ಸೋಮವಾರ, ಏಪ್ರಿಲ್ 28, 2025
HomehoroscopeHoroscope - ದಿನಭವಿಷ್ಯ : ಶ್ರಾವಣ ಶನಿವಾರದಂದು ಈ ರಾಶಿಯವರಿಗೆ ಅದೃಷ್ಟ

Horoscope – ದಿನಭವಿಷ್ಯ : ಶ್ರಾವಣ ಶನಿವಾರದಂದು ಈ ರಾಶಿಯವರಿಗೆ ಅದೃಷ್ಟ

- Advertisement -

ಮೇಷರಾಶಿ
ಮಾನಸಿಕ ನೆಮ್ಮದಿ, ಮಕ್ಕಳಿಂದ ಸಂತಸ, ಉದ್ಯೋಗದಲ್ಲಿ ನಿರಾಸಕ್ತಿ, ದೂರ ಪ್ರಯಾಣದಿಂದ ಲಾಭ, ಕೃಷಿಕರಿಗೆ ಅನಾನುಕೂಲ, ತಾಯಿಯಿಂದ ಸಹಾಯ ಕೇಳುವಿರಿ, ಶುಭ ಕಾರ್ಯದ ಚಿಂತೆ, ವಿದ್ಯಾಭ್ಯಾಸದಲ್ಲಿ ಮರೆವು, ಹಿರಿಯರಿಂದ ಬೈಗುಳ.

ವೃಷಭರಾಶಿ
ಧಾರ್ಮಿಕ ಕಾರ್ಯಕ್ಕೆ ಚಿಂತನೆ, ಧನಾರ್ಜನೆಗೆ ಅವಕಾಶ, ದೈಹಿಕ ಸಮರ್ಥತತೆ, ಸ್ತ್ರೀಯರಿಂದ ಲಾಭ, ಸಹೋದ್ಯೋಗಿಗಳ ಸಹಕಾರ, ದೂರ ಪ್ರಯಾಣ, ನೆರೆಹೊರೆಯವರಿಂದ ನೋವು, ಗಂಟಲು ಸಮಸ್ಯೆಗಳು, ಪ್ರಯೋಗಾತ್ಮಕ ಆಲೋಚನೆ.

ಮಿಥುನರಾಶಿ
ಮನೆಯಲ್ಲಿ ಸಂತಸದ ವಾತಾವರಣ, ಆರ್ಥಿಕ ವಿಚಾರದಲ್ಲಿ ದಕ್ಷತೆ. ಮಾತಿನಿಂದ ಕಲಹ, ಆರ್ಥಿಕ ಚೇತರಿಕೆ, ಷೇರು ಮಾರುಕಟ್ಟೆಯಲ್ಲಿ ನಷ್ಟ, ಕಣ್ಣಿನ ಸಮಸ್ಯೆ, ಹಿರಿಯರೊಂದಿಗೆ ಕಲಹ, ಕೋರ್ಟ್ ಕೇಸ್‍ಗಳ ಭಯ, ರಕ್ತ ಸಂಚಾರದಲ್ಲಿ ವ್ಯತ್ಯಾಸ.

ಕರ್ಕಾಟಕರಾಶಿ
ಹೊಸ ಹೂಡಿಕೆ ಲಾಭ ತರಲಿದೆ, ಪಾಲುದಾರಿಕಾ ವ್ಯವಹಾರದಲ್ಲಿ ಲಾಭ. ಆರೋಗ್ಯದಲ್ಲಿ ಚೇತರಿಕೆ, ದಾಂಪತ್ಯದಲ್ಲಿ ಮೂರನೆಯವರ ಪ್ರವೇಶ, ಸ್ವಾಭಿಮಾನಕ್ಕೆ ಧಕ್ಕೆ, ಮಾನಸಿಕ ತೊಳಲಾಟ, ಪಾಲುದಾರಿಕೆಯಲ್ಲಿ ಸಮಸ್ಯೆಗಳು, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ.

ಸಿಂಹರಾಶಿ
ಸಾಂಸಾರಿಕವಾಗಿ ನೆಮ್ಮದಿ, ಮಾತಿನಿಂದ ಧನ ಲಾಭ, ಹಳೆ ಸ್ನೇಹಿತರ ಭೇಟಿ, ಸಾಲಗಾರರ ಶತ್ರುಗಳ ಚಿಂತೆ, ಮಾನಸಿಕ ಅಸಮತೋಲನ, ಅನಗತ್ಯ ಖರ್ಚುಗಳು, ಆಸ್ಪತ್ರೆ ಅಲೆದಾಟ, ಸೊಸೆಯಿಂದ ನೋವು, ದೀರ್ಘಕಾಲದ ಅನಾರೋಗ್ಯ, ಆರ್ಥಿಕ ಸಹಾಯ ದೊರೆಯುವುದು.

ಕನ್ಯಾರಾಶಿ
ಮನೆಯಲ್ಲಿ ಸಂತಸದ ವಾತಾವರಣ, ಧಾರ್ಮಿಕ ಚಟುವಟಿಕೆಯಲ್ಲಿ ಸಕ್ರೀಯರಾಗಿರುವಿರಿ, ದೂರದ ವ್ಯವಹಾರಗಳಲ್ಲಿ ಅಭಿವೃದ್ದಿ, ಮಕ್ಕಳಿಂದ ಸಹಾಯ, ಪ್ರೀತಿ-ಪ್ರೇಮದಲ್ಲಿ ಯಶಸ್ಸು, ಭಾವನಾತ್ಮಕ ಚಿಂತನೆಗಳು, ದುಶ್ಚಟಗಳಿಂದ ತೊಂದರೆ, ಅನಾರೋಗ್ಯದಿಂದ ಗುಣಮುಖ.

ತುಲಾರಾಶಿ
ಮನೆಯಲ್ಲಿ ಧಾರ್ಮಿಕ ಕಾರ್ಯದ ಕುರಿತು ಚರ್ಚೆ, ಸ್ತ್ರೀಯರಿಂದ ಸಹಕಾರ, ಉದ್ಯೋಗ ವ್ಯವಹಾರದಲ್ಲಿ ಮುನ್ನಡೆ, ವೃತ್ತಿಯಲ್ಲಿ ಹಿನ್ನಡೆ, ಅಧಿಕಾರ ವರ್ಗದವರಿಂದ ಸಮಸ್ಯೆ, ಗೌರವಕ್ಕೆ ಧಕ್ಕೆ, ಉತ್ತಮ ಗುಣ ನಡವಳಿಕೆಯಿಂದ ನೋವು, ಮಾನಸಿಕ ನೋವು, ಸೋಮಾರಿತನ.

ವೃಶ್ಚಿಕರಾಶಿ
ಧನಾರ್ಜನೆಯಲ್ಲಿ ಕೊರತೆ ಕಾಣದು, ಹಿರಿಯರ ಆರೋಗ್ಯದ ಬಗ್ಗೆ ಗಮನಹರಿಸಿ, ಅನಿರೀಕ್ಷಿತ ಸುಖ ಪ್ರಾಪ್ತಿ, ಉದ್ಯೋಗ, ವ್ಯವಹಾರದಲ್ಲಿ ಮುನ್ನಡೆ, ತಂದೆಯಿಂದ ಸಹಾಯ, ಸಾಧಿಸುವ ಛಲ, ವಿದ್ಯಾಭ್ಯಾಸದಲ್ಲಿ ಆಸಕ್ತಿ ಆದರೂ ಮರೆವು, ಪೂರ್ವಿಕರ ನೆನಪು.

ಧನಸ್ಸುರಾಶಿ
ಮಾನಸಿಕ ನೆಮ್ಮದಿ, ಪಾಲುದಾರರ ಜೊತೆಗೆ ಹೊಂದಾಣಿಕೆ, ಆರೋಗ್ಯದ ಕಡೆಗೆ ಗಮನ ಇರಲಿ, ಆರ್ಥಿಕ ಚಿಂತೆಗಳು, ಕೋರ್ಟ್ ಕೇಸುಗಳ ಯೋಚನೆ, ಪತ್ರ ವ್ಯವಹಾರದಲ್ಲಿ ಹಿನ್ನಡೆ, ಅಪಘಾತಗಳು, ಕುಟುಂಬದ ಸ್ಥಿತಿಗತಿಗಳಿಂದ ನೋವು, ನೆರೆಹೊರೆಯವರಿಂದ ನಷ್ಟ.

ಮಕರರಾಶಿ
ಹಣಕಾಸಿನ ವಿಚಾರದಲ್ಲಿ ಏರಿಳಿತ, ಲಾಭಾಂಶ ವೃದ್ದಿ, ಬಂಧುಗಳ ಸಹಕಾರ, ಸಹೋದ್ಯೋಗಿಗಳ ಸಹಕಾರ, ಮಾನಸಿಕ ಚಂಚಲತೆ, ದೈಹಿಕ ಅಸಮರ್ಥತೆ, ಸ್ವಯಂಕೃತ ಅಪರಾಧ, ಅನಗತ್ಯ ಅಭಿಲಾಷೆಗಳು, ನೆನಪಿನ ಶಕ್ತಿ ಕುಂಠಿತ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ.

ಕುಂಭರಾಶಿ
ಸಾಂಸಾರಿಕವಾಗಿ ತೃಪ್ತಿ, ಧಾರ್ಮಿಕ ಸ್ಥಳಗಳಿಗೆ ಭೇಟಿ, ವಿದ್ಯಾರ್ಥಿಗಳಿಗೆ ಸಕಲ ಸೌಲಭ್ಯ ವೃದ್ದಿ, ದೀರ್ಘಕಾಲದ ವ್ಯಾಧಿಗಳು, ಬಾಡಿಗೆದಾರರಿಂದ ಸಮಸ್ಯೆ, ದೂರ ಪ್ರದೇಶಕ್ಕೆ ತೆರಳುವಿರಿ, ಮಲತಾಯಿ ಧೋರಣೆಗಳು, ಊಟ-ಉಪಚಾರಗಳಲ್ಲಿ ವ್ಯತ್ಯಾಸ, ರಾಜಕಾರಣಿಗಳಿಂದ ತೊಂದರರೆ.

ಮೀನರಾಶಿ
ಸಾಂಸಾರಿಕವಾಗಿ ಸುಖ ಸಮೃದ್ದಿ, ಪಾಲುದಾರಿಕಾ ವ್ಯವಹಾರದಲ್ಲಿ ತಾಳ್ಮೆ ಅಗತ್ಯ, ಆರೋಗ್ಯದಲ್ಲಿ ಚೇತರಿಕೆ, ಮಕ್ಕಳಿಂದ ಅನುಕೂಲ, ಸ್ಪರ್ಧಾತ್ಮಕ ಚಟುವಟಿಕೆಯಲ್ಲಿ ಜಯ, ರಹಸ್ಯ ಸ್ಥಳ ಬೇಟಿ, ಅಸಭ್ಯ ವರ್ತನೆಯಿಂದ ಮನಸ್ಸಿಗೆ ಬೇಸರ, ಹಿರಿಯರಿಂದ ಸಹಾಯ, ಕಠಿಣ ಶ್ರಮದಿಂದ ಅಧಿಕ ಲಾಭ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular