ಸೋಮವಾರ, ಏಪ್ರಿಲ್ 28, 2025
Homehoroscopeನಿತ್ಯಭವಿಷ್ಯ : 21-09-2020

ನಿತ್ಯಭವಿಷ್ಯ : 21-09-2020

- Advertisement -

ಮೇಷರಾಶಿ
ಆದಾಯಕ್ಕಿಂತ ಖರ್ಚು ಜಾಸ್ತಿ, ಶತ್ರು ಭಾದೆ, ಕೆಟ್ಟ ಮಾತು ಬೇಡ, ಕೆಲಸ ಕಾರ್ಯಗಳಲ್ಲಿ ವಿಳಂಬ, ನಿಂದನೆ ಅಪವಾದ. ರೈತಾಪಿ ಜನರಿಗೆ ಬೆಳೆ ಕೊಯ್ಲುವಿನ ಸಮಯದಲ್ಲಿ ಈ ತರಹ ಮಳೆ ಹಾಗೂ ಬಿಸಿಲು ಸಮಸ್ಯೆಗಳನ್ನು ತಂದೊಡ್ಡಲಿದೆ. ಆರ್ಥಿಕವಾಗಿ ಉನ್ನತ ಅಭಿವೃದ್ಧಿ ಇದ್ದರೂ ಮನಸ್ಸಿಗೆ ಸಮಾಧಾನವಿಲ್ಲ.

ವೃಷಭರಾಶಿ
ನಿಮ್ಮ ಮಿತ್ರರು ನಿಮ್ಮ ಸಹಾಯಕ್ಕೆ ಬೆನ್ನೆಲುಬು ಆಗಿ ನಿಂತಾರು. ಸ್ಥಳ ಬದಲಾವಣೆ, ಅನಾರೋಗ್ಯ, ಹಣದ ತೊಂದರೆ, ನೀಚ ಜನರ ಸಹವಾಸ, ಕೋರ್ಟ್ ಕೆಲಸಗಳನ್ನು ವಿಘ್ನ. ಕಾರ್ಯರಂಗದಲ್ಲಿ ಉತ್ತಮ ಅಭಿವೃದ್ಧಿ ಇದ್ದರೂ ಮನಸ್ಸಿಗೆ ಬಿಡುವಿರದ ಕೆಲಸ. ಬಿಟ್ಟು ಬಿಟ್ಟು ಬರುವ ಮಳೆಯಿಂದ ಕಿರಿಕಿರಿ ಇದ್ದೀತು.

ಮಿಥುನರಾಶಿ
ಋಣಭಾದೆ, ಬಂಧು ಮಿತ್ರರಲ್ಲಿ ಕಲಹ, ಬಂಧು ಮಿತ್ರರ ವ್ಯಾಪಾರದಲ್ಲಿ ಲಾಭ, ದ್ರವ್ಯಲಾಭ, ಮನಃಶಾಂತಿ, ಸಜ್ಜನ ವಿರೋಧ. ರಾಜಕೀಯದಲ್ಲಿರುವ ವ್ಯಕ್ತಿಗಳಿಗೆ ಒಳ್ಳೆಯ ದಿನಗಳಿವು. ಅಭಿವೃದ್ಧಿಯ ಹಂತಕ್ಕೆ ಮೇಲಕ್ಕೇರುತ್ತಾ ಇದ್ದೀರಾ. ಆದರೂ ಜಾಗ್ರತೆಯಿಂದ ಮುಂದುವರಿಯುವುದು ಅಗತ್ಯ. ಆತ್ಮೀಯರೊಬ್ಬರಿಂದ ಸಹಾಯಹಸ್ತ.

ಕಟಕರಾಶಿ
ಕಾರ್ಯಬಾಹುಳ್ಯದಿಂದ ಅಧಿಕ ಒತ್ತಡವು ಕಂಡುಬಂದೀತು. ಸ್ತ್ರೀ ಲಾಭ, ಮನೆಯಲ್ಲಿ ಶುಭ ಕಾರ್ಯ, ಬ್ರಾತೃಗಳಿಂದ ತೊಂದರೆ, ಉದ್ಯೋಗದಲ್ಲಿ ಬಡ್ತಿ. ಜನಪರ ಕೆಲಸ ಕಾರ್ಯಗಳಿಂದ ಉತ್ತಮ ಹೆಸರು ಗಳಿಕೆಯ ಸಾಧ್ಯತೆ ಇರುತ್ತದೆ. ಆಧ್ಯಾತ್ಮಿಕದಲ್ಲಿ ಬಹು ಅಭಿರುಚಿ ತೋರಿಬಂದು ಸಮಾಧಾನ.

ಸಿಂಹರಾಶಿ
ಕಷ್ಟದ ಮೇಲೆ ಕಷ್ಟ ಬಂದೊದಗಿದರೂ ನಿಮಗೆ ಉತ್ತಮ ದೈವಾನುಗ್ರಹವಿರುವುದು. ಅಧಿಕ ಧನವ್ಯಯ, ಚಂಚಲ ಮನಸ್ಸು, ಎಲ್ಲಿ ಹೋದರು ಅಶಾಂತಿ, ಕಾರ್ಯಗಳಲ್ಲಿ ವಿಳಂಬ. ಅದರಿಂದ ಪಾರಾಗುವಿರಿ. ಶೀತ, ಕಫ‌ ಬಾಧೆಯಿಂದ ವೈದ್ಯರ ಭೇಟಿಯ ಸಾಧ್ಯತೆ ಇರುತ್ತದೆ. ಇದ್ದುದರಲ್ಲೇ ತೃಪ್ತಿ ಪಡೆಯಿರಿ.

ಕನ್ಯಾರಾಶಿ
ಕುಟುಂಬ ಸಮೇತರಾಗಿ ದೇವಾಲಯಕ್ಕೆ ಭೇಟಿ, ವ್ಯಾಪಾರದಲ್ಲಿ ಧನಲಾಭ, ಉತ್ತಮ ಬುದ್ಧಿಶಕ್ತಿ. ವೃತ್ತಿರಂಗದಲ್ಲೂ ಆರ್ಥಿಕ ರಂಗದಲ್ಲೂ ಅಭಿವೃದ್ಧಿದಾಯಕ ಬೆಳವಣಿಗೆ ಇರುತ್ತದೆ. ಕೃಷಿಕರಿಗೆ ಸ್ವಲ್ಪ ಸಮಾಧಾನಕರ ದಿನಗಳಿವು. ಮನೆಯ ಪರಿಸರದ ವ್ಯಕ್ತಿಗಳೊಂದಿಗೆ ಆತ್ಮೀಯ ಮಿಲನದಿಂದ ಸಂತೋಷ.

ತುಲಾರಾಶಿ
ಕಲಾರಂಗದಲ್ಲಿರುವವರಿಗೆ ಒಳ್ಳೆಯ ಪ್ರೋತ್ಸಾಹ ಹಾಗೂ ಬಹುಮಾನ ದೊರಕೀತು. ಮನೋವ್ಯಥೆ, ದೇಹಾಲಸ್ಯ, ಸುಖ ಹಾನಿ, ಪುತ್ರ ದ್ವೇಷ, ಮನ:ಕ್ಲೇಷ, ಸಾಲ ಮರುಪಾವತಿ. ಮಾತಿನಲ್ಲಿ ಒಳ್ಳೆಯ ಹಿಡಿತ ಸಾಧಿಸಿರುವ ನಿಮಗೆ ಎಲ್ಲರನ್ನೂ ಆಕರ್ಷಿಸುವ ಕಲೆಗಾರಿಕೆ ಗೊತ್ತಿರುತ್ತದೆ. ಕಿರು ಸಂಚಾರವಿದ್ದೀತು.

ವೃಶ್ಚಿಕರಾಶಿ
ಗೃಹದಲ್ಲಿ ತೊಂದರೆ, ವಿದ್ಯಾಭ್ಯಾಸದಲ್ಲಿ ಅಡಚಣೆ, ಬಂಧುಗಳಲ್ಲಿ ಕಲಹ, ಹಿತಶತ್ರುಗಳಿಂದ ತೊಂದರೆ. ಜನರಿಂದ ಒಳ್ಳೆಯ ಪ್ರೋತ್ಸಾಹದ ಹಾಗೂ ಮನ್ನಣೆಯ ಮಾತುಗಳನ್ನು ಕೇಳುವಿರಿ. ಸೌಮ್ಯ ಸ್ವಭಾವದವರಾದ ನಿಮಗೆ ಮಾತು ಕಡಿಮೆ ಆದರೂ ನಡವಳಿಕೆಯಿಂದ ಮೆಚ್ಚುಗೆ ಸಿಗಲಿದೆ. ಉದಾರತೆ ಬಗ್ಗೆ ಜಾಗ್ರತೆ.

ಧನುರಾಶಿ
ಆಕರ್ಷಕ ವ್ಯಕ್ತಿತ್ವದ ನೀವು ಗಜ ಗಾಂಭೀರ್ಯ ದವರಾಗಿರುತ್ತೀರಿ. ಮನಸ್ಸಿಗೆ ಅಶಾಂತಿ, ಅಧಿಕ ಖರ್ಚು, ಮನಸ್ತಾಪ, ಉತ್ತಮ ಬುದ್ಧಿಶಕ್ತಿ, ಕೆಲಸ ಕಾರ್ಯಗಳಲ್ಲಿ ತೊಂದರೆ. ಪತ್ನಿಯ ಸಂಬಂಧಿಕರೊಬ್ಬರ ಭೇಟಿ, ನೆಂಟರಿಷ್ಟರ ಆಗಮನದಿಂದ ಮನೆಯಲ್ಲಿ ಸಂತಸ. ಕುಲದೇವತಾ ಭೇಟಿಯ ಸಂದರ್ಭ ಒದಗಿಬಂದೀತು.

ಮಕರರಾಶಿ
ಆಧ್ಯಾತ್ಮಿಕದತ್ತ ಒಲವು ಹರಿದೀತು. ಮಕ್ಕಳಿಗೂ ಅಧ್ಯಾತ್ಮದ ಅಭಿರುಚಿ ಇರುತ್ತದೆ. ಆರೋಗ್ಯದಲ್ಲಿ ಏರುಪೇರು, ಅಮೂಲ್ಯ ವಸ್ತುಗಳ ಖರೀದಿ, ದಾಂಪತ್ಯದಲ್ಲಿ ಕಲಹ, ಮಿತ್ರರಿಂದ ಸಹಾಯ. ಕಲೆ, ಗುಡಿಕೈಗಾರಿಕಾ ವೃತ್ತಿಯವರಿಗೆ ಉತ್ತಮ ಪ್ರೋತ್ಸಾಹ ದೊರಕಲಿದೆ. ಸರಕಾರೀ ವೃತ್ತಿಯವರಿಗೆ ಪ್ರೋತ್ಸಾಹದಾಯಕ ಅಭಿವೃದ್ಧಿ.

ಕುಂಭರಾಶಿ
ಮನಸ್ಸಿನಲ್ಲಿ ಭಯ ಭೀತಿ, ವಾಹನ ಅಪಘಾತ, ಕೋರ್ಟ್ ವ್ಯಾಜ್ಯಗಳಿಂದ ತೊಂದರೆ, ಉದ್ಯೋಗದಲ್ಲಿ ಕಿರಿ-ಕಿರಿ. ನೆರೆಹೊರೆಯವರೊಡನೆ ಸ್ವಲ್ಪ ಜಟಾಪಟಿ ಕಂಡುಬಂದೀತು. ಕುಟುಂಬದಲ್ಲಿ ಮಂಗಲ ಕಾರ್ಯದ ಸಂಭ್ರಮ. ಹಿರಿಯರೊಡನೆ ಆತ್ಮೀಯ ಸಂಬಂಧ. ಕುಲವೃತ್ತಿಯಲ್ಲಿ ಅಭಿವೃದ್ಧಿ ತೋರಿ ಬರುವುದು. ಶುಭವಿದೆ.

ಮೀನರಾಶಿ
ಗೃಹ ಖರೀದಿಯ ಸಂಭವವು ತೋರಿಬಂದೀತು. ಆಕಸ್ಮಿಕ ಧನಲಾಭ, ಅನಗತ್ಯ ಅಲೆದಾಟ, ಅಲ್ಪ ಕಾರ್ಯಸಿದ್ಧಿ, ವಾದ ವಿವಾದದಿಂದ ಮನಸ್ತಾಪ, ಹಿತಶತ್ರುಗಳಿಂದ ತೊಂದರೆ. ಜನರೊಡನೆ ಮುಕ್ತವಾಗಿ ಬೆರೆಯುವ ಗುಣ ಜನರನ್ನು ನಿಮ್ಮತ್ತ ಆಕರ್ಷಿಸಲಿದೆ. ಮಂಗಲ ಕಾರ್ಯದ ಬಗ್ಗೆ ಆಲೋಚಿಸಿದರೆ ಉತ್ತಮ. ಒಳ್ಳೆಯ ಸಮಯವಾಗಿದೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular