sourav ganguli

Sourav Ganguly : ಸೌರವ್​ ಗಂಗೂಲಿ ಹಾಗೂ ಪತ್ನಿಗೆ ಕೊಲೆ ಬೆದರಿಕೆ

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಅವರ ಪತ್ನಿಗೆ ಕೊಲೆ ಬೆದರಿಕೆ ಬಂದಿರುವುದು ದೇಶಾದ್ಯಂತ ಭಾರಿ ಸಂಚಲನ ಮೂಡಿಸಿದೆ.

Karnataka Rain : ಮಧ್ಯಪ್ರದೇಶದ ವಾಯುಭಾರ ತಿರುವಿಕೆಯಿಂದ ಕರ್ನಾಟಕಕ್ಕೆ ವರ್ಷಧಾರೆ

ಕರ್ನಾಟಕದ ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಮುಂಗಾರು ಮಳೆಯ ಅಬ್ಬರ ತೀವ್ರಗೊಂಡಿದ್ದು, ಪ್ರಮುಖ ರಸ್ತೆಗಳು ಜಲಾವೃತಗೊಂಡು ಜನರ ದೈನಂದಿನ ಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ.

Delhi lakshmi

Delhi Govt Scheme : ಗರ್ಭಕಂಠದ ಕ್ಯಾನ್ಸರ್​ ಲಸಿಕೆ ಪಡೆದರೆ ಮಾತ್ರ ಮಾಸಿಕ ಹಣ

ಮಹಿಳೆಯರ ಕಲ್ಯಾಣಕ್ಕಾಗಿ ಜಾರಿಗೆ ತರಲಾಗಿರುವ ಗೃಹಲಕ್ಷ್ಮೀ ಯೋಜನೆಗೆ ಸಂಬಂಧಿಸಿದಂತೆ ದೆಹಲಿ ಸರ್ಕಾರವು ಕ್ರಾಂತಿಕಾರಿ ಹಾಗೂ ಮಹತ್ವದ ಆದೇಶವೊಂದನ್ನು ಹೊರಡಿಸಿದೆ.

karnatka cabinate

Karnataka Cabinet Reshuffle : ಅಧಿವೇಶನದ ಬಳಿಕವೇ ಕ್ಯಾಬಿನೆಟ್​ ಖಾತೆ ಬದಲಾವಣೆ

ರಾಜ್ಯ ಸಂಪುಟ ಪುನಾರಚನೆ ಹೈಕಮಾಂಡ್ ನಿರ್ಧಾರಕ್ಕೆ ಒಳಪಟ್ಟಿದ್ದು, ಸೂಕ್ತ ಸಮಯದಲ್ಲಿ ಸರಿಯಾದ ತೀರ್ಮಾನ ಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದರು.

top news kannada

Top News Kannada : ವಿಧಾನಸೌಧದಲ್ಲಿ ಫ್ರೀಡಂ ಹಬ್ಬ, ಆಸ್ತಿ ಮಾಲೀಕರಿಗೆ ಗುಡ್​​ನ್ಯೂಸ್

videos