- Advertisement -
ಸ್ವಾಮಿ ಕೊರಗಜ್ಜ.. ತುಳುನಾಡಿಗರ ಪಾಲಿನ ಆರಾಧ್ಯ ದೈವ. ಭಕ್ತರ ಇಷ್ಟಾರ್ಥಗಳನ್ನು ಸಿದ್ದಿಸುವ ಕೊರಗಜ್ಜನ್ನು ಲಕ್ಷಾಂತರ ಮಂದಿ ಆರಾಧಿಸುತ್ತಿದ್ದಾರೆ. ಇದೀಗ ಯುವಕ ಹೊಸ ತಂಡ ಸಿದ್ದ ಪಡಿಸಿದ ಮಹಿಮೆದ ಕೊರಗ ತನಿಯ ಆಲ್ಬಮ್ ಸಾಂಗ್ ರಿಲೀಸ್ ಆಗಿದ್ದು, ಕೊರಗಜ್ಜ ಭಕ್ತರಿಗೆ ಇಷ್ಟವಾಗುತ್ತಿದೆ.
ಸ್ವಾಮಿ ಕೊರಗಜ್ಜ.. ತುಳುನಾಡಿಗರ ಪಾಲಿನ ಆರಾಧ್ಯ ದೈವ. ಭಕ್ತರ ಇಷ್ಟಾರ್ಥಗಳನ್ನು ಸಿದ್ದಿಸುವ ಕೊರಗಜ್ಜನ್ನು ಲಕ್ಷಾಂತರ ಮಂದಿ ಆರಾಧಿಸುತ್ತಿದ್ದಾರೆ. ಇದೀಗ ಯುವಕ ಹೊಸ ತಂಡ ಸಿದ್ದ ಪಡಿಸಿದ ಮಹಿಮೆದ ಕೊರಗ ತನಿಯ ಆಲ್ಬಮ್ ಸಾಂಗ್ ರಿಲೀಸ್ ಆಗಿದ್ದು, ಕೊರಗಜ್ಜ ಭಕ್ತರಿಗೆ ಇಷ್ಟವಾಗುತ್ತಿದೆ.