ಸೋಮವಾರ, ಏಪ್ರಿಲ್ 28, 2025
HomehoroscopeToday Horoscope - ದಿನಭವಿಷ್ಯ : ಈ ರಾಶಿಯವರು ಮಕ್ಕಳ ವಿಚಾರದಲ್ಲಿ ಎಚ್ಚರಿಕೆ ವಹಿಸಿ

Today Horoscope – ದಿನಭವಿಷ್ಯ : ಈ ರಾಶಿಯವರು ಮಕ್ಕಳ ವಿಚಾರದಲ್ಲಿ ಎಚ್ಚರಿಕೆ ವಹಿಸಿ

- Advertisement -

ಮೇಷರಾಶಿ
ವ್ಯವಹಾರಿಕವಾಗಿ ಅಭಿವೃದ್ದಿ, ದಾಂಪತ್ಯದಲ್ಲಿ ನೆಮ್ಮದಿ, ಆಸ್ತಿ ವಿಚಾರದಲ್ಲಿ ಅನುಕೂಲ, ಆಸ್ತಿ ಖರೀದಿ, ಮಕ್ಕಳ ಅಗತ್ಯಕ್ಕೆ ಖರ್ಚು ಹೆಚ್ಚಾಗುವುದು, ಪ್ರಭಾವಿ ವ್ಯಕ್ತಿಗಳ ಭೇಟಿ, ವಿರೋಧಿ ಗಳ ಮೇಲೆ ಕಣ್ಣೀರಲಿ, ಕೆಲಸದಲ್ಲಿ ಒತ್ತಡ ಜಾಸ್ತಿ, ಅಕಾಲ ಭೋಜನ.

ವೃಷಭರಾಶಿ
ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ವ್ಯವಹಾರ ಉದ್ಯೋಗದಲ್ಲಿ ಪ್ರಗತಿ, ಆರ್ಥಿಕವಾಗಿ ಅನುಕೂಲ, ಪರಸ್ತ್ರೀಯಿಂದ ತೊಂದರೆ, ಅಧಿಕ ತಿರುಗಾಟ, ಆಪ್ತರನ್ನು ದ್ವೇಷಿಸುವಿರಿ, ಪುಣ್ಯಕ್ಷೇತ್ರ ದರ್ಶನ, ವಿವಾಹಕ್ಕೆ ಅಡಚಣೆ, ನೆಮ್ಮದಿ ಇಲ್ಲದ ಜೀವನ, ಪಾಪ ಬುದ್ಧಿ.

ಮಿಥುನರಾಶಿ
ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ, ದಾಂಪತ್ಯ ವಿಚಾರದಲ್ಲಿ ತಾಳ್ಮೆ ಅಗತ್ಯ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ಹಣಕಾಸಿನ ಮುಗ್ಗಟ್ಟು, ದಾಂಪತ್ಯದಲ್ಲಿ ಕಲಹ, ಸ್ತ್ರೀಯರು ತಾಳ್ಮೆ ಯಿಂದ ಇರಿ, ವಿದ್ಯಾಭ್ಯಾಸದಲ್ಲಿ ಮುನ್ನಡೆ, ಧಾರ್ಮಿಕ ಕ್ಷೇತ್ರದಲ್ಲಿ ಭಾಗಿ, ವಿಪರೀತ ವ್ಯಸನ.

ಕರ್ಕಾಟಕರಾಶಿ
ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ, ವಾಹನ ಖರೀದಿ ಯೋಗ, ಸಹೋದರರಿಂದ ನೆಮ್ಮದಿ, ಪರಿಶ್ರಮಕ್ಕೆ ತಕ್ಕ ಫಲ, ಮುಖ್ಯ ಕೆಲಸಗಳು ನೆರವೇರುವುದು, ಮನಸ್ಸಿಗೆ ಸಂತಸ, ವೃತ್ತಿರಂಗ ದಲ್ಲಿ ಸ್ಥಾನಮಾನ, ಇತರರ ಮಾತಿಗೆ ಮರುಳಾಗಬೇಡಿ.

ಸಿಂಹರಾಶಿ
ಧಾರ್ಮಿಕ ಕಾರ್ಯಕ್ಕೆ ಚಿಂತನೆ, ಸಹೋದ್ಯೋಗಿಗಳ ಸಹಕಾರ, ದಾಂಪತ್ಯದಲ್ಲಿ ನೆಮ್ಮದಿ, ಪುಣ್ಯಕ್ಷೇತ್ರಗಳಿಗೆ ಭೇಟಿ, ವಿಧೇಯತೆ ಇರಲಿ, ಹಿರಿಯರ ಮಾತಿಗೆ ಗೌರವ ಕೊಡಿ, ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ, ಅನಾರೋಗ್ಯ, ವಾಹನ ಖರೀದಿ.

ಕನ್ಯಾರಾಶಿ
ವಿದ್ಯಾರ್ಥಿಗಳಿಗೆ ಉತ್ತಮ, ಧನಾರ್ಜನೆಗೆ ನಾನಾ ಅವಕಾಶ, ಯತ್ನ ಕಾರ್ಯಗಳಲ್ಲಿ ಅಡೆತಡೆ, ದಾಂಪತ್ಯದಲ್ಲಿ ತಾಳ್ಮೆ ಇರಲಿ, ಭೋಗವಸ್ತು ಪ್ರಾಪ್ತಿ, ಮಿತ್ರರಿಂದ ಸಹಾಯ, ಅನಗತ್ಯ ಖರ್ಚು, ಆರೋಗ್ಯದ ಬಗ್ಗೆ ಕಾಳಜಿ, ದುಷ್ಟ ಚಿಂತನೆ, ಸಂತಾನ ಪ್ರಾಪ್ತಿ, ಮನಶಾಂತಿ.

ತುಲಾರಾಶಿ
ಆರೋಗ್ಯದ ವಿಚಾರದಲ್ಲಿ ಎಚ್ಚರಿಕೆ ವಹಿಸಿ, ಹಣಕಾಸಿನ ವಿಚಾರದಲ್ಲಿ ಪ್ರಗತಿ, ಸಹೋದರರಿಂದ ಸಹಕಾರ, ಮಾತಿನ ವೈಖರಿ, ಯತ್ನ ಕೆಲಸ ಸಾಧಿಸುವಿರಿ, ಕೋಪ ಜಾಸ್ತಿ, ಚಂಚಲ ಬುದ್ಧಿ, ಯಾರಿಗೂ ಹೆದರುವುದಿಲ್ಲ, ವಂಚನೆಗಳ ಕಡೆ ಗಮನವಿರಲಿ.

ವೃಶ್ಚಿಕರಾಶಿ
ಹೊಸ ಹೂಡಿಕೆಗೆ ಚಿಂತನೆ, ತಜ್ಞರ ಸಲಹೆಯನ್ನು ಪಡೆಯುವುದು ಸೂಕ್ತ. ಮೇಲಾಧಿಕಾರಿಗಳಿಂದ ಪ್ರಶಂಸೆ, ದೂರ ಪ್ರಯಾಣ, ಸಂದರ್ಭಕ್ಕೆ ತಕ್ಕಂತೆ ಮಾತನಾಡುವಿರಿ, ದಾಂಪತ್ಯದಲ್ಲಿ ಪ್ರೀತಿ, ಉದ್ಯೋಗದಲ್ಲಿ ಬದಲಾವಣೆ, ಪರರಿಗೆ ಸಹಾನುಭೂತಿ ತೋರಿಸುವಿರಿ.

ಧನಸ್ಸುರಾಶಿ
ಅಕಾಲ ಭೋಜನ, ಸ್ನೇಹಿತರೊಂದಿಗೆ ಶುಭ ಸಂಜೆ, ಉದ್ಯೋಗದಲ್ಲಿ ಪ್ರಗತಿ, ಸ್ನೇಹಿತರಿಂದ ಸಹಕಾರ, ನಿಮ್ಮ ಒಳ್ಳೆಯ ಗುಣ ಆಕರ್ಷಿಸುತ್ತದೆ, ವಿಪರೀತ ಖರ್ಚು, ಸುಖ ಭೋಜನ, ವಿದ್ಯಾಭ್ಯಾಸಕ್ಕಾಗಿ ದೂರ ಪ್ರಯಾಣ, ಆರೋಗ್ಯದಲ್ಲಿ ಚೇತರಿಕೆ, ಮನಃಶಾಂತಿ.

ಮಕರರಾಶಿ
ಹೊಸ ಚಿಂತನೆಗಳು ಫಲಕೊಡಲಿದೆ, ವ್ಯವಹಾರದಲ್ಲಿ ಚೇತರಿಕೆ, ಹಳೆಯ ಬಾಕಿ ವಸೂಲಿ, ವಿರೋಧಿಗಳಿಂದ ತೊಂದರೆ, ಪರಸ್ಥಳ ವಾಸ, ಅನ್ಯ ಜನರಲ್ಲಿ ದ್ವೇಷ, ತೀರ್ಥಯಾತ್ರಾ ದರ್ಶನ, ಸ್ತ್ರೀಯರಿಗೆ ಲಾಭ,ಚಂಚಲ ಮನಸ್ಸು.

ಕುಂಭರಾಶಿ
ದಾಂಪತ್ಯದಲ್ಲಿ ನೆಮ್ಮದಿ, ಸಂಗಾತಿಯೊಂದಿಗೆ ಸುಂದರ ಸಂಜೆ, ಧನಾರ್ಜನೆ ಅಭಿವೃದ್ದಿ, ಕುಟುಂಬ ಸೌಖ್ಯ, ವಾದ ವಿವಾದಗಳಿಂದ ದೂರವಿರಿ, ಅಲ್ಪ ಆದಾಯ ಅಧಿಕ ಖರ್ಚು, ಕೆಲಸ ಕಾರ್ಯಗಳಲ್ಲಿ ಜಯ, ವಿದ್ಯಾರ್ಥಿಗಳಲ್ಲಿ ಗೊಂದಲ, ದೇವತಾ ಕಾರ್ಯಗಳಲ್ಲಿ ಭಾಗಿ.

ಮೀನರಾಶಿ
ಮಕ್ಕಳ ಆರೋಗ್ಯದ ವಿಚಾರದಲ್ಲಿ ಎಚ್ಚರಿಕೆ ಅಗತ್ಯ, ಹಣಕಾಸಿನ ವಿಚಾರದಲ್ಲಿ ಪ್ರಗತಿ, ಕಠಿಣ ಶ್ರಮದಲ್ಲಿ ಲಾಭ, ಸ್ನೇಹಿತರಿಂದ ಸಹಕಾರ, ಪ್ರಭಾವಿ ವ್ಯಕ್ತಿಗಳ ಭೇಟಿ, ಸಹೋದರರಿಂದ ಸಹಾಯ, ದ್ರವ್ಯ ನಷ್ಟ, ಇತರರ ಮಾತಿಗೆ ಮರುಳಾಗಬೇಡಿ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular