ಸೋಮವಾರ, ಏಪ್ರಿಲ್ 28, 2025
Homehoroscopeದಿನಭವಿಷ್ಯ : ಈ ರಾಶಿಯವರಿಂದು ಎಚ್ಚರಿಕೆಯಿಂದ ಇರಬೇಕು

ದಿನಭವಿಷ್ಯ : ಈ ರಾಶಿಯವರಿಂದು ಎಚ್ಚರಿಕೆಯಿಂದ ಇರಬೇಕು

- Advertisement -

ಮೇಷರಾಶಿ
ಆರ್ಥಿಕ ವಿಚಾರದಲ್ಲಿ ಸ್ತ್ರೀಯರಿಂದ ಸಹಕಾರ, ಹೊಸ ಸ್ನೇಹಿತರ ಭೇಟಿ, ರಾಜಕಾರಣಿಗಳಿಗೆ, ಧಾರ್ಮಿಕ ನಾಯಕರಿಗೆ ಶುಭ, ಕುಟುಂಬ ಸೌಖ್ಯ, ಯತ್ನ ಕಾರ್ಯಗಳಲ್ಲಿ ಯಶಸ್ಸು, ಸಮಾಜ ದಲ್ಲಿ ಗೌರವ, ಷೇರು ವ್ಯವಹಾರ ಗಳಲ್ಲಿ ಲಾಭ, ದೂರ ಪ್ರಯಾಣ.

ವೃಷಭರಾಶಿ
ನಿರೀಕ್ಷಿತ ಧನಾಗಮನ, ದಾಂಪತ್ಯದಲ್ಲಿ ನೆಮ್ಮದಿ, ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲ, ಆರೋಗ್ಯದ ಬಗ್ಗೆ ಕಾಳಜಿ ಇರಲಿ, ಶತ್ರುಗಳು ಮಿತ್ರರಾಗುವ ಸುದಿನ, ಅಲ್ಪ ಲಾಭ ಅಧಿಕ ಖರ್ಚು, ಮನಸ್ಸಿಗೆ ನೆಮ್ಮದಿ.

ಮಿಥುನರಾಶಿ
ಸಹೋದರರಿಂದ ಸಹಾಯ, ಮೇಲಾಧಿಕಾರಿಗಳಿಂದ ಪ್ರಶಂಸೆ, ಪಾಲುದಾರಿಕೆ ವ್ಯವಹಾರದಲ್ಲಿ ಲಾಭ, ಸಾಂಸಾರಿಕವಾಗಿ ನೆಮ್ಮದಿ, ಯೋಚಿಸಿ ಕೆಲಸ ಮಾಡುವುದು ಉತ್ತಮ, ಅನಾರೋಗ್ಯ, ದಾಂಪತ್ಯದಲ್ಲಿ ವಿರಸ.

ಕರ್ಕಾಟಕರಾಶಿ
ವಿದೇಶಿ ವ್ತವಹಾರದಲ್ಲಿ ವಿಳಂಭ, ಆರೋಗ್ಯದಲ್ಲಿ ಚೇತರಿಕೆ, ತಾಳ್ಮೆಯಿಂದ ವ್ಯವಹಾರದಲ್ಲಿ ಅಧಿಕ ಲಾಭ, ಪಾನೀಯ ವ್ಯವಹಾರ ಕೈ ಹಿಡಿಯಲಿದೆ, ಸ್ನೇಹಿತರೊಡನೆ ವಿವಾಹದ ಮಾತುಕತೆ, ಅದೃಷ್ಟ ಒಲಿದು ಬರಲಿದೆ, ಖರ್ಚು ವೆಚ್ಚಗಳಲ್ಲಿ ಹಿಡಿತವಿರಲಿ.

ಸಿಂಹರಾಶಿ
ಕೆಲಸ ಕಾರ್ಯಗಳಲ್ಲಿ ಅನಿರೀಕ್ಷಿತ ಅಭಿವೃದ್ದಿ, ವಿದ್ಯಾರ್ಥಿಗಳಿಗೆ ಅನುಕೂಲಕರ, ಕೆಲಸದ ನಿಮ್ಮಿತ್ತ ದೂರ ಪ್ರಯಾಣ, ಮಹಿಳೆಯರಿಗೆ ಕೆಲಸದ ಒತ್ತಡ, ಆಪ್ತ ಸ್ನೇಹಿತರ ಭೇಟಿ, ಹಣಕಾಸಿನ ವಿಷಯದಲ್ಲಿ ಎಚ್ಚರವಹಿಸಿ.

ಕನ್ಯಾರಾಶಿ
ಪಾಲುದಾರಿಕೆಯ ವ್ಯವಹಾರದಲ್ಲಿ ಘರ್ಷಣೆ, ಆರೋಗ್ಯದಲ್ಲಿ ಚೇತರಿಕೆ, ವಿದ್ಯಾರ್ಥಿಗಳಿಗೆ ಅಧಿಕ ಶ್ರಮ, ಧಾರ್ಮಿಕ ಕಾರ್ಯದ ಭೇಟಿ, ಉದ್ಯೋಗದಲ್ಲಿ ಪ್ರಗತಿ, ಆಕಸ್ಮಿಕ ಧನಲಾಭ, ತಾಳ್ಮೆ ಅಗತ್ಯ, ಶತ್ರು ನಾಶ, ಧಾರ್ಮಿಕ ವಿಷಯದತ್ತ ಆಸಕ್ತಿ.

ತುಲಾರಾಶಿ
ನಿರೀಕ್ಷೆಗಿಂತಲೂ ಅಧಿಕ ಧನಾರ್ಜನೆ, ದಂಪತಿಗಳಿಗೆ ಶುಭಫಲ, ಆರೋಗ್ಯದಲ್ಲಿ ಚೇತರಿಕೆ, ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಿ, ಗೃಹ ಉಪಯೋಗಿ ವಸ್ತುಗಳ ಖರೀದಿ, ಮಿತ್ರರಿಂದ ಸಹಾಯ, ಗುರು ಹಿರಿಯರಲ್ಲಿ ಭಕ್ತಿ.

ವೃಶ್ಚಿಕರಾಶಿ
ಅವಿವಾಹಿತರಿಗೆ ವಿವಾಹ ಭಾಗ್ಯ, ರಾಜಕಾರಣಿಗಳಿಗೆ ಅನುಕೂಲ, ದೂರದ ಬಂಧುಗಳ ಭೇಟಿ, ಸಾಂಸಾರಿಕವಾಗಿ ನೆಮ್ಮದಿ, ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುವಿರಿ, ಮನಸ್ಸಿಗೆ ಶಾಂತಿ, ತೀರ್ಥಯಾತ್ರಾ ದರ್ಶನ, ಋಣ ವಿಮೋಚನೆ.

ಧನಸ್ಸುರಾಶಿ
ದಂಪತಿಗಳಿಗೆ ತಾಳ್ಮೆ ಅಗತ್ಯ, ಪಾಲುದಾರಿಕೆ ವ್ಯವಹಾರದಲ್ಲಿ ಚೇತರಿಕೆ, ಸಾಂಸಾರಿಕವಾಗಿ ವಿದ್ಯಾರ್ಥಿಗಳಿಗೆ ಶುಭ ಸುದ್ದಿ, ಅಲ್ಪ ಕಾರ್ಯಸಿದ್ಧಿ, ಕೃಷಿಯಲ್ಲಿ ಲಾಭ, ಸಾಲಭಾದೆ, ಮನಕ್ಲೇಷ, ವಿದ್ಯಾಭ್ಯಾಸದಲ್ಲಿ ಹಿನ್ನಡೆ.

ಮಕರರಾಶಿ
ಆಹಾರೋದ್ಯಮಿಗಳಿಗೆ ಅಧಿಕ ಲಾಭ, ವಿದೇಶದ ಕಾರ್ಯಗಳಲ್ಲಿ ಗೆಲುವು, ಆರೋಗ್ಯದಲ್ಲಿ ಅಭಿವೃದ್ದಿ, ಮಕ್ಕಳೊಂದಿಗೆ ತಾಳ್ಮೆ ಅಗತ್ಯ, ಅತಿಯಾದ ದುಃಖ, ವಾಹನ ಚಾಲಕರಿಗೆ ತೊಂದರೆ, ಶತ್ರು ಭಾದೆ, ಪತಿ ಪತ್ನಿಯರಲ್ಲಿ ಸಂತೋಷ.

ಕುಂಭರಾಶಿ
ಹೊಸ ಹೂಡಿಕೆಯಿಂದ ಲಾಭದ ನಿರೀಕ್ಷೆ, ದೂರದ ಬಂಧುಗಳ ಆಗಮನ, ವಿದ್ಯಾರ್ಥಿಗಳಿಗೆ ಅಧಿಕ ಪರಿಶ್ರಮ ಅಗತ್ಯ, ಪರಸ್ಥಳ ವಾಸ, ಶರೀರದಲ್ಲಿ ಆಲಸ್ಯ, ದಾಯಾದಿ ಕಲಹ, ಇಲ್ಲ ಸಲ್ಲದ ಅಪವಾದ, ಕಾರ್ಯಸಾಧನೆ.

ಮೀನರಾಶಿ
ದಾಂಪತ್ಯದಲ್ಲಿ ಅನ್ಯೋನ್ಯತೆ, ವಿದ್ಯಾರ್ಥಿಗಳಿಗೆ ಹೊಸ ಅವಕಾಶ, ದೂರ ಪ್ರಯಾಣದಿಂದ ಲಾಭ, ರಾಜಕಾರಣಿಗಳಿಗೆ ಶುಭ ಸುದ್ದಿ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ಧನಲಾಭ, ಮಂಗಳ ಕಾರ್ಯಗಳಲ್ಲಿ ಭಾಗಿ, ವಿದ್ಯಾರ್ಥಿಗಳಲ್ಲಿ ಯಶಸ್ಸು.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular