿ ರೇಷ್ಮೆ ಧೋತಿ

ಅಯೋಧ್ಯೆಯ ಭವ್ಯ ಶ್ರೀ ರಾಮಮಂದಿರದಲ್ಲಿ ರಾಮಲಲ್ಲಾ ಪೂಜೆ ಸಲ್ಲಿಸುವ ಅರ್ಚಕರಿಗೆ ನೂತನ ವಸ್ತ್ರಸಂಹಿತೆಯನ್ನು (Dress Code) ಜಾರಿಗೆ ತರಲಾಗಿದೆ.

karnataka-rain-update

Karnataka Rain Update : ರಾಜ್ಯದಲ್ಲಿ ತಗ್ಗಿದ ಭಾರಿ ಮಳೆ ಆರ್ಭಟ, ಸಾಧಾರಣ ಹಗುರ ಮಳೆ ಸಾಧ್ಯತೆ

ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿದ್ದ ಭಾರಿ ವರುಣಾರ್ಭಟ ಕೊಂಚ ತಗ್ಗಿದೆ.

food-dept-raids-mangaluru-kfc

Food dept raids Mangaluru KFC | ಮಂಗಳೂರು ಕೆಎಫ್‌ಸಿಯಲ್ಲಿ ಗ್ರಾಹಕರಿಗೆ ಸಿಕ್ಕಿತ್ತು ಕೊಳೆತ ಚಿಕನ್

ಮಂಗಳೂರಿನ ಕೆಎಫ್‌ಸಿ ಲೇಔಟ್ (KFC Layout) ಮೇಲೆ ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ.