Karnataka Rain Update : ಮುಂದಿನ 24 ಗಂಟೆಗಳಲ್ಲಿ ಉಡುಪಿ, ದಕ್ಷಿಣ ಕನ್ನಡ, ಕೊಡಗಿನಲ್ಲಿ ವ್ಯಾಪಕ ಮಳೆ ಮುನ್ಸೂಚನೆ
ರಾಜ್ಯದ ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಮುಂಗಾರು ಮಳೆ ಮತ್ತೆ ಭಾರಿ ಆರ್ಭಟ ಶುರು ಮಾಡಿದೆ.
ಇನ್ನಷ್ಟು ಓದಿvideos
ರಾಜ್ಯದ ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಮುಂಗಾರು ಮಳೆ ಮತ್ತೆ ಭಾರಿ ಆರ್ಭಟ ಶುರು ಮಾಡಿದೆ.
ಮಂಗಳೂರು-ಕುವೈತ್ ನೇರ ವಿಮಾನ ಸಂಚಾರ 6 ತಿಂಗಳಿಂದ ಸ್ಥಗಿತಗೊಂಡಿದ್ದು, ಕರಾವಳಿಯ ಅನಿವಾಸಿ ಕನ್ನಡಿಗರು ಪರದಾಡುವಂತಾಗಿದೆ.
ಆಸ್ತಿಯ ಆಸೆಗೆ ಬಿದ್ದು ಹೆತ್ತ ತಾಯಿಗೇ ಕಿರುಕುಳ ನೀಡಿದ ಪ್ರಕರಣದ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಅತ್ಯಂತ ಭಾವನಾತ್ಮಕ ಹಾಗೂ ಮಹತ್ವದ ಸಂದೇಶ ನೀಡಿದೆ.
ಕರಾವಳಿ ಭಾಗದ ಕೃಷಿಕರ ಹಾಗೂ ರೈತರ ಹಿತರಕ್ಷಣೆಗಾಗಿ ಪ್ರತ್ಯೇಕ 'ಕರಾವಳಿ ಕೃಷಿ ನೀತಿ' ಜಾರಿಗೊಳಿಸಬೇಕೆಂಬ ಒತ್ತಾಯ ತೀವ್ರಗೊಂಡಿದೆ.
ರಾಜ್ಯದಲ್ಲಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ನಾಳೆಗೆ ಯಶಸ್ವಿ 100 ದಿನಗಳು ಪೂರೈಸುತ್ತಿದ್ದು, ವಿಧಾನಸೌಧದಲ್ಲಿ ಭವ್ಯ ಸಂಭ್ರಮಾಚರಣೆ ಹಮ್ಮಿಕೊಳ್ಳಲಾಗಿದೆ