ಮಹಾಶಿವರಾತ್ರಿ : ಜಾಗರಣೆ ವೇಳೆ ಮಾಡುವ ಈ 5 ತಪ್ಪುಗಳು ನಿಮ್ಮ ವ್ರತದ ಪುಣ್ಯವನ್ನೇ ಇಲ್ಲವಾಗಿಸಬಹುದು, ಎಚ್ಚರ!

Maha Shivratri 2026 : ಮಹಾಶಿವರಾತ್ರಿಯು ಕೇವಲ ಹಬ್ಬವಲ್ಲ, ಅದು ಆತ್ಮಶುದ್ಧಿಯ ಪರ್ವಕಾಲ. ಈ ದಿನ ಭಕ್ತರು ಉಪವಾಸ ಮತ್ತು ಜಾಗರಣೆಯ ಮೂಲಕ ಶಿವನ ಕೃಪೆಗೆ ಪಾತ್ರರಾಗುತ್ತಾರೆ. ಆದರೆ, ಜಾಗರಣೆ ಎಂದರೆ ಕೇವಲ ರಾತ್ರಿಯಿಡೀ ಎಚ್ಚರವಾಗಿರುವುದಲ್ಲ; ಅದಕ್ಕೊಂದು ಕ್ರಮವಿದೆ. ಈ ಪವಿತ್ರ ದಿನದಂದು ಪಾಲಿಸಬೇಕಾದ ವಿಧಿ-ನಿಷೇಧಗಳ ವಿವರ ಇಲ್ಲಿದೆ.

ಜಾಗರಣೆಯ ದಿನ ಏನು ಮಾಡಬೇಕು ?

Also Read : Maha Shivratri 2026 : ಮಹಾಶಿವರಾತ್ರಿಯನ್ನು ಏಕೆ ಆಚರಿಸುತ್ತಾರೆ ?

Maha Shivratri 2026 : ಈ ತಪ್ಪುಗಳನ್ನು ಮಾಡಲೇ ಬಾರದು

Also Read :  ಕುಂಭ ಸಂಕ್ರಮಣ 2026: ಕುಂಭ ರಾಶಿಗೆ ಸೂರ್ಯನ ಪ್ರವೇಶ; ನಿಮ್ಮ ರಾಶಿಯ ಫಲಾಫಲ ಇಲ್ಲಿದೆ!

ಜಾಗರಣೆಯಿಂದ ಚೈತನ್ಯ ಶಕ್ತಿ ವೃದ್ದಿ

ಶಿವರಾತ್ರಿಯಂದು ಭೂಮಿಯ ಕಾಂತೀಯ ಶಕ್ತಿಯು ಮೇಲ್ಮುಖವಾಗಿ ಚಲಿಸುತ್ತದೆ. ಈ ಸಮಯದಲ್ಲಿ ನಾವು ಬೆನ್ನುಮೂಳೆಯನ್ನು ನೇರವಾಗಿಟ್ಟುಕೊಂಡು ಕುಳಿತು ಧ್ಯಾನ ಅಥವಾ ಜಾಗರಣೆ ಮಾಡುವುದರಿಂದ ನಮ್ಮಲ್ಲಿನ ಚೈತನ್ಯ ಶಕ್ತಿ ವೃದ್ಧಿಯಾಗುತ್ತದೆ ಎಂಬುದು ಯೋಗ ವಿಜ್ಞಾನದ ನಂಬಿಕೆ.

ಶ್ರದ್ಧೆ ಮತ್ತು ಭಕ್ತಿಯಿಂದ ಮಾಡುವ ಜಾಗರಣೆಯು ಮನುಷ್ಯನ ಅಹಂಕಾರವನ್ನು ಅಳಿಸಿ, ನೆಮ್ಮದಿಯನ್ನು ನೀಡುತ್ತದೆ. ನಿಯಮಗಳನ್ನು ಪಾಲಿಸುತ್ತಾ ಮಾಡುವ ಶಿವಾರಾಧನೆ ಸಾಫಲ್ಯವನ್ನು ತರುತ್ತದೆ.

Maha Shivratri 2026 5 Deadly Mistakes to Avoid During Jagarane That Can Ruin Your Vrat

Exit mobile version