Dam storage drops | ಕರ್ನಾಟಕಕ್ಕೆ ಕೈಕೊಟ್ಟ ಮುಂಗಾರು ಮಳೆ | ಜಲಾಶಯಗಳಲ್ಲಿ ನೀರಿನ ಮಟ್ಟದಲ್ಲಿ ಕುಸಿತ

ರಾಜ್ಯದಲ್ಲಿ ನೈಋತ್ಯ ಮುಂಗಾರು ಮಳೆ ಕಾವೇರದೆ ಸಂಪೂರ್ಣ ಕ್ಷೀಣಿಸಿರುವುದು ಜಲಾಶಯಗಳ ನೀರಿನ ಮಟ್ಟದ ಮೇಲೆ ತೀವ್ರ ಪರಿಣಾಮ ಬೀರಿದೆ.

KPSC recruitment scam

KPSC recruitment scam | ಕೆಪಿಎಸ್‌ಸಿ ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮ | 5 ಕೋಟಿಗೂ ಅಧಿಕ ಹಣದ ವಹಿವಾಟು

ಕರ್ನಾಟಕ ಲೋಕಸೇವಾ ಆಯೋಗ (KPSC) ನಡೆಸಿದ ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಬೃಹತ್ ಅಕ್ರಮ ಹಗರಣವನ್ನು ಸಿಐಡಿ (CID) ತನಿಖಾ ತಂಡ ಬಯಲಿಗೆಳೆದಿದೆ.

Tirupathi timmappa darshana

VIP darshan stopped | ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೊಸ ರೂಲ್ಸ್‌ | 10 ದಿನಗಳ ಕಾಲ ವಿಐಪಿ ದರ್ಶನ ರದ್ದು

ತಿರುಮಲ ತಿರುಪತಿ ದೇವಸ್ಥಾನ (TTD) ಆಡಳಿತ ಮಂಡಳಿಯು ಭಕ್ತಾದಿಗಳಿಗೆ ಬಿಗ್ ಅಪ್‌ಡೇಟ್ ನೀಡಿದ್ದು, ಶ್ರೀವಾರಿ ದರ್ಶನದ ನಿಯಮಗಳಲ್ಲಿ ಪ್ರಮುಖ ಬದಲಾವಣೆ ಮಾಡಿದೆ

Vijay dalapathi and trisha krishnan

CM Vijay update | ಮತ್ತೆ ಜೊತೆಯಾದ ಸಿಎಂ ವಿಜಯ್‌, ತ್ರಿಷಾ ಕೃಷ್ಣನ್‌ | ತಾರಾ ಜೋಡಿ ಕಂಡು ದಳಪತಿ ಫ್ಯಾನ್ಸ್‌ ಖುಷ್‌ | News Next

ತಮಿಳು ಚಿತ್ರರಂಗದ ಪಾಪ್ಯುಲರ್ ಹಾಗೂ ಹಿಟ್ ಜೋಡಿಯಾದ ದಳಪತಿ ವಿಜಯ್ ಹಾಗೂ ತ್ರಿಷಾ ಮತ್ತೊಮ್ಮೆ ಒಟ್ಟಿಗೆ ಕಾಣಿಸಿಕೊಂಡಿದ್ದು,ಅವರ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ.

2nd marrege

Karnataka High Court : ಮೊದಲ ಮದುವೆ ಮುಚ್ಚಿಟ್ಟರೆ ಸಿಗಲ್ಲ ಜೀವನಾಂಶ

ಮೊದಲ ಮದುವೆಯನ್ನು ಮುಚ್ಚಿಟ್ಟು ಎರಡನೇ ಮದುವೆಯಾಗುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಅತ್ಯಂತ ಪ್ರಮುಖ ತೀರ್ಪು ನೀಡಿದೆ.

videos