Minister Basavantappa visits Udupi | ಕರಾವಳಿಯ ಜ್ವಲಂತ ಸಮಸ್ಯೆಗಳಿಗೆ ಸಂಪುಟ ಸಭೆಯಲ್ಲಿ ಪರಿಹಾರ | ಸಚಿವ ಬಸವಂತಪ್ಪ

ಮುಜರಾಯಿ, ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವರಾದ ಕೆ.ಎಸ್. ಬಸವಂತಪ್ಪ ಅವರು ಉಡುಪಿ ಜಿಲ್ಲೆಗೆ ಭೇಟಿ ನೀಡಿದ್ದು, ಉಡುಪಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸ್ವಾಗತ ಕೋರಲಾಯಿತು

videos
Rice price hike

Rice price hike | ಕಿಚನ್​ ಬಜೆಟ್​​ಗೆ ಮಳೆ ಶಾಕ್ | ರಾಜ್ಯಾದ್ಯಂತ ಭತ್ತದ ಇಳುವರಿಯಲ್ಲಿ ಭಾರೀ ಕುಸಿತ

ಅಸಮರ್ಪಕ ಮಳೆ ಹಾಗೂ ಹವಾಮಾನ ವೈಪರೀತ್ಯದಿಂದಾಗಿ ರಾಜ್ಯಾದ್ಯಂತ ಭತ್ತದ ಬೆಳೆ ಹಾನಿಗೊಳಗಾಗಿದ್ದು, ಇಳುವರಿಯಲ್ಲಿ ಭಾರಿ ಪ್ರಮಾಣದ ಕುಸಿತ ಕಂಡುಬಂದಿದೆ.

Ration card e-KYC

Ration card e-KYC | ಪಡಿತರ ಚೀಟಿದಾರರಿಗೆ ಬಿಗ್ ರಿಲೀಫ್ | ಮನೆಯಲ್ಲೇ ಕುಳಿತು ಮೊಬೈಲ್ ಮೂಲಕ ಮಾಡಬಹುದು ಇ-ಕೆವೈಸಿ

ರಾಜ್ಯದ ಬಿಪಿಎಲ್ ಹಾಗೂ ಎಪಿಎಲ್ ಪಡಿತರ ಚೀಟಿದಾರರಿಗೆ ಆಹಾರ ಇಲಾಖೆ ಸಚಿವ ರಿಜ್ವಾನ್ ಅರ್ಷದ್ ಭಾರಿ ಸಿಹಿಸುದ್ದಿ ನೀಡಿದ್ದಾರೆ.

Engineers honored with 'Er.'

Engineers honored with 'Er.' | ಡಾಕ್ಟರ್, ಪ್ರೊಫೆಸರ್ ಸಾಲಿಗೆ ಸೇರಿದ ಇಂಜಿನಿಯರ್ಸ್ | ಇಂಜಿನಿಯರ್ಸ್​ಗೆ Er. ಗೌರವ

ರಾಜ್ಯದ ಲಕ್ಷಾಂತರ ಇಂಜಿನಿಯರ್‌ಗಳಿಗೆ ಕರ್ನಾಟಕ ಸರ್ಕಾರ ಸಿಹಿಸುದ್ದಿ ನೀಡಿದೆ. ವೈದ್ಯರ ಹೆಸರಿನ ಮುಂದೆ 'Dr.' ಹಾಗೂ ಪ್ರಾಧ್ಯಾಪಕರ ಹೆಸರಿನ ಮುಂದೆ 'Prof.' ಬಳಸುವಂತೆಯೇ,ಇಂಜಿನಿಯರ್ಸ್​ಗೆ Er.

New rules for UPI

New rules for UPI | ಯುಪಿಐ ಪಾವತಿಗೆ ಬಂತು ಹೊಸ ನಿಯಮ | 2,000 ಮೇಲ್ಪಟ್ಟ ವಹಿವಾಟಿಗೆ ವರ್ತಕರಿಂದ ಶುಲ್ಕ ವಸೂಲಿ

ಡಿಜಿಟಲ್ ಪಾವತಿ ಬಳಕೆದಾರರಿಗೆ ಸಂಬಂಧಿಸಿದಂತೆ ಯುಪಿಐ (UPI) ವ್ಯವಸ್ಥೆಯಲ್ಲಿ ಪ್ರಮುಖ ಬದಲಾವಣೆಯೊಂದನ್ನು ತರಲಾಗಿದೆ