Crime News

ಬೆಂಗಳೂರಿನ ಮ್ಯಾಟ್ರಸ್‌ ಫ್ಯಾಕ್ಟರಿಯಲ್ಲಿ ಭೀಕರ ಅಗ್ನಿ ಅವಘಡ

ಬೆಂಗಳೂರು : (Fire accident in mattress factory) ಮ್ಯಾಟ್ರಸ್‌ ಕಾರ್ಖಾನೆಗೆ ಬೆಂಕಿ ಬಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾದ ಘಟನೆ ನೆಲಮಂಗಲ ತಾಲೂಕಿನ ಟಿ....

Read more

ಸಿನಿಮಾ ರೇಟಿಂಗ್‌ ಲಿಂಕ್‌ ಕ್ಲಿಕ್‌ ಮಾಡಿ 1.12 ಕೋಟಿ ರೂ. ಕಳೆದುಕೊಂಡ ದಂಪತಿ

ಗುಜರಾತ್‌ : (Film rating Link fraud) ಸಿನಿಮಾ ರೇಟಿಂಗ್‌ ಮಾಡಿ ದಂಪತಿ ಸೈಬರ್‌ ವಂಚನೆಗೆ ಬಲಿಯಾದ ಘಟನೆ ಗುಜರಾತ್‌ ನಲ್ಲಿ ನಡೆದಿದೆ. ವರದಿಗಳ ಪ್ರಕಾರ, ಆನ್‌ಲೈನ್...

Read more

Fire incident in market: ಸಂಜಯ್‌ ಮಾರ್ಕೆಟ್‌ನಲ್ಲಿ ಬೆಂಕಿ ಅವಘಡ : ಹಲವು ಅಂಗಡಿಗಳು ಬೆಂಕಿಗಾಹುತಿ

ಪ್ರಯಾಗ್‌ ರಾಜ್:‌ (Fire incident in market) ಸಂಜಯ್ ಮಾರ್ಕೆಟ್‌ನಲ್ಲಿ ಶನಿವಾರ ಬೆಳಗ್ಗೆ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, ಆ ಪ್ರದೇಶದಲ್ಲಿ ಸಂಚಲನ ಮೂಡಿಸಿದೆ. ಸಮೀಪದಲ್ಲಿ ನಿರ್ಮಿಸಲಾಗಿದ್ದ...

Read more

ಗುಂಪು ಘರ್ಷಣೆ ಕಲ್ಲು ತೂರಾಟ : 14 ಮಂದಿಗೆ ಗಾಯ, ನಿಷೇಧಾಜ್ಞೆ ಜಾರಿ

ನಳಂದಾ: (Prohibition enforcement) ರಾಮನವಮಿ ಮೆರವಣಿಗೆ ವೇಳೆ ಎರಡು ಗುಂಪುಗಳ ನಡುವೆ ಘರ್ಷಣೆ ಸಂಭವಿಸಿ ಕನಿಷ್ಠ 14 ಮಂದಿ ಗಾಯಗೊಂಡಿರುವ ಘಟನೆ ಬಿಹಾರದ ನಳಂದಾದಲ್ಲಿ ನಡೆದಿದೆ. ಲಾಹೇರಿ...

Read more

Fire broke out in factory: ದೆಹಲಿಯ ಕಾರ್ಖಾನೆಯೊಂದರಲ್ಲಿ ಭಾರೀ ಬೆಂಕಿ ಅವಘಡ: ಮುಂದುವರಿದ ರಕ್ಷಣಾ ಕಾರ್ಯಾಚರಣೆ

ನವದೆಹಲಿ : (Fire broke out in factory) ಕೈಗಾರಿಕಾ ಪ್ರದೇಶದಲ್ಲಿನ ಕಾರ್ಖಾನೆಯೊಂದರಲ್ಲಿ ಶುಕ್ರವಾರ ಭಾರೀ ಅಗ್ನಿ ಅವಘಡ ಸಂಭವಿಸಿದ ಘಟನೆ ದೆಹಲಿಯ ವಜೀರ್‌ಪುರದಲ್ಲಿ ನಡೆದಿದೆ ....

Read more

Consuming carbon monoxide-6 died: ಸೊಳ್ಳೆ ಬತ್ತಿ ಹಚ್ಚುವ ಮುನ್ನ ಹುಷಾರ್ : ಒಂದೇ ಕುಟುಂಬದ 6 ಮಂದಿ ಬಲಿ

ನವದೆಹಲಿ : (Consuming carbon monoxide-6 died) ಕುಟುಂಬವೊಂದರಲ್ಲಿ ಸೊಳ್ಳೆ ಕಾಟದಿಂದ ಪಾರಾಗಲು ಸೊಳ್ಳು ಬತ್ತಿ ಹಚ್ಚಿದ್ದು, ಸೊಳ್ಳೆ ಬತ್ತಿಯ ಹೊಗೆಯಿಂದ ಆರು ಮಂದಿ ಉಸಿರುಗಟ್ಟಿ ಸಾವನ್ನಪ್ಪಿರುವ...

Read more

Suicide on lodge: ಮಂಗಳೂರಿನ ಲಾಡ್ಜ್ ನಲ್ಲಿ ಒಂದೇ ಕುಟುಂಬದ ನಾಲ್ವರು ಸಾಮೂಹಿಕ ಆತ್ಮಹತ್ಯೆ

ಮಂಗಳೂರು : (Suicide on lodge) ನಗರದ ಲಾಡ್ಜ್‌ ಒಂದರಲ್ಲಿ ಒಂದೇ ಕುಟುಂಬದ ನಾಲ್ಕು ಮಂದಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳೂರಿನ ಕೆಎಸ್‌ ರಾವ್‌ ರೋಡ್‌ ನಲ್ಲಿರುವ...

Read more

Dhaiva nartaka death : ದೈವ ನರ್ತನ ಸೇವೆ ಮಾಡುತ್ತಿರುವಾಗಲೇ ಕುಸಿದು ಬಿದ್ದು ದೈವ ನರ್ತಕ ಸಾವು

ಮಂಗಳೂರು : (Dhaiva nartaka death ) ಶಿರಾಡಿ-ಕಲ್ಕುಡ ದೈವದ ನೇಮೊತ್ಸವದಲ್ಲಿ ದೈವ ನರ್ತನ ಸೇವೆ ಮಾಡುತ್ತಿದ್ದು, ಈ ವೇಳೆಯೇ ದೈವ ನರ್ತಕ ಕುಸಿದು ಬಿದ್ದು ಸಾವನ್ನಪ್ಪಿರುವ...

Read more

Rama Navami: ಹಿಂಸಾತ್ಮಕ ರೂಪ ತಾಳಿದ ರಾಮನವಮಿ: ರಾಮಮಂದಿರದ ಹೊರಗೆ ಕಲ್ಲು ತೂರಾಟ, ವಾಹನಗಳಿಗೆ ಬೆಂಕಿ

ಮುಂಬೈ: (Rama Navami) ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದ ಕಿರಾದ್‌ಪುರ ಪ್ರದೇಶದಲ್ಲಿ ಎರಡು ಗುಂಪುಗಳ ನಡುವೆ ಹಿಂಸಾತ್ಮಕ ಘರ್ಷಣೆ ನಡೆದಿದ್ದು, ಕಲ್ಲು ತೂರಾಟ ನಡೆದಿದೆ ಮತ್ತು ಕೆಲವು ಖಾಸಗಿ...

Read more

Shoot and escape: ಕುರ್ಚಿಯ ವಿಚಾರಕ್ಕೆ ವಾದ: ಸಹೋದ್ಯೋಗಿಯ ಮೇಲೆ ಗುಂಡು ಹಾರಿಸಿ ವ್ಯಕ್ತಿ ಪರಾರಿ

ಗುರುಗ್ರಾಮ್: (Shoot and escape) ತಮ್ಮ ಕಚೇರಿಯಲ್ಲಿ ಕುರ್ಚಿ ವಿಚಾರದಲ್ಲಿ ನಡೆದ ವಾದ ವಿವಾದದ ಹಿನ್ನೆಲೆಯಲ್ಲಿ ಹಣಕಾಸು ಸಂಸ್ಥೆಯೊಂದರ ಉದ್ಯೋಗಿಯೊಬ್ಬರ ಮೇಲೆ ಅವರ ಸಹೋದ್ಯೋಗಿಯೇ ಗುಂಡು ಹಾರಿಸಿದ...

Read more
Page 1 of 193 1 2 193