top News

Top News Kannada, ಇಂದಿನಿಂದ ಶುರು ಡಿಕೆಶಿ ಕನಸಿನ ಪ್ರಜಾಸೇವೆ ಅಭಿಯಾನ, ಕರಾವಳಿ ಹಾಗೂ ಒಳನಾಡಿಗೆ ವರುಣನ ಭೀತಿ

videos

Zomato Food Safety : ಜೊಮ್ಯಾಟೋ ಆರ್ಡರ್​ನಲ್ಲಿ ಪತ್ತೆಯಾಯ್ತು ಸೇದಿಟ್ಟ ಬೀಡಿ

ಆನ್‌ಲೈನ್ ಫುಡ್ ಡೆಲಿವರಿ ಆ್ಯಪ್ 'ಜೊಮ್ಯಾಟೋ' (Zomato) ಮೂಲಕ ಆರ್ಡರ್ ಮಾಡಿದ ಪಾವ್ ಭಾಜಿಯಲ್ಲಿ ಸಿಗರೇಟ್/ಬೀಡಿಯ ತುಂಡು ಪತ್ತೆಯಾಗಿರುವ ಶಾಕಿಂಗ್ ಘಟನೆ ಬೆಳಕಿಗೆ ಬಂದಿದೆ.

rashmika

MS Subbulakshmi Biopic : ಸಾಯಿಪಲ್ಲವಿ ಕೈಬಿಟ್ಟ ಪಾತ್ರ ರಶ್ಮಿಕಾ ಪಾಲು

ಸಂಗೀತ ಲೋಕದ ದಂತಕಥೆ ಎಂ.ಎಸ್. ಸುಬ್ಬಲಕ್ಷ್ಮೀ ಅವರ ಜೀವನಾಧಾರಿತ (Biopic) ಸಿನಿಮಾದಲ್ಲಿ ಪ್ರಮುಖ ನಾಯಕಿ ಬದಲಾವಣೆಯಾಗಿದೆ.

pavitra gouda

Pavithra Gowda : ಪರಪ್ಪನ ಅಗ್ರಹಾರದಲ್ಲಿ ಸಹಕೈದಿಗಳಿಂದ ಟಾರ್ಚರ್

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಪವಿತ್ರಾಗೌಡಗೆ ಸಹಕೈದಿಗಳಿಂದ ಕಿರುಕುಳ ವ್ಯಕ್ತವಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

male

Karnataka Rain : ಕರಾವಳಿ ಹಾಗೂ ಒಳನಾಡಿಗೆ ವರುಣನ ಭೀತಿ

ರಾಜ್ಯದ ಕರಾವಳಿ ಹಾಗೂ ಒಳನಾಡಿನ ಜಿಲ್ಲೆಗಳಲ್ಲಿ ಮತ್ತೆ ವರುಣನ ಆರ್ಭಟ ಜೋರಾಗಿದ್ದು, ಮುಂದಿನ 48 ಗಂಟೆಗಳ ಕಾಲ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.