ಸೋಮವಾರ, ಏಪ್ರಿಲ್ 28, 2025
HomehoroscopeHoroscope ; ದಿನಭವಿಷ್ಯ- ಧನಸುರಾಶಿಯವರು ಹಿರಿಯರ ಸಲಹೆ ಆಲಿಸಿ

Horoscope ; ದಿನಭವಿಷ್ಯ- ಧನಸುರಾಶಿಯವರು ಹಿರಿಯರ ಸಲಹೆ ಆಲಿಸಿ

- Advertisement -

ಮೇಷರಾಶಿ
ಕೃಷಿಕರಿಗೆ ಹೆಚ್ಚು ಲಾಭದಾಯಕ, ಧಾರ್ಮಿಕ ಕಾರ್ಯಗಳಿಂದ ಮನಸಿಗೆ ನೆಮ್ಮದಿ, ಉದ್ಯೋಗ, ವ್ಯವಹಾರದಲ್ಲಿ ಬದಲಾವಣೆ, ಸಾಂಸಾರಿಕವಾಗಿ ನೆಮ್ಮದಿ, ವಿದ್ಯಾರ್ಥಿಗಳಿಗೆ ಅನುಕೂಲಕರವಾದ ದಿನ.

ವೃಷಭರಾಶಿ
ಆಕಸ್ಮಿಕ ಧನಾಗಮನ, ಸಾಮಾಜಿಕವಾಗಿ ಗೌರವ, ಆರೋಗ್ಯ ಸಮಸ್ಯೆ ಕಾಡಲಿದೆ, ತಾಳ್ಮೆಯಿಂದ ಕಾರ್ಯಸಾಧನೆ, ಧಾರ್ಮಿಕ ಕಾರ್ಯ, ಉದ್ಯಮಿಗಳಿಗೆ ಲಾಭ.

ಮಿಥುನರಾಶಿ
ಆರೋಗ್ಯದಲ್ಲಿ ವ್ಯತ್ಯಾಸ, ಅತಿಯಾದ ಶ್ರಮ ಜವಾಬ್ದಾರಿಯಿಂದ ದೇಹಾಯಾಸ, ಪಾಲುದಾರಿಕೆ ವ್ಯವಹಾರದಲ್ಲಿ ಯಶಸ್ಸು, ಅಧಿಕ ಧನವ್ಯಯ, ಹಣಕಾಸಿನ ವಿಚಾರದಲ್ಲಿ ಸ್ಪಷ್ಟತೆ ಇರಲಿ.

ಕರ್ಕಾಟಕರಾಶಿ
ಕೌಟುಂಬಿಕವಾಗಿ ನೆಮ್ಮದಿಯ ದಿನ, ಸಹೋದರಿಯರಿಂದ ಅನುಕೂಲ, ಸಾಲದ ಚಿಂತೆ, ಉತ್ತಮ ಧನಾರ್ಜನೆ, ತಾಳ್ಮೆಯಿಂದ ಕೆಲಸ ಕಾರ್ಯಗಳಲ್ಲಿ ಗೆಲವು, ಮಕ್ಕಳಿಂದ ಸಂತೋಷ.

ಸಿಂಹರಾಶಿ
ಗೌರವ ಕೀರ್ತಿ ಪ್ರಾಪ್ತಿಯಾಗಲಿದೆ, ಸರಕಾರಿ ಕಾರ್ಯಗಳಲ್ಲಿ ಪ್ರಗತಿ, ಹಣಕಾಸಿನ ವಿಚಾರದಲ್ಲಿ ದಾಕ್ಷಿಣ್ಯದಿಂದ ತೊಂದರೆ, ಅನಾರೋಗ್ಯ, ಶತ್ರುಕಾಟ, ಪಾಪ ಪ್ರಜ್ಞೆ, ಮಾತಿನಲ್ಲಿ ಸ್ಪಷ್ಟತೆ ಇರಲಿ.

ಕನ್ಯಾರಾಶಿ
ದಾಂಪತ್ಯದಲ್ಲಿ ನೆಮ್ಮದಿ, ಆರೋಗ್ಯದಲ್ಲಿ ಚೇತರಿಕೆ, ಸಂಗಾತಿಯಿಂದ ಅನುಕೂಲ, ವಾಹನ ಖರೀದಿ ಯೋಗ, ದೂರದೂರಿನಲ್ಲಿ ಉದ್ಯೋಗಾವಕಾಶ, ಮನೆಯಲ್ಲಿ ಸಂತಸ, ಹೊಸ ಹೂಡಿಕೆ ಲಾಭವನ್ನು ತರಲಿದೆ.

ತುಲಾರಾಶಿ
ಅಲಂಕಾರಿಕ ವಸ್ತುಗಳ ಖರೀದಿ, ದಾಂಪತ್ಯದಲ್ಲಿ ಪತ್ನಿಯ ಸಹಕಾರ, ನಿಮ್ಮಪಾಲಿಗಿಂದು ಅದೃಷ್ಟದ ದಿನ, ಹಠಮಾರಿತನ ಬೇಡ, ವಿದ್ಯೆ ವಿನಯದಿಂದ ಹೆಚ್ಚಿನ ಯಶಸ್ಸು, ಮಕ್ಕಳಿಂದ ಸಂತಸ.

ವೃಶ್ವಿಕರಾಶಿ
ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಪ್ರಗತಿ, ಆರ್ಥಿಕ ಸ್ಥಿತಿ ಸುಧಾರಣೆ, ದೂರ ಪ್ರಯಾಣದ ಕುರಿತು ಆಲೋಚನೆ, ಉದ್ಯೋಗ ವ್ಯವಹಾರದಲ್ಲಿ ಅಭಿವೃದ್ದಿ, ಹೊಂದಾಣಿಕೆಯಿಂದ ಕಾರ್ಯಸಾಧನೆ.

ಧನಸುರಾಶಿ
ಮೇಲಾಧಿಕಾರಿಗಳಿಂದ ಸಹಕಾರ, ಹಿರಿಯರ ಸಲಹೆ ಆಲಿಸಿ, ದಾಂಪತ್ಯದಲ್ಲಿ ನೆಮ್ಮದಿ, ಸಾಲಬಾಧೆ, ಶುಭ ಕಾರ್ಯಗಳ ಕುರಿತು ಚಿಂತನೆ, ವ್ಯವಹಾರದಲ್ಲಿ ಎಚ್ಚರಿಕೆಯ ನಡೆ ಅತೀ ಅಗತ್ಯ, ತಾಳ್ಮೆಯಿಂದ ಕಾರ್ಯ ಸಾಧನೆ.

ಮಕರರಾಶಿ
ಉದ್ಯೋಗದಲ್ಲಿ ಬದಲಾವಣೆ, ಆಸ್ತಿ ಹಾಗೂ ವಾಹನದ ವಿಚಾರದಲ್ಲಿ ಬದಲಾವಣೆ, ಕಲಾವಿದರ ಪಾಲಿಗೆ ಇಂದು ಲಾಭದಾಯಕವಾದ ದಿನ, ಉದ್ಯೋಗದಲ್ಲಿ ಬದಲಾವಣೆ, ಬಂಧುಗಳ ಜೊತೆಗಿನ ವ್ಯವಹಾರದಲ್ಲಿ ದುಡುಕಬೇಡಿ.

ಕುಂಭರಾಶಿ
ಮಾತಿನಿಂದ ಕಾರ್ಯಸಾಧನೆ, ಸಹೋದ್ಯೋಗಿಗಳ ಸಹಕಾರ, ಶಕ್ತಿ ದೇವತೆಗಳ ದರ್ಶನ, ದೂರದ ಪ್ರಯಾಣದಿಂದ ಅಧಿಕ ಧನಲಾಭ, ಆಸ್ತಿ ವಿಚಾರದಲ್ಲಿ ನೆಮ್ಮದಿ, ಅದೃಷ್ಟ ಒಲಿಯಲಿದೆ, ಆರ್ಥಿಕ ಸಹಕಾರ ದೊರೆಯಲಿದೆ.

ಮೀನರಾಶಿ
ಗುರುಹಿರಿಯರ ಮಾರ್ಗದರ್ಶನ ಅಗತ್ಯ, ದೂರದ ಬಂಧುಗಳಿಂದ ಅನುಕೂಲ, ಉತ್ತಮ ಧನಾರ್ಜನೆ, ಸರಕಾರಿ ಉದ್ಯೋಗಿಗಳಿಗೆ ಮುಂಭಡ್ತಿ, ದೇವತಾ ದರ್ಶನ, ಆರೋಗ್ಯದಲ್ಲಿ ಎಚ್ಚರಿಕೆ ಅತೀ ಅಗತ್ಯ, ತಿನ್ನುವ ಆಹಾರದ ಮೇಲೆ ನಿಗಾ ಇರಲಿ.

ಇದನ್ನೂ ಓದಿ : Tirupathi Secrets : ತಿರುಪತಿ ತಿಮ್ಮಪ್ಪನ ವಿಗ್ರಹದ ವಿಸ್ಮಯ ನಿಮಗೆ ಗೊತ್ತಾ ?

ಇದನ್ನೂ ಓದಿ : ತೂಕ ಇಳಿಸುತ್ತೆ, ಹೊಟ್ಟೆಯ ಕೊಬ್ಬು ಕರಗಿಸುತ್ತೆ ಈ 9 ಟೀ

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular