ಮಂಗಳವಾರ, ಏಪ್ರಿಲ್ 29, 2025
Homehoroscopeನಿತ್ಯಭವಿಷ್ಯ : ಈ ರಾಶಿಯವರಿಗೆ ಅಡೆತಡೆಗಳಿಂದ ಕಾರ್ಯಾನುಕೂಲ

ನಿತ್ಯಭವಿಷ್ಯ : ಈ ರಾಶಿಯವರಿಗೆ ಅಡೆತಡೆಗಳಿಂದ ಕಾರ್ಯಾನುಕೂಲ

- Advertisement -

ಮೇಷರಾಶಿ
ಬಹು ದಿನಗಳಿಂದ ಬಾಕಿ ಉಳಿದ ಕಾರ್ಯ ನೆರವೇರಲಿದೆ, ಬಹಳಷ್ಟು ಶ್ರಮಪಟ್ಟರೂ ಕಾರ್ಯ ಫಲಿಸುವುದಿಲ್ಲ, ಕಾರ್ಯಗಳು ಸುಲಭವಾಗಿ ಸಿದ್ದಿಯಾಗಲಿದೆ, ಉದ್ಯೋಗದಲ್ಲಿ ಬಡ್ತಿ, ನಾನಾ ರೀತಿಯ ಆದಾಯ, ನಿಮ್ಮ ಮನೋಭಾವನೆ ಈಡೇರುವುದು.

ವೃಷಭರಾಶಿ
ಉದ್ಯೋಗದಲ್ಲಿ ಸಹೋದ್ಯೋಗಿಗಳಿಂದ ಕಿರಿಕಿರಿ, ಹೊಸ ಕಾರ್ಯ ಗಳಲ್ಲಿ ತೊಡಗಲು ಸಕಾಲ, ಕೃಷಿಯಲ್ಲಿ ಅಲ್ಪ ಲಾಭ, ಅನಾರೋಗ್ಯ, ವಿದ್ಯಾರ್ಥಿಗಳಲ್ಲಿ ಗೊಂದಲ, ಶತ್ರು ಬಾಧೆ, ದಾಂಪತ್ಯದಲ್ಲಿ ವಿರಸ, ಸ್ಥಳ ಬದಲಾವಣೆ.

ಮಿಥುನರಾಶಿ
ವ್ಯಾಪಾರ ವ್ಯವಹಾರಗಳಲ್ಲಿ ಏರುಪೇರು, ಋಣಭಾದೆ, ಹಿರಿಯ ರೊಂದಿಗೆ ಖಣಬಾಧೆ, ಧರ್ಮಕಾರ್ಯಗಳಲ್ಲಿ ಆಸಕ್ತಿ,  ಸ್ನೇಹಿತರ ದುಃಖಕ್ಕೆ ಹಿತವಚನ, ಹೊಸ ಉದ್ಯೋಗ ಲಭ್ಯ, ಕುಟುಂಬ ಸೌಖ್ಯ.

ಕರ್ಕಾಟಕರಾಶಿ
ಕೆಲಸ ಕಾರ್ಯಗಳಲ್ಲಿ ವಿಘ್ನ, ವಿರೋಧಿಗಳ ಕುತಂತ್ರಕ್ಕೆ ಬಲಿಯಾಗು ವಿರಿ, ನ್ಯಾಯಾಲಯ ದರ್ಶನ ಸಾಧ್ಯತೆ, ಕುಲದೇವರ ಅನುಗ್ರಹದಿಂದ ಅನುಕೂಲಕರ, ಮನೆಯಲ್ಲಿ ಧಾರ್ಮಿಕ ಸಮಾರಂಭ.

ಸಿಂಹರಾಶಿ
ಅಡೆ ತಡೆಗಳು ಕಂಡು ಬಂದರೂ ಅಂತಿಮವಾಗಿ ಗೆಲುವು ನಿಮ್ಮದಾಗ ಲಿದೆ, ಯತ್ನ ಕಾರ್ಯಗಳಲ್ಲಿ ವಿಳಂಬ, ಸ್ತ್ರೀಯರಿಗೆ ಹೆಚ್ಚಿನ ಜವಾಬ್ದಾರಿ, ಮಿತ್ರರಿಂದ ಸಹಕಾರ, ಮನಶಾಂತಿ, ವಾಹನ ಖರೀದಿ, ಹಿರಿಯರ ಸಲಹೆ ಒಳಿತು.

ಕನ್ಯಾರಾಶಿ
ವಿಪರೀತ ಖರ್ಚು, ಹಿತ ಶತ್ರುಗಳ ಕಾಟ, ವ್ಯಾಪಾರ, ವ್ಯವಹಾರಗಳಲ್ಲಿ ನಷ್ಟ, ಯತ್ನ ಕಾರ್ಯಗಳಲ್ಲಿ ಜಯ, ಆರ್ಥಿಕ ಪರಿಸ್ಥಿತಿ ಉತ್ತಮ, ಅನ್ಯ ಜನರಲ್ಲಿ ಪ್ರೀತಿ, ಗುರು ಹಿರಿಯರಲ್ಲಿ ಭಕ್ತಿ.

ತುಲಾರಾಶಿ
ಹಣವನ್ನು ಹೂಡಿಕೆ ಮಾಡುವ ಮುನ್ನ ಎಚ್ಚರಿಕೆ ಅಗತ್ಯ, ಹಣವನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ, ಅನ್ಯರಿಗೆ ಉಪಕಾರ ಮಾಡುವಿರಿ, ಅಧಿಕಾರಿ ವರ್ಗದವರಿಗೆ ಮುಂಭಡ್ತಿ, ಬದುಕಿಗೆ ಉತ್ತಮ ತಿರುವು, ಕಾರ್ಯ ವಿಕಲ್ಪ, ಮಹಿಳೆಯರಿಗೆ ಉತ್ತಮ ಲಾಭ

ವೃಶ್ಚಿಕರಾಶಿ
ಕುಟುಂಬದ ಆಸ್ತಿ ವಿವಾದ ಬಗೆ ಹರಿಯಲಿದೆ, ಹೊಸ ವ್ಯಾಪಾರ ಪ್ರಾರಂಭಿಸುವಿರಿ, ಆರೋಗ್ಯ ಸಮಸ್ಯೆ ಕಂಡುಬರಲಿದೆ, ಭೋಗವಸ್ತು ಪ್ರಾಪ್ತಿ, ಮಿತ್ರರ ಆಗಮನದಿಂದ ಸಂತಸ.

ಧನಸ್ಸುರಾಶಿ
ಸ್ತ್ರೀ ಲಾಭ, ಆತ್ಮೀಯರೊಂದಿಗೆ ಕಲಹ, ವೃತ್ತಿರಂಗದಲ್ಲಿ ಕಾರ್ಯ ದೊತ್ತಡ ಕಂಡುಬರಲಿದೆ, ಸಾಂಸಾರಿಕವಾಗಿ ಭಿನ್ನಾಭಿಪ್ರಾಯ ಕಂಡುಬರಲಿದೆ, ವ್ಯಾಪಾರದಲ್ಲಿ ಧನಲಾಭ, ಆಭರಣ ಖರೀದಿ, ಮಹಿಳೆಯರಿಗೆ ಶುಭ.

ಮಕರರಾಶಿ
ಸಹೊದ್ಯೋಗಿಗಳಿಂದ ಕಿರಿಕಿರಿ, ಹೊಸ ಜವಾಬ್ದಾರಿ ಒಪ್ಪಿಕೊಳ್ಳುವ ಮುನ್ನ ಯೋಚಿಸಿ, ವೈವಾಹಿಕ ಮಾತುಕತೆ ಫಲಪ್ರದವಾಗಲಿದೆ, ಪದೇ ಪದೇ ಕಾರ್ಯಹಾನಿ, ಉನ್ನತ ವಿದ್ಯಾಭ್ಯಾಸದಲ್ಲಿ ಪ್ರಗತಿ.

ಕುಂಭರಾಶಿ
ಯತ್ನ ಕಾರ್ಯ ಅನುಕೂಲ, ನೂತನ ವೃತ್ತಿಯಲ್ಲಿ ಲಾಭ, ಮಡದಿಯ ಮುನಿಸು ಅಸಮಾಧಾನಕ್ಕೆ ಕಾರಣವಾಗಲಿದೆ, ಸೇವಕ ವರ್ಗದಿಂದ ಸಹಾಯ, ಸ್ಥಳ ಬದಲಾವಣೆ, ತಾಳ್ಮೆಯಿಂದ ಹೆಚ್ಚಿನ ಲಾಭ ದೊರೆಯಲಿದೆ.

ಮೀನರಾಶಿ
ಸಂಪಾದನೆಯ ಮಾರ್ಗವನ್ನು ರೂಢಿಸಿಕೊಳ್ಳಿ, ಆಲಸ್ಯ ಮನೋಭಾವ, ಶತ್ರುಭಯ, ಸಲ್ಲದ ಅಪವಾದ, ಧನ ನಷ್ಟ, ಚಂಚಲ ಮನಸ್ಸು, ನೌಕರ ವರ್ಗಕ್ಕೆ ಮುಂಭಡ್ತಿ, ಸಕಾಲಕ್ಕೆ ಭೋಜನ ಇಲ್ಲದಿರುವಿಕೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular