ಮಂಗಳವಾರ, ಜೂನ್ 17, 2025
HomehoroscopeHoroscope : ದಿನಭವಿಷ್ಯ: ಅಜ್ಞಾತ ಸ್ಥಳದಿಂದ ಹಣದ ಸಹಕಾರ

Horoscope : ದಿನಭವಿಷ್ಯ: ಅಜ್ಞಾತ ಸ್ಥಳದಿಂದ ಹಣದ ಸಹಕಾರ

- Advertisement -

ಮೇಷರಾಶಿ
ಹಣಕಾಸಿನ ವಿಚಾರದಲ್ಲಿ ಸುಧಾರಣೆ ಕಂಡುಬರಲಿದೆ, ಬುದ್ದಿವಂತಿಕ, ಪ್ರಭಾವ ವ್ಯವಹಾರದಲ್ಲಿ ಲಾಭವನ್ನು ತಂದುಕೊಡಲಿದೆ, ಇತರರ ಮಾರ್ಗದರ್ಶನವನ್ನು ಆಲಿಸಿ, ಬಿಡುವಿನ ಸಮಯವನ್ನು ಸರಿಯಾಗಿ ಬಳಸಿಕೊಳ್ಳಿ, ದೂರದ ಊರಿನ ಪ್ರಯಾಣ ಲಾಭವನ್ನು ತಂದುಕೊಡಲಿದೆ.

ವೃಷಭರಾಶಿ
ಅನಿವಾರ್ಯ ಸನ್ನಿವೇಶಗಳು ನಿಮಗೆ ಅಸಮಾಧಾನವನ್ನು ತರಲಿದೆ, ಸಮತೋಲನವನ್ನು ಕಾಯ್ದುಕೊಳ್ಳಲು ಯತ್ನಿಸಿ, ವಿದ್ಯಾರ್ಥಿಗಳು ಅಧ್ಯಯನದ ಬಗ್ಗೆ ಹೆಚ್ಚಿನ ಆಧ್ಯತೆಯನ್ನು ನೀಡಿ, ಹಣವನ್ನು ಅನಗತ್ಯವಾಗಿ ಖರ್ಚು ಮಾಡಬೇಡಿ, ಸಕರಾತ್ಮಕ ಯೋಚನೆಗಳು ಉತ್ತಮ ಫಲಿತಾಂಶವನ್ನು ತಂದುಕೊಡಲಿದೆ.

ಮಿಥನರಾಶಿ
ಇಂದು ನೀವು ಸಾಕಷ್ಟು ಚುರುಕಾಗಿರುತ್ತೀರಿ, ಆರೋಗ್ಯ ವೃದ್ದಿಯಿಂದ ನೆಮ್ಮದಿ, ಹತ್ತಿರದ ಬಂಧುಗಳಿಂದ ಸಹಕಾರ ದೊರೆಯಲಿದೆ, ವ್ಯವಹಾರ ಬದಲಾವಣೆ ಕಂಡುಬರಲಿದೆ, ಆರ್ಥಿಕ ಲಾಭವನ್ನು ತರುವ ಅವಕಾಶಗಳು ದೊರೆಯಲಿದೆ, ಇಷ್ಟ ಮಿತ್ರರ ಜೊತೆಗೆ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ.

ಕರ್ಕಾಟಕರಾಶಿ
ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಕೊಳ್ಳುವಿರಿ, ದೀರ್ಘಾವಧಿಯಿಂದ ಬಾಕಿ ಉಳಿದಿದ್ದ ಕೆಲಸ ಕಾರ್ಯಗಳು ಪೂರ್ಣಗೊಳ್ಳಲಿದೆ, ಪತ್ನಿಯೊಂದಿಗೆ ವಿಹಾರಕ್ಕೆ ತೆರಳಲು ಉತ್ತಮ ದಿನ, ಹೊಸ ಸ್ನೇಹಿತರಿಂದ ಸಹಕಾರ ದೊರೆಯಲಿದೆ, ಬರಬೇಕಾಗಿದ್ದಬಾಕಿ ಹಣ ಕೈ ಸೇರಲಿದೆ.

ಸಿಂಹರಾಶಿ
ಇಂದು ನೀವು ವಿಶ್ರಾಂತಿಯನ್ನು ಪಡೆಯಬೇಕು. ಆಪ್ತ ಸ್ನೇಹಿತರು ಹಾಗೂ ಕುಟುಂಬ ಸದಸ್ಯರು ಸಹಾಯ ಮಾಡಲಿದ್ದಾರೆ, ಒಡಹುಟ್ಟಿದವರು ಹಣವನ್ನು ಎರವಲು ಪಡೆಯಬಹುದು, ಆರ್ಥಿಕ ಸಂಕಷ್ಟಗಳು ನಿಮ್ಮನ್ನು ಇನ್ನಷ್ಟು ಹದಗೆಡಿಸಲಿದೆ, ವೈಯಕ್ತಿಕ ವಿಚಾರಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.

ಕನ್ಯಾರಾಶಿ
ನಿಮ್ಮ ಸಾಮರ್ಥ್ಯವನ್ನು ಅರಿತುಕೊಳ್ಳಿ, ಷೇರು ಮಾರುಕಟ್ಟೆಯಲ್ಲಿ ಹಣದ ಹೂಡಿಕೆ ಮಾಡುವವರು ನಷ್ಟ ಅನುಭವಿಸಬಹುದು, ಹೊಸ ಹೂಡಿಕೆ ಮಾಡುವ ಮುನ್ನ ತಜ್ಞರ ಸಲಹೆ ಪಡೆಯಿರಿ, ಸಂಗಾತಿಯಿಂದ ನೆಮ್ಮದಿ, ಪ್ರೀತಿಯ ಜೀವನ ಕುಟುಂಬಕ್ಕೆ ಸಂತೋಷವನ್ನು ತರಲಿದೆ.

ತುಲಾರಾಶಿ
ನಿರೀಕ್ಷಿತ ತಾಯಂದಿರಿಗೆ ವಿಶೇಷ ಕಾಳಜಿಯ ದಿ, ಸಾಲವನ್ನು ತೆಗೆದುಕೊಂಡ ಜನರು ಮರುಪಾವತಿ ಮಾಡಲಿದ್ದಾರೆ, ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ, ಪ್ರೀತಿ ಪಾತ್ರರ ಬೇಡಿಕೆಯನ್ನು ಈಡೇರಿಸುವಿರಿ, ಆಧ್ಯಾತ್ಮದ ಕಡೆಗೆ ಹೆಚ್ಚಿನ ಒಲವು, ಕೆಲಸಕ್ಕೂ ಮೊದಲು ಹಿರಿಯ ಮಾರ್ಗದರ್ಶನ ಪಡೆಯಿರಿ.

ವೃಶ್ಚಿಕರಾಶಿ
ಹಣಕಾಸಿನ ವಿಚಾರದಲ್ಲಿ ಸುಧಾರಣೆ ಕಂಡುಬರಲಿದೆ, ಹೊಸ ಸ್ನೇಹಿತರನ್ನು ಭೇಟಿ ಮಾಡುವಿರಿ, ಕೆಲಸ ಕಾರ್ಯಗಳು ಬಾಕಿ ಉಳಿಯುವ ಸಾಧ್ಯತೆ, ಆತ್ಮವಿಶ್ವಾಸ ನಿಮಗೆ ಹೆಚ್ಚಿನ ಲಾಭವನ್ನು ತಂದುಕೊಡಲಿದೆ, ಹೊಂದಾಣಿಕೆಯಿಂದ ವ್ಯವಹಾರದಲ್ಲಿ ಅಭಿವೃದ್ದಿ, ಮೇಲಾಧಿಕಾರಿಗಳ ಪ್ರಶಂಸೆ ದೊರೆಯಲಿದೆ.

ಧನಸುರಾಶಿ
ನಿಮ್ಮ ಪಾಲಿಗೆ ಇಂದು ಅದೃಷ್ಟದ ದಿನ, ಅನಿರೀಕ್ಷಿತ ಧನಲಾಭ, ಹಣವನ್ನು ಅನಗತ್ಯವಾಗಿ ವ್ಯಯಿಸಬೇಡಿ, ಕೆಲಸ ಕಾರ್ಯಗಳಲ್ಲಿ ಗೆಲುವು, ಧಾರ್ಮಿಕ ಕ್ಷೇತ್ರಗಳ ಭೇಟಿಯಿಂದ ಸಂತಸ, ಸಾಮರ್ಥ್ಯವು ಉತ್ತಮ ಲಾಭಾಂಶವನ್ನು ತಂದುಕೊಡಲಿದೆ, ಸಹೋದ್ಯೋಗಿಗಳ ಸಹಕಾರ ದೊರೆಯಲಿದೆ.

ಮಕರರಾಶಿ
ಹೆಚ್ಚು ಆಶಾವಾದಿಯಾಗಿರಲು ಪ್ರೇರೇಪಿಸುತ್ತದೆ, ಆತ್ಮವಿಶ್ವಾಸ ವೃದ್ದಿಸುತ್ತದೆ, ಅಸೂಯೆ, ಸೇಡು ತೀರಿಸಿಕೊಳ್ಳುವ ನಕರಾತ್ಮಕ ಯೋಚನೆಯನ್ನು ಕೈಬಿಡಿ, ವಿವಿಧ ಮೂಲಗಳಿಂದ ಹಣಕಾಸಿನ ನೆರವು ದೊರೆಯಲಿದೆ, ನಿಮ್ಮ ಪ್ರಯತ್ನಕ್ಕೆ ಕುಟುಂಬ ಸದಸ್ಯರು ಬೆಂಬಲ ನೀಡಲಿದ್ದಾರೆ.

ಕುಂಭರಾಶಿ
ಧಾರ್ಮಿಕ ಮತ್ತು ಆಧ್ಯಾತ್ಮಿಕ ಆಸಕ್ತಿಯನ್ನು ಅನುಸರಿಸಲು ಒಳ್ಳೆಯ ದಿನ, ಕೆಲವೊಂದು ವಿಚಾರಗಳು ಕಿರಿಕಿರಿ ಉಂಟು ಮಾಡುತ್ತದೆ, ಪುಸ್ತಕವನ್ನು ಓದುವುದರಿಂದ ನೆಮ್ಮದಿ, ಬಾಕಿ ಉಳಿದ ಕೆಲಸಗಳನ್ನು ಒಂದೇ ಪೂರ್ಣಗೊಳಿಸಿ, ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಯತ್ನ ಬಲದ ಅಗತ್ಯವಿದೆ.

ಮೀನರಾಶಿ
ಕಚೇರಿ ಹಾಗೂ ಮನೆಯಲ್ಲಿ ಒತ್ತಡ ಎದುರಾಗಲಿದೆ, ಅಜ್ಞಾತ ಸ್ಥಳದಿಂದ ಹಣ ಲಭಿಸಲಿದೆ, ಸ್ನೇಹಿತರೊಂದಿಗೆ ಸುಂದರ ಸಂಜೆಯನ್ನು ಕಳೆಯುವಿರಿ, ಹಣಕಾಸಿನ ತೊಂದರೆಗಳಿಗೆ ಪರಿಹಾರ ದೊರೆಯಲಿದೆ, ಸ್ಪರ್ಧಾತ್ಮಕ ಮನೋಭಾವದಿಂದ ಗೆಲುವು ದೊರೆಯಲಿದೆ, ಧಾರ್ಮಿಕ ಕ್ಷೇತ್ರಗಳ ಭೇಟಿಯಿಂದ ಮನಸಿಗೆ ಸಂತಸ.

ಇದನ್ನೂ ಓದಿ : ಸಾನ್ವರ್ ನಲ್ಲಿದ್ದಾನೆ ಉಲ್ಟಾ ಹನುಮಾನ್ : ಹನುಮನೇಕೆ ಇಲ್ಲಿ ತಲೆ ಕೆಳಗಾದ ಗೊತ್ತಾ?

ಇದನ್ನೂ ಓದಿ : ದೇವಾಲಯಗಳಲ್ಲಿ ಡ್ರೆಸ್‌ ಕೋಡ್‌ ಜಾರಿ ಮಾಡಿ : ರಾಜ್ಯ ಸರಕಾರಕ್ಕೆ ಹಿಂದೂ ಮಹಾಸಭಾ ಎಚ್ಚರಿಕೆ

(Horoscope today astrological prediction for September 19)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular