ಸೋಮವಾರ, ಜೂನ್ 16, 2025
HomeBreakingsrinagar encounter: ಶ್ರೀನಗರದ ನೌಗಾಮ್ ನಲ್ಲಿ ಕಾರ್ಯಾಚಾರಣೆ…!ಉಗ್ರನನ್ನು ಹೊಡೆದುರುಳಿಸಿದ ಭಾರತದಸೇನೆ …!!

srinagar encounter: ಶ್ರೀನಗರದ ನೌಗಾಮ್ ನಲ್ಲಿ ಕಾರ್ಯಾಚಾರಣೆ…!ಉಗ್ರನನ್ನು ಹೊಡೆದುರುಳಿಸಿದ ಭಾರತದಸೇನೆ …!!

- Advertisement -

ಶ್ರೀನಗರ: ಜಮ್ಮುಕಾಶ್ಮೀರದ ನೌಗಮ್ ಪ್ರದೇಶದಲ್ಲಿ ಭಯೋತ್ಪಾದಕರು ಹಾಗೂ ಸೇನೆ ನಡುವೆ ನಡೆದ ಸಂಘರ್ಷದಲ್ಲಿ ಓರ್ವ ಉಗ್ರನನ್ನು ಭದ್ರತಾ ಪಡೆ ಹೊಡೆದು ಉರುಳಿಸಿದೆ.

C1 9

ಮಂಗಳವಾರ ತಡರಾತ್ರಿ ಕಾರ್ಯಾಚರಣೆ ನಡೆದಿದ್ದು, ಇಬ್ಬರು ಭಯೋತ್ಪಾದಕರನ್ನು ಗಡಿಭದ್ರತಾ ಪಡೆ ಸುತ್ತುವರಿದಿತ್ತು. ಹಲವು ಗಂಟೆಗಳ ಕಾರ್ಯಾಚರಣೆ ಬಳಿಕ ಭಯೋತ್ಪಾದಕನನ್ನು ಹತ್ಯೆ ಮಾಡುವಲ್ಲಿ ಸೈನಿಕರು ಯಶಸ್ವಿಯಾಗಿದ್ದಾರೆ.

C2 6

ಎನ್ಕೌಂಟರ್ ನಲ್ಲಿ ಗುರುತು ಪತ್ತೆಯಾದ ಭಯೋತ್ಪಾದಕನನ್ನು ಹೊಡೆದು ಉರುಳಿಸಲಾಗಿದೆ. ಹೆಚ್ಚಿನ ವಿವರಗಳನ್ನು ನೀರಿಕ್ಷಿಸಲಾಗುತ್ತಿದೆ ಎಂದು ಕಾಶ್ಮೀರ ಪೊಲೀಸರು ಟ್ವೀಟ್ ಮಾಡಿದ್ದಾರೆ.

C3 5

ನೌಗಾಮನ ವಾಗೂರಾ ಪ್ರದೇಶದಲ್ಲಿ ರಾತ್ರಿ ಭಯೋತ್ಪಾದಕರ ಸುಳಿವಿನ ಹಿನ್ನೆಲೆಯಲ್ಲಿ ಸೈನಿಕರು ತುರ್ತು ಕಾರ್ಯಾಚರಣೆ ಕೈಗೊಂಡಿದ್ದರು.

RELATED ARTICLES

Most Popular