manglore cabinet

Karavali Agriculture Policy : ಮಂಗಳೂರು ಕ್ಯಾಬಿನೆಟ್​ ಸಭೆ ಮುನ್ನವೇ ಗರಿಗೆದರಿದ ನಿರೀಕ್ಷೆ

ಕರಾವಳಿ ಭಾಗದ ಕೃಷಿಕರ ಹಾಗೂ ರೈತರ ಹಿತರಕ್ಷಣೆಗಾಗಿ ಪ್ರತ್ಯೇಕ 'ಕರಾವಳಿ ಕೃಷಿ ನೀತಿ' ಜಾರಿಗೊಳಿಸಬೇಕೆಂಬ ಒತ್ತಾಯ ತೀವ್ರಗೊಂಡಿದೆ.

DK Govt 100 days : ಡಿಕೆಶಿ ಸರ್ಕಾರಕ್ಕೆ ನಾಳೆ ನೂರು ದಿನಗಳ ಸಂಭ್ರಮ

ರಾಜ್ಯದಲ್ಲಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ನಾಳೆಗೆ ಯಶಸ್ವಿ 100 ದಿನಗಳು ಪೂರೈಸುತ್ತಿದ್ದು, ವಿಧಾನಸೌಧದಲ್ಲಿ ಭವ್ಯ ಸಂಭ್ರಮಾಚರಣೆ ಹಮ್ಮಿಕೊಳ್ಳಲಾಗಿದೆ

ed ride

ED shock for Satish Jarkiholi : ಸಚಿವ ಸತೀಶ್​ಜಾರಕಿಹೊಳಿಗೆ ಇಡಿ ಶಾಕ್​

ರಾಜ್ಯ ರಾಜಕೀಯದಲ್ಲಿ ಭಾರಿ ಸಂಚಲನ ಸೃಷ್ಟಿಯಾಗಿದ್ದು, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಅವರ ಆಪ್ತರಿಗೆ ಜಾರಿ ನಿರ್ದೇಶನಾಲಯ (ED) ಬಿಗ್ ಶಾಕ್ ನೀಡಿದೆ.

kgf chapter 3

KGF 3 Update : ರಾಕಿಂಗ್​ ಸ್ಟಾರ್​ ಯಶ್​ ಅಭಿಮಾನಿಗಳಿಗೆ ಗುಡ್​ನ್ಯೂಸ್

ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದ ಈ ಸಿನಿಮಾದ ಶೂಟಿಂಗ್ ವಿಳಂಬಕ್ಕೆ ಮೂಲ ಕಾರಣ ಹಾಗೂ ಸ್ಕ್ರಿಪ್ಟ್ ಕೆಲಸಗಳ ಬಗ್ಗೆ ನೀಲ್ ಸ್ಪಷ್ಟಪಡಿಸಿದ್ದಾರೆ

karnataka rain

Karnataka Rain Update : ರಾಜ್ಯದ ಜನತೆಗೆ ಹವಾಮಾನ ಇಲಾಖೆ ಬಿಗ್ ಅಲರ್ಟ್

ರಾಜ್ಯದಲ್ಲಿ ತಣ್ಣಗಾಗಿದ್ದ ಮುಂಗಾರು ಮಳೆ ಮತ್ತೆ ಚುರುಕುಗೊಳ್ಳುವ ಲಕ್ಷಣಗಳು ಕಂಡುಬರುತ್ತಿದ್ದು, ಹವಾಮಾನ ಇಲಾಖೆಯು ಸಾರ್ವಜನಿಕರಿಗೆ ಬಿಗ್ ಅಲರ್ಟ್ ನೀಡಿದೆ