ಸೋಮವಾರ, ಏಪ್ರಿಲ್ 28, 2025
HomehoroscopeHoroscope : ದಿನಭವಿಷ್ಯ : ಕೆಲಸದಲ್ಲಿ ವಿನಾಕಾರಣ ಅಡೆತಡೆ

Horoscope : ದಿನಭವಿಷ್ಯ : ಕೆಲಸದಲ್ಲಿ ವಿನಾಕಾರಣ ಅಡೆತಡೆ

- Advertisement -

ಮೇಷರಾಶಿ
ವ್ಯಾಪಾರದಲ್ಲಿ ವೃದ್ದಿಯಾಗಲಿದೆ, ಮನೆಯಲ್ಲಿ ಅಸಮಾಧಾನ, ದೇವರ ಕಾರ್ಯ ನಡೆಸುವಿರಿ, ಶುಭದಿನ, ಅಣ್ಣ ತಮ್ಮಂದಿರಲ್ಲಿ ಸಹಕಾರ ಅತ್ಯಂತ ಅವಶ್ಯಕ, ಕೃಷಿಕರಿಗೆ ಹೆಚ್ಚು ಅನುಕೂಲಕರ, ನಿರೀಕ್ಷಿತ ಆದಾಯ, ತಾಳ್ಮೆಯಿಂದ ಕೆಲಸ ಮಾಡಿ.

ವೃಷಭರಾಶಿ
ಉದ್ಯೋಗ ಸ್ಥಾನ ಬದಲಾವಣೆ, ಇತರರ ಭಾವನೆಗಳಿಗೆ ಸ್ಪಂದಿಸುವಿರಿ, ಮದುವೆಯ ಮಾತುಕತೆ ಫಲಕೊಡಲಿದೆ, ಸಾಮಾಜಿಕ ಕ್ಷೇತ್ರದಲ್ಲಿ ಮನ್ನಣೆ, ಚಿಂತೆಯನ್ನು ದೂರ ಮಾಡಿ, ಆತ್ಮೀಯರೊಂದಿಗೆ ಕಲಹ, ಬಿಡುವಿಲ್ಲದ ಕಾರ್ಯಕ್ರಮಗಳು, ದೇಹಾಲಸ್ಯ.

ಮಿಥುನರಾಶಿ
ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವಿರಿ, ನಿಶ್ಚಿತ ಆರ್ಥಿಕ ಸ್ಥಿತಿ, ಅವಕಾಶಗಳ ಸದುಪಯೋಗ, ಕರ್ತವ್ಯವನ್ನು ಸಮರ್ಥವಾಗಿ ಎದುರಿಸುವಿರಿ, ಉದ್ಯೋಗದಲ್ಲಿ ಬಡ್ತಿ, ಹೊಸ ವ್ಯಕ್ತಿಗಳ ಪರಿಚಯ.

ಕರ್ಕಾಟಕರಾಶಿ
ನಿತ್ಯದ ಕೆಲಸಕ್ಕೂ ವಿನಾಕಾರಣ ಅಡೆತಡೆ, ಆತ್ಮೀಯರ ಜೊತೆಗೆ ನಿಷ್ಟುರ, ದುಷ್ಟ ಜನರ ಸಹವಾಸ, ತಾಳ್ಮೆ ಕಳೆದುಕೊಳ್ಳಬೇಡಿ, ಸಲ್ಲದ ಅಪವಾದ, ಅತಿಯಾದ ಪ್ರಯಾಣ, ಮಾತಿನಲ್ಲಿ ಹಿಡಿತವಿರಲಿ.

ಸಿಂಹರಾಶಿ
ಆಪತ್ತು ಪರಿಹಾರಕ್ಕೆ ವ್ಯರ್ಥ ತಿರುಗಾಟ, ಹಿರಿಯರ ಸಲಹೆಯಂತೆ ಮುಂದುವರಿಯಿರಿ, ಭವಿಷ್ಯದಲ್ಲಿ ಸಂಪತ್ತಿನ ಉಳಿತಾಯಕ್ಕೆ ಗಮನಹರಿಸಿ, ತೀರ್ಥಕ್ಷೇತ್ರ ದರ್ಶನ, ಕಾರ್ಯಾನುಕೂಲ, ಉದ್ಯೋಗದಲ್ಲಿ ಅಡೆತಡೆ, ದಾಯಾದಿ ಕಲಹ, ಅಪಕೀರ್ತಿ.

ಕನ್ಯಾರಾಶಿ
ಅವಿವಾಹಿತರಿಗೆ ವಿವಾಹ ಯೋಗ, ಕೆಲಸದಲ್ಲಿ ಸ್ಪಷ್ಟತೆ ಇರಲಿ, ಹಳೆಯ ಸಾಲ ತೀರುವುದು, ವ್ಯಾಪಾರದಲ್ಲಿ ಏರುಪೇರು, ಅನಾರೋಗ್ಯ, ಮಿತ್ರರಿಂದ ತೊಂದರೆ, ಅಕಾಲ ಭೋಜನ, ವ್ಯಾಸಂಗಕ್ಕೆ ತೊಂದರೆ.

ತುಲಾರಾಶಿ
ಮನೆಯ ಜವಾಬ್ದಾರಿಗಳು ಹೆಚ್ಚುವ ಸಂಭವ, ಭಾಗ್ಯ ವೃದ್ದಿಯಾಗುವ ಯೋಗ, ಸಂಕಷ್ಟಗಳನ್ನು ಸಮರ್ಥವಾಗಿ ಎದುರಿಸುವಿರಿ, ನಿರೀಕ್ಷಿತ ಲಾಭ, ಅಮೂಲ್ಯ ವಸ್ತುಗಳ ಕಳವು, ಹಿತಶತ್ರುಗಳಿಂದ ತೊಂದರೆ, ಅನಾರೋಗ್ಯ.

ವೃಶ್ಚಿಕರಾಶಿ
ವಿದೇಶಿ ಪ್ರಯಾಣ ಯೋಗ, ಮನಸ್ಸು ಚಂಚಲ, ಕೆಲಸ ಕಾರ್ಯಗಳು ಅರ್ಧಕ್ಕೆ ನಿಲ್ಲುವ ಸಾಧ್ಯತೆ, ಕಷ್ಟಕಾಲದಲ್ಲಿಯೂ ಪರೋಪಕಾರದ ಬುದ್ದಿ ತೋರುವಿರಿ, ಎಲ್ಲರ ಮನಸ್ಸನ್ನು ಗೆಲ್ಲುವಿರಿ, ಶ್ರಮಕ್ಕೆ ತಕ್ಕ ಫಲ, ಮನೋವ್ಯಥೆ, ದಾಂಪತ್ಯದಲ್ಲಿ ವಿರಸ, ಚಂಚಲ ಮನಸ್ಸು.

ಧನಸುರಾಶಿ
ಅಧಿಕಾರಕ್ಕಾಗಿ ಅಲೆದಾಟ, ಹಣಕಾಸು ಸಮಸ್ಯೆ, ಶತ್ರುಗಳ ಕಾಟ, ಆಯಾಸದಿಂದ ಕೂಡಿದ ಕೆಲಸ ಇರುವುದು, ನಿರೀಕ್ಷಿತ ಆದಾಯಕ್ಕೆ ತೊಂದರೆ ಇಲ್ಲ, ಆದಾಯ ಕಡಿಮೆ ಖರ್ಚು ಜಾಸ್ತಿ, ಮತ್ತೊಬ್ಬರ ಮೇಲೆ ದೋಷಾರೋಪಣೆ ಬೇಡ, ಬಂಧುಗಳಲ್ಲಿ ಬಾಂಧವ್ಯ, ಮನಸ್ಸಿಗೆ ಭೀತಿ.

ಮಕರರಾಶಿ
ಕುಟುಂಬದ ಜವಾಬ್ದಾರಿ ಹೆಚ್ಚಲಿದೆ, ಮಕ್ಕಳ ವಿದ್ಯಾಭ್ಯಾಸ ಹಾಗೂ ಆರೋಗ್ಯದಲ್ಲಿ ಚಿಂತೆ ಕಂಡು ಬರಲಿದೆ, ವ್ಯವಹಾರಿಕವಾಗಿ ಅಭಿವೃದ್ದಿ ಕಂಡು ಬರಲಿದೆ, ಸರಕಾರಿ ಕೆಲಸಗಳಲ್ಲಿ ಕಿರಿಕಿರಿ, ಔತಣ ಕೂಟಗಳಲ್ಲಿ ಭಾಗಿ, ನಾನಾರೀತಿಯ ಆಲೋಚನೆ, ದುಷ್ಟ ಪರಿಣಾಮ.

ಕುಂಭರಾಶಿ
ಸ್ಥಿರಾಸ್ತಿಗೆ ಸಂಬಂಧಿಸಿದ ವ್ಯಾಜ್ಯ ಪರಿಹಾರವಾಗಲಿದೆ, ಉತ್ತಮ ಧನಾರ್ಜನೆಯಾಗಲಿದೆ, ವಿದೇಶಿ ಪ್ರಯಾಣದ ಯೋಗ, ದೂರ ಪ್ರಯಾಣದಿಂದ ಅನುಕೂಲ, ಹಣ ಬಂದರೂ ಉಳಿಯುವುದಿಲ್ಲ, ಅಪಕೀರ್ತಿ, ದೂರ ಪ್ರಯಾಣ, ವಸ್ತ್ರಾಭರಣ ಪ್ರಾಪ್ತಿ, ಸ್ತ್ರೀ ಲಾಭ.

ಮೀನರಾಶಿ
ಸಾಮಾಜಿಕವಾಗಿ ಪ್ರಶಂಸೆಗೆ ಪಾತ್ರರಾಗುವಿರಿ, ಆರ್ಥಿಕವಾಗಿ ಅನುಕೂಲಕರ, ಉದ್ಯೋಗದಲ್ಲಿ ಭಡ್ತಿ, ವ್ಯವಹಾರದಲ್ಲಿ ಅಭಿವೃದ್ದಿ, ಹೊಂದಾಣಿಕೆಯಿಂದ ಕಾರ್ಯಾನುಕೂಲ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಧನಲಾಭ, ಆಲಸ್ಯ ಮನೋಭಾವ, ಸುಖ ಭೋಜನ, ಹಿರಿಯರಲ್ಲಿ ಭಕ್ತಿ ಗೌರವ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular