ಮಂಗಳವಾರ, ಜೂನ್ 17, 2025
HomeBreakingದೇವಾಲಯದಲ್ಲೊಂದು ವಿಸ್ಮಯಕಾರಿ ಘಟನೆ…! ತಿಮ್ಮಪ್ಪನ ಲೀಲೆ ನೋಡಲು ಜನಸಾಗರ..!!

ದೇವಾಲಯದಲ್ಲೊಂದು ವಿಸ್ಮಯಕಾರಿ ಘಟನೆ…! ತಿಮ್ಮಪ್ಪನ ಲೀಲೆ ನೋಡಲು ಜನಸಾಗರ..!!

- Advertisement -

ನಂಬಿದ ಭಕ್ತರಿಗೆ ಒಂದಿಲ್ಲೊಂದು ವಿಸ್ಮಯದ ಮೂಲಕ ದೇವರು ತನ್ನ ಇರುವಿಕೆಯನ್ನು ಸಾಬೀತು ಪಡಿಸುತ್ತಾನೆ ಅನ್ನೋ ಮಾತಿದೆ. ಬೆಂಗಳೂರಿನ ದೇವಾಲಯವೊಂದರಲ್ಲಿ ಇಂತಹುದೇ ವಿಸ್ಮಯವೊಂದು ನಡೆದಿದೆ.

Ab1 2

ಬೆಂಗಳೂರಿನ ಹೊರವಲಯದ ವರ್ತೂರು ಹೋಬಳಿಯ ರಾಮಗೊಂಡನಹಳ್ಳಿಯ ಶ್ರೀಲಕ್ಷ್ಮೀ ವೆಂಕಟೇಶ್ವರ ದೇವಾಲಯದಲ್ಲಿ ಇಂತಹದೊಂದು ವಿಸ್ಮಯ ನಡೆದಿದೆ.

Ab2 1

ಅಭಿಷೇಕ ಮಾಡುವಾಗ ದೇವರ ವಿಗ್ರಹದ ಮೇಲಿದ್ದ ಆಭರಣದ ಸ್ಥಾನ ಬದಲಾವಣೆಯಾಗಿದೆ.

Ab4 1

ಅಂದಾಜು 400 ವರ್ಷಗಳ ಇತಿಹಾಸ ಹೊಂದಿರುವ ಈ ದೇವಾಲಯದಲ್ಲಿ  ಅರ್ಚಕರು ಅರ್ಚನೆ ಮಾಡಿ ಅಭಿಷೇಕ ಮಾಡುವಾಗ ಹಾರದ ಸ್ಥಾನ ಬದಲಾವಣೆಯಾಗಿದೆ ಎನ್ನಲಾಗಿದ್ದು, ಈ ವಿಸ್ಮಯ ನೋಡಲು ಜನಸಾಗರವೇ ಹರಿದು ಬರುತ್ತಿದೆ.  

RELATED ARTICLES

Most Popular