ಬುಧವಾರ, ಜೂನ್ 18, 2025
HomeBreakingಕಲ್ಲುಗಣಿಯಲ್ಲಿ ಸ್ಪೋಟ : 10 ಮಂದಿ ಕಾರ್ಮಿಕರ ದುರ್ಮರಣ

ಕಲ್ಲುಗಣಿಯಲ್ಲಿ ಸ್ಪೋಟ : 10 ಮಂದಿ ಕಾರ್ಮಿಕರ ದುರ್ಮರಣ

- Advertisement -

ಆಂಧ್ರಪ್ರದೇಶ : ಕಲ್ಲುಗಣಿಗಾರಿಕೆ ನಡೆಯುತ್ತಿದ್ದ ವೇಳೆಯಲ್ಲಿ ಸ್ಪೋಟ ಸಂಭವಿಸಿದ್ದು, 10 ಮಂದಿ ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ ಕಡಪದ ಬಳಿಯಲ್ಲಿ ನಡೆದಿದೆ.

Download 15

ಕಡಪದ ಮಾಮಿಲ್ಲಪಲ್ಲೆ ಗ್ರಾಮದ ಸಮೀಪದಲ್ಲಿರುವ ಕಲ್ಲುಗಣಿಯಲ್ಲಿ ಕಾರ್ಮಿಕರು ಬಂಡೆಯನ್ನು ಕೊರೆಯುವ ವೇಳೆಯಲ್ಲಿ ಈ ದುರ್ಘಟನೆ ಸಂಭವಿಸಿದೆ.

Images 2021 05 08T144630.458

ಮೃತ ಕಾರ್ಮಿಕರಲ್ಲಿ ಬಹುತೇಕರು ಆಂಧ್ರಪ್ರದೇಶದ ಪುಲಿವೆಂಡುಲ ಮೂಲದವರು ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಕಡಪ ಪೊಲೀಸರು ಭೇಟಿ ನೀಡಿ ಪರಿಶೀಲನೆಯನ್ನು ನಡೆಸುತ್ತಿದ್ದಾರೆ.

9000 30
Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular