ಮಂಗಳವಾರ, ಏಪ್ರಿಲ್ 29, 2025
HomeBreakingDaily Horoscope : ಯಾವ ರಾಶಿಗೆ ಶುಭ, ಯಾರಿಗೆ ಲಾಭ

Daily Horoscope : ಯಾವ ರಾಶಿಗೆ ಶುಭ, ಯಾರಿಗೆ ಲಾಭ

- Advertisement -

ಮೇಷರಾಶಿ
ಧಾರ್ಮಿಕ ಕಾರ್ಯಗಳ ಚಿಂತನೆ, ಆಸ್ತಿ ಮಾರಾಟ, ಕಾರ್ಯ ಗಳಲ್ಲಿ ಮಂದಗತಿ, ಧನಲಾಭ, ಸ್ಥಿರಾಸ್ತಿ ಖರೀದಿ, ಮಾರಾಟ ಪ್ರತಿನಿಧಿಗಳಿಗೆ ಆದಾಯ, ಕೋರ್ಟ್ ತೀರ್ಪು ವಿಳಂಬ, ಮನಕ್ಲೇಷ, ರಾಜಕೀಯ ವಿಚಾರಗಳು ಗುಪ್ತವಾಗಿ ಜರುಗಲಿವೆ.

ವೃಷಭರಾಶಿ
ದೂರದೂರಿಗೆ ಪ್ರಯಾಣ, ಉದ್ಯೋಗದಲ್ಲಿ ಕಿರಿಕಿರಿ, ಸಹೋದ್ಯೋಗಿಗಳಿಂದ ತೊಂದರೆ, ಶ್ರಮಕ್ಕೆ ಪ್ರತಿಫಲ, ಬಂಧುಗಳ ಆಗಮನದಿಂದ ಅಧಿಕ ದ್ರವ್ಯಲಾಭ, ಪಾಲುದಾರಿಕೆ ಮಾತುಕತೆ, ರೇಷ್ಮೆ ವಸ್ತ್ರ ವ್ಯಾಪಾರಿಗಳಿಗೆ ಲಾಭ, ದೈನಂದಿನ ಕೆಲಸಗಳಲ್ಲಿ ಬದಲಾವಣೆ.

ಮಿಥುನರಾಶಿ
ವಿದ್ಯಾರ್ಥಿಗಳಿಗೆ ಶುಭದಿನ, ಸ್ತ್ರೀಯಿಂದ ಅನುಕೂಲ, ಸ್ನೇಹಿತ ರಿಂದ ಸಹಾಯ, ಮನೆಯಲ್ಲಿ ಶಾಂತಿ ನೆಮ್ಮದಿ, ಶಿಕ್ಷಕ ವರ್ಗದವರಿಗೆ ಕೆಲಸದ ಒತ್ತಡ, ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ, ವ್ಯಾಪಾರದಲ್ಲಿ ನಷ್ಟ, ಆರ್ಥಿಕ ಪರಿಸ್ಥಿತಿ ಮುಗ್ಗಟ್ಟು.

ಕರ್ಕಾಟಕರಾಶಿ
ಹೊಸ ಕಾರ್ಯಗಳಿಗೆ ಚಿಂತನೆ, ರಾಜಕಾರಣಿ ಗಳಿಗೆ ನಷ್ಟ, ಅಧಿಕ ಕಾರ್ಯದೊತ್ತಡ,  ಪ್ರಚಾರ ಕಾರ್ಯ ಗಳಲ್ಲಿ ಭಾಗಿ, ವೈಯಕ್ತಿಕ ವಿಷಯಗಳ ಕಡೆ ಗಮನ ಇರಲಿ, ಮನಕ್ಲೇಷ, ಕೆಲಸ ಸಾಧಿಸುವಿರಿ, ವಿವಾಹದ ಮಾತುಕತೆ, ಅನಿರೀಕ್ಷಿತ ಪ್ರಯಾಣ.

ಸಿಂಹರಾಶಿ
ವ್ಯವಹಾರಿಕವಾಗಿ ಅನುಕೂಲಕರ, ಹೊಸ‌ ಯೋಜನೆಗೆ ಪೂರಕ, ಆದಾಯಕ್ಕಿಂತ ಅಧಿಕ ಖರ್ಚು, ದೂರ ಪ್ರಯಾಣ, ವಾಣಿಜ್ಯೋದ್ಯಮಿ ಗಳಿಗೆ ಅನುಕೂಲಕರ, ಉದ್ಯೋಗದಲ್ಲಿ ಉತ್ತಮ ವಹಿವಾಟು, ಆರೋಗ್ಯದ ಕಡೆ ಗಮನವಿರಲಿ, ಅನಾವಶ್ಯಕ ಮಾತುಗಳಿಂದ ದೂರವಿರಿ.

ಕನ್ಯಾರಾಶಿ
ಮೇಲಾಧಿಕಾರಿಗಳ ಕಿರಿಕಿರಿ, ಉದ್ಯೋಗದ ಸ್ಥಳ ಬದಲಾವಣೆ, ಅವಿವಾಹಿತರಿಗೆ ವಿವಾಹ ಭಾಗ್ಯ, ನಿರುದ್ಯೋಗಿಗಳಿಗೆ ಉದ್ಯೋಗ ಲಾಭ, ಆದಾಯಕ್ಕಿಂತ ಖರ್ಚು ಜಾಸ್ತಿ, ಆರೋಗ್ಯದಲ್ಲಿ ಏರುಪೇರು, ಇಷ್ಟಾರ್ಥ ಗಳು ನೆರವೇರಲಿವೆ, ಮನಶಾಂತಿ, ಅಕಾಲ ಭೋಜನ, ನಿದ್ರೆ ಭಂಗ.

ತುಲಾರಾಶಿ
ಹಳೆಯ ವಿವಾದ‌ ಬಗೆ ಹರಿಯಲಿದೆ, ಹೊಸ ಯೋಜನೆ ಕೈಗೊಳ್ಳುವ ಮುನ್ನ ಯೋಚಿಸಿ, ಮಾತಿನ ಮೇಲೆ ಹಡಿತವಿರಲಿ, ಅಧಿಕ ಕೆಲಸದಿಂದಾಗಿ ವಿಶ್ರಾಂತಿ ಬಯಸುವಿರಿ, ಆಕಸ್ಮಿಕ ಧನಾಗಮ, ತಂದೆಗೆ ಅನಾರೋಗ್ಯ, ವಿದ್ಯಾರ್ಥಿಗಳಿಗೆ ಅನುಕೂಲ.

ವೃಶ್ಚಿಕರಾಶಿ
ಸಾಂಸಾರಿಕವಾಗಿ ಕಿರಿಕಿರಿ, ಕೃಷಿಕರಿಗೆ ಅಧಿಕ ಲಾಭ, ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯಲಿದೆ, ಜವಳಿ ಉದ್ಯಮದವರಿಗೆ ಲಾಭ, ಪ್ರೀತಿಪಾತ್ರರ ಆಗಮನ, ರೈತರಿಗೆ ಆಕಸ್ಮಿಕ ನಷ್ಟ, ದಂಪತಿಗಳಲ್ಲಿ ವಿರಸ, ಅನಾರೋಗ್ಯ, ಚಂಚಲ ಮನಸ್ಸು.

ಧನಸುರಾಶಿ
ಸಾಮಾಜಿಕ‌ವಾಗಿ ಮನ್ನಣೆ, ಉದ್ಯೋಗ ಕ್ಷೇತ್ರದಲ್ಲಿ ಸ್ಥಾನಮಾನಗಳಿಂದ ಸಂತಸ, ಮನೆಯಲ್ಲಿ ಶುಭ‌ ಕಾರ್ಯ, ವಾಹನ ಮಾರಾಟಗಾರರಿಗೆ ಲಾಭ, ಮನಶಾಂತಿ, ಪರರಿಗೆ ಸಹಾಯ, ವ್ಯವಹಾರದ ಕಡೆ ಗಮನ ಹರಿಸಿ, ಹಿರಿಯರ ಆಶೀರ್ವಾದ.

ಮಕರರಾಶಿ
ಧಾರ್ಮಿಕ ಕ್ಷೇತ್ರಗಳ ಭೇಟಿ, ಸಾಮಾಜಿಕ ಬದುಕಿಗೆ ಉತ್ತಮ ತಿರುವು, ವಿದೇಶಿ ಪ್ರಯಾಣದ ಸಿಹಿ ಸುದ್ದಿ ಕೇಳುವಿರಿ, ಆಸ್ತಿ ಖರೀದಿಯೋಗ,  ಮನೆಯಲ್ಲಿ ಶುಭ ಕಾರ್ಯ, ಅಧಿಕಾರಿ ಗಳಿಂದ ಪ್ರಶಂಸೆ, ದೇವತಾ ಅನುಗ್ರಹದಿಂದ ಕೆಲಸ ಕಾರ್ಯಗಳು ನಡೆಯುತ್ತವೆ.

ಕುಂಭರಾಶಿ
ಕೊಟ್ಟ ಸಾಲದ ಮರುಪಾವತಿ, ಹೊಸ ಕಾರ್ಯದ ಬಗ್ಗೆ ಚಿಂತನೆ, ಪಿತ್ರಾರ್ಜಿತ ಆಸ್ತಿ ಲಭ್ಯ, ಸಂಸಾರಿಕವಾಗಿ ಸಂತೋಷ, ಕೃಷಿಕರಿಗೆ ಲಾಭ, ಪ್ರೇಮಿಗಳಿಗೆ ಹಿರಿಯರ ಸಹಕಾರ, ಶ್ರೀಘ್ರದಲ್ಲಿ ಸಂತೋಷದ ಸುದ್ದಿ ಕೇಳುವಿರಿ, ಸ್ವಂತ ಉದ್ಯಮಿಗಳಿಗೆ ಅಲ್ಪ ಲಾಭ.

ಮೀನರಾಶಿ
ವ್ಯವಹಾರಿಕವಾಗಿ ಲಾಭ, ಇಷ್ಟಾರ್ಥ ಕಾರ್ಯಸಿದ್ದಿ, ಆರ್ಥಿಕ ವಿಚಾರಗಳಲ್ಲಿ ನೆಮ್ಮದಿ, ಕುಟುಂಬದ ವಿಷಯಗಳು ಇತ್ಯರ್ಥ ವಾಗುತ್ತವೆ, ವೃತ್ತಿರಂಗದಲ್ಲಿ ಹೊಸ ಅವಕಾಶ, ಮಿತ್ರರಿಂದ ದ್ರೋಹ, ವಿದೇಶಿ ವ್ಯವಹಾರಗಳಲ್ಲಿ ನಷ್ಟ, ಆರೋಗ್ಯದಲ್ಲಿ ಏರುಪೇರು, ಶರೀರದಲ್ಲಿ ಆಯಾಸ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular