2-3 hour power cut : ರಾಜ್ಯದಲ್ಲಿ ಮಳೆ ಕೊರತೆ ಎಫೆಕ್ಟ್, ಪ್ರತಿದಿನ 2 ರಿಂದ 3 ಗಂಟೆ ವಿದ್ಯುತ್ ಕಡಿತ

ರಾಜ್ಯಾದ್ಯಂತ ಮಳೆ ಅಭಾವ ಉಂಟಾಗಿರುವ ಹಿನ್ನೆಲೆಯಲ್ಲಿ ಜಲವಿದ್ಯುತ್ ಉತ್ಪಾದನೆಯಲ್ಲಿ ಭಾರಿ ಕುಸಿತ ಕಂಡಿದ್ದು, ರಾಜ್ಯ ಸರ್ಕಾರ ಹಾಗೂ ಎಸ್ಕಾಂಗಳು ಲೋಡ್ ಶೆಡ್ಡಿಂಗ್ ಜಾರಿಗೆ ತರಲು ಮುಂದಾಗಿವೆ.

load shedding

Four transport services in one App : ಇನ್ಮುಂದೆ ವಾಟ್ಸಾಪ್‌ನಲ್ಲೇ ಬುಕ್ ಮಾಡಿ KSRTC ಬಸ್ ಟಿಕೆಟ್

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಪ್ರಯಾಣಿಕರಿಗೆ ಭಾರಿ ಸಿಹಿಸುದ್ದಿ ನೀಡಿದ್ದು, ಸಾರಿಗೆ ಇಲಾಖೆಯಲ್ಲಿ ಡಿಜಿಟಲ್ ಸ್ಪರ್ಶ ತಂದಿದೆ.

karnataka rain updetes

Karnataka Rain Update : ಮುಂದಿನ 2 ದಿನ ಕರಾವಳಿ, ಒಳನಾಡಿನಲ್ಲಿ ಸಾಧಾರಣ ಮಳೆ

ರಾಜ್ಯದಲ್ಲಿ ನೈಋತ್ಯ ಮುಂಗಾರು ಮಳೆ ತೀವ್ರವಾಗಿ ಕ್ಷೀಣಿಸಿದ್ದು, ಕೃಷಿಕರಲ್ಲಿ ಭಾರಿ ಆತಂಕ ಮೂಡಿಸಿದೆ.

junk food

Supreme Court Health Alert : ಮಕ್ಕಳ ಆರೋಗ್ಯದ ಬಗ್ಗೆ ಸುಪ್ರೀಂ ಕಳವಳ

ದೇಶದಲ್ಲಿ ಮಕ್ಕಳ ಆರೋಗ್ಯ ಕ್ಷೀಣಿಸುತ್ತಿರುವ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ಜಂಕ್‌ಫುಡ್ ಹಾಗೂ ಪ್ರೊಸೆಸ್ಡ್ ಫುಡ್ ಕಂಪನಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

vande mataram

Vande Mataram New Guidelines : ಕೇಂದ್ರದ ‘ವಂದೇ ಮಾತರಂ’ ನಿಯಮಕ್ಕೆ ರಾಜ್ಯದ ಬ್ರೇಕ್

ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ 'ವಂದೇ ಮಾತರಂ' ಗಾಯನ ನಿಯಮಕ್ಕೆ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿ ಮೂಲಕ ಬ್ರೇಕ್ ಹಾಕಿದೆ.