Supreme Court : ಆಸ್ತಿಯಾಸೆಗೆ ಹೆತ್ತ ತಾಯಿಗೆ ಕಿರುಕುಳ
ಆಸ್ತಿಯ ಆಸೆಗೆ ಬಿದ್ದು ಹೆತ್ತ ತಾಯಿಗೇ ಕಿರುಕುಳ ನೀಡಿದ ಪ್ರಕರಣದ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಅತ್ಯಂತ ಭಾವನಾತ್ಮಕ ಹಾಗೂ ಮಹತ್ವದ ಸಂದೇಶ ನೀಡಿದೆ.
ಇನ್ನಷ್ಟು ಓದಿvideos
ಆಸ್ತಿಯ ಆಸೆಗೆ ಬಿದ್ದು ಹೆತ್ತ ತಾಯಿಗೇ ಕಿರುಕುಳ ನೀಡಿದ ಪ್ರಕರಣದ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಅತ್ಯಂತ ಭಾವನಾತ್ಮಕ ಹಾಗೂ ಮಹತ್ವದ ಸಂದೇಶ ನೀಡಿದೆ.
ಕರಾವಳಿ ಭಾಗದ ಕೃಷಿಕರ ಹಾಗೂ ರೈತರ ಹಿತರಕ್ಷಣೆಗಾಗಿ ಪ್ರತ್ಯೇಕ 'ಕರಾವಳಿ ಕೃಷಿ ನೀತಿ' ಜಾರಿಗೊಳಿಸಬೇಕೆಂಬ ಒತ್ತಾಯ ತೀವ್ರಗೊಂಡಿದೆ.
ರಾಜ್ಯದಲ್ಲಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ನಾಳೆಗೆ ಯಶಸ್ವಿ 100 ದಿನಗಳು ಪೂರೈಸುತ್ತಿದ್ದು, ವಿಧಾನಸೌಧದಲ್ಲಿ ಭವ್ಯ ಸಂಭ್ರಮಾಚರಣೆ ಹಮ್ಮಿಕೊಳ್ಳಲಾಗಿದೆ
ರಾಜ್ಯ ರಾಜಕೀಯದಲ್ಲಿ ಭಾರಿ ಸಂಚಲನ ಸೃಷ್ಟಿಯಾಗಿದ್ದು, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಅವರ ಆಪ್ತರಿಗೆ ಜಾರಿ ನಿರ್ದೇಶನಾಲಯ (ED) ಬಿಗ್ ಶಾಕ್ ನೀಡಿದೆ.
ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದ ಈ ಸಿನಿಮಾದ ಶೂಟಿಂಗ್ ವಿಳಂಬಕ್ಕೆ ಮೂಲ ಕಾರಣ ಹಾಗೂ ಸ್ಕ್ರಿಪ್ಟ್ ಕೆಲಸಗಳ ಬಗ್ಗೆ ನೀಲ್ ಸ್ಪಷ್ಟಪಡಿಸಿದ್ದಾರೆ