ಸೋಮವಾರ, ಏಪ್ರಿಲ್ 28, 2025
HomehoroscopeToday Horoscope - ದಿನಭವಿಷ್ಯ : ಈ ರಾಶಿಯವರಿಗೆ ಅತಿಯಾದ ಕೋಪದಿಂದ ಕಾರ್ಯ ಹಾನಿ

Today Horoscope – ದಿನಭವಿಷ್ಯ : ಈ ರಾಶಿಯವರಿಗೆ ಅತಿಯಾದ ಕೋಪದಿಂದ ಕಾರ್ಯ ಹಾನಿ

- Advertisement -

ಮೇಷರಾಶಿ
ಆಸ್ತಿ ವಿಚಾರದಲ್ಲಿ ಪ್ರಗತಿ, ಅಧಿಕ ಶ್ರಮದಿಂದ ಧನಾರ್ಜನೆ. ವ್ಯವಹಾರದಲ್ಲಿ ನೆಮ್ಮದಿ, ಅಧಿಕ ಕೋಪ, ಪರರ ಮಾತಿಗೆ ಕಿವಿ ಕೊಡಬೇಡಿ, ಶತ್ರು ಭಾದೆ,ದಾಂಪತ್ಯ ಕಲಹ, ಮಿತ್ರರೊಡನೆ ವಿವಾದ, ಯತ್ನ ಕಾರ್ಯಗಳಲ್ಲಿ ವಿಳಂಬ, ಮನಸ್ತಾಪ.

ವೃಷಭರಾಶಿ
ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ, ನಿರೀಕ್ಷಿತ ಧನಾಗಮನ, ಹಿರಿಯರ ಸಲಹೆ ಆಲಿಸಿ, ಸ್ತ್ರೀ ಲಾಭ, ಮೂಗಿನ ಮೇಲೆ ಕೋಪ, ಉತ್ತಮ ಬುದ್ಧಿಶಕ್ತಿ, ಋಣಭಾದೆ, ಅಕಾಲ ಭೋಜನ, ಆರೋಗ್ಯದಲ್ಲಿ ತೊಂದರೆ, ಸ್ನೇಹಿತರಿಂದ ಸಹಾಯ, ಚೋರಭಯ.

ಮಿಥುನರಾಶಿ
ಉದ್ಯೋಗ ವ್ಯವಹಾರದಲ್ಲಿ ಅಭಿವೃದ್ದಿ, ದೂರ ಪ್ರಯಾಣ, ನಿದ್ರಾಭಂಗ,ಅನಾರೋಗ್ಯ, ಸಮಾಧಾನದಿಂದ ವರ್ತಿಸಿ,ಅಧಿಕ ಶ್ರಮದಿಂದ ಲಾಭ,ಅನಾವಶ್ಯಕ ಖರ್ಚು, ವಿದ್ಯಾರ್ಥಿಗಳಲ್ಲಿ ಗೊಂದಲ, ಮಾತಾಪಿತರಲ್ಲಿ ಪ್ರೀತಿ, ವೈರಿಗಳಿಂದ ದೂರವಿರಿ.

ಕರ್ಕಾಟಕರಾಶಿ
ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ, ಹಿರಿಯರ ಸಲಹೆ ಆಲಿಸಿ, ಉದ್ಯೋಗದಲ್ಲಿ ಪ್ರಗತಿ, ಅನ್ಯ ಜನರಲ್ಲಿ ವಿನಾಕಾರಣ ಕಲಹ, ಕಾರ್ಯ ವಿಕಲ್ಪ, ಮನಸ್ತಾಪ, ಸಾಲಭಾದೆ, ವ್ಯಾಪಾರ ವಹಿವಾಟಿನಿಂದ ಲಾಭ, ಇಲ್ಲಸಲ್ಲದ ತಕರಾರು ನಿಂದನೆ.

ಸಿಂಹರಾಶಿ
ಆರೋಗ್ಯದ ಕಡೆಗೆ ಗಮನ ಹರಿಸಿ, ಉತ್ತಮ ಧನಾರ್ಜನೆಗೆ ಅವಕಾಶ, ಮಾನಸಿಕವಾಗಿ ನೆಮ್ಮದಿ, ಕುಟುಂಬದಲ್ಲಿ ನೆಮ್ಮದಿಯ ವಾತಾವರಣ, ಮಾತಿನ ಮೇಲೆ ನಿಗಾ ಇರಲಿ, ಹಿತ ಶತ್ರು ಭಾದೆ, ಚಂಚಲ ಮನಸ್ಸು, ನಂಬಿದ ಜನರಿಂದ ಮೋಸ, ಧನವ್ಯಯ.

ಕನ್ಯಾರಾಶಿ
ಸಹೋದ್ಯೋಗಿಗಳ ಸಹಕಾರ, ಮೇಲಾಧಿಕಾರಿಗಳ ಪ್ರಶಂಸೆ, ಸರಕಾರಿ ಉದ್ಯೋಗಿಗಳಿಗೆ ಮುಂಬಡ್ತಿ, ಆಹಾರ ಸೇವನೆಯಲ್ಲಿ ವ್ಯತ್ಯಾಸ, ಅನಾರೋಗ್ಯ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಕೆಲಸ ಕಾರ್ಯಗಳಲ್ಲಿ ಮುನ್ನಡೆ, ದಾಯಾದಿ ಕಲಹ, ಬಂಧು ಮಿತ್ರರಲ್ಲಿ ವಾತ್ಸಲ್ಯ ಪ್ರೀತಿ.

ತುಲಾರಾಶಿ
ಉದ್ಯೋಗ ವ್ಯವಹಾರದಲ್ಲಿ ಪ್ರಗತಿ, ಅಧ್ಯಯನದಿಂದ ಅವಕಾಶ, ಕೌಟುಂಬಿಕವಾಗಿ ನೆಮ್ಮದಿ, ಮಕ್ಕಳಿಂದ ಖುಷಿ, ಮೌನವಾಗಿರುವುದು ಉತ್ತಮ, ಹಿರಿಯರ ಮಾತಿಗೆ ಬೆಲೆ ಕೊಡಿ, ಮುಂಗೋಪ, ಹಣಕಾಸಿನ ವಿಷಯಕ್ಕಾಗಿ ಕಲಹ, ಮಾನಸಿಕ ವ್ಯಥೆ.

ವೃಶ್ಚಿಕರಾಶಿ
ಮನೆಯಲ್ಲಿ ಸಂತಸದ ವಾತಾವರಣ, ವಿದ್ಯಾರ್ಥಿಗಳಿಗೆ ಅನುಕೂಲಕರ ಸ್ಥಿತಿ, ಹಿರಿಯರ ಆರೋಗ್ಯದಲ್ಲಿ ಸ್ಥಿರತೆ, ತಾತ್ಕಾಲಿಕ ಸಮಸ್ಯೆಗಳು ಬಗೆಹರಿಯಲಿವೆ, ಚಂಚಲ ಮನಸ್ಸು, ಆಲೋಚಿಸಿ ನಿರ್ಣಯ ಕೈಗೊಳ್ಳಿ, ಶೀತ ಸಂಬಂಧ ರೋಗ, ಆಲಸ್ಯ.

ಧನಸುರಾಶಿ
ಉದ್ಯೋಗದಲ್ಲಿ ಬದಲಾವಣೆ, ಮಾನಸಿಕ ಗೊಂದಲ, ಹೊಸ ಗೆಳೆಯರ ಭೇಟಿ, ಮಾತಿನಲ್ಲಿ ಹಿಡಿತವಿರಲಿ, ನಿರೀಕ್ಷೆಗೆ ತಕ್ಕಂತೆ ಆದಾಯ, ಜನರ ಬೆಂಬಲ, ಕೃಷಿಕರಿಗೆ ಲಾಭ, ಪರಿಚಿತರಿಂದ ಮೋಸಕ್ಕೆ ಒಳಗಾಗುವಿರಿ, ವೆಚ್ಚಗಳ ಬಗ್ಗೆ ಜಾಗ್ರತೆ ವಹಿಸಿ.

ಮಕರರಾಶಿ
ಸಹೋದರ ಸಮಾನದಿಂದ ಸಹಕಾರ, ಆರೋಗ್ಯದಲ್ಲಿ ಶಿಸ್ತಿಗೆ ಕೊರತೆಯಾಗದಂತೆ ಎಚ್ಚರಿಕೆವಹಿಸಿ, ಸ್ವಯಂ ಸಾಮಥ್ರ್ಯದಿಂದ ಅವಕಾಶ, ಅಧಿಕ ಖರ್ಚು, ಸಣ್ಣಪುಟ್ಟ ತೊಂದರೆಗಳು, ಕುಟುಂಬ ಕಲಹ, ಜಾಣ್ಮೆಯಿಂದ ವರ್ತಿಸುವುದು ಉತ್ತಮ.

ಕುಂಭರಾಶಿ
ವಿದ್ಯಾರ್ಥಿಗಳಿಗೆ ಹೆಚ್ಚಿನ ಪರಿಶ್ರಮ ಅಗತ್ಯ, ಆಸ್ತಿ ವಿಚಾರದಲ್ಲಿ ಪ್ರಗತಿ, ಅಧಿಕ ಧನಾರ್ಜನೆ, ಹೊಸ ಹೂಡಿಕೆಗೆ ಅವಕಾಶ, ವಿವಾದಗಳಿಂದ ದೂರವಿರಿ, ಪಶ್ಚಾತಾಪ ಪಡುವಿರಿ, ದುಂದು ವೆಚ್ಚಗಳಿಗೆ ಕಡಿವಾಣ ಹಾಕಿ, ಸಾಲಭಾದೆ,ಹಿರಿಯರಿಂದ ಬೋಧನೆ.

ಮೀನರಾಶಿ
ವ್ಯವಹಾರ ಉದ್ಯೋಗದಲ್ಲಿ ಪ್ರಗತಿ, ಅನ್ಯರ ಸಹಕಾರದಿಂದ ಅನುಕೂಲ, ಆರೋಗ್ಯದಲ್ಲಿ ಚೇತರಿಕೆ, ಮನಸ್ಸಿನಲ್ಲಿ ಭಯಭೀತಿ, ಆಕಸ್ಮಿಕ ಧನವ್ಯಯ, ಕೋಪ ಜಾಸ್ತಿ, ವ್ಯಾಪಾರಿಗಳಿಗೆ ಲಾಭ, ಮಕ್ಕಳ ಅಗತ್ಯಕ್ಕೆ ಖರ್ಚು, ಕೌಟುಂಬಿಕ ಜೀವನದಲ್ಲಿ ತೃಪ್ತಿ.

(today astrology horoscope )

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular