ಬೆಂಗಳೂರು : ಹಲವು ದಿನಗಳಿಂದ ಬಿಡದೇ ಸುರಿಯುತ್ತಿದ್ದ ಮಳೆಯನ್ನ ಕಂಡು ಜನರು ಕಂಗೆಟ್ಟಿದ್ದರು. ಆದರೆ ಕಳೆದ ಒಂದು ವಾರದಿಂದ ವರುಣನ ಆರ್ಭಟ ಕಡಿಮೆಯಾಗಿತ್ತು. ಆದ್ರೀಗ ಶಾಕಿಂಗ್ ಸುದ್ದಿಯೊಂದು ಹೊರ ಬಿದ್ದಿದೆ. ಕರ್ನಾಟಕ ಸೇರಿ ಭಾರತದ 4 ರಾಜ್ಯಗಳಿಗೆ ಪ್ರವಾಹ ಕಂಟಕ ಎದುರಾಗಲಿದೆ.
ಕರ್ನಾಟಕ, ಅಸ್ಸಾಂ, ಆಂಧ್ರಪ್ರದೇಶ, ಬಿಹಾರ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಹವಮಾನ ವೈಪರಿತ್ಯದಿಂದಾಗಿ ಚಂಡಮಾರುತ ಹಾಗೂ ಪ್ರವಾಹಗಳು ಮತ್ತು ಅನಾವೃಷ್ಟಿ ಎದುರಾಗುವ ಅಪಾಯವಿದೆ . ಭಾರತೀಯರು ಹವಾಮಾನ ಸಂಬಂಧಿತ ವಿಪರೀತ ಘಟನೆಗಳ ಅಪಾಯ ದಲ್ಲಿರುವ ಜಿಲ್ಲೆಗಳಲ್ಲಿ ವಾಸಿಸುತ್ತಿದ್ದಾರೆ ಎಂದು ದೇಹಲಿ ಮೂಲದ ಚಿಂತಕರ ಚಾವಡಿ ವರದಿ ತಿಳಿಸಿದೆ.
ಇದನ್ನೂ ಓದಿ: ಚಿಕ್ಕ ಮಕ್ಕಳಿಗೂ ಹೆಲ್ಮೆಟ್ ಕಡ್ಡಾಯ : ಯಾವಾಗಿಂದ ಜಾರಿಯಾಗುತ್ತೆ ಗೊತ್ತಾ ಹೊಸ ನಿಯಮ
ಕೌನ್ಸಿಲ್ ಆನ್ ಎನರ್ಜಿ, ಎನ್ವಿರಾನ್ ಮೆಂಟ್ ಮತ್ತು ವಾಟರ್ ಬಿಡುಗಡೆ ಮಾಡಿದ ಹವಾಮಾನ ಸಂವೇದನಾ ಸೂಚ್ಯಾಂಕವು ಭಾರತದ 463 ಜಿಲ್ಲೆಗಳು ಅತಿವೃಷ್ಟಿ, ಬರ ಮತ್ತು ಚಂಡಮಾರುತದ ಅಪಾಯದಲ್ಲಿವೆ.
ಇದನ್ನೂ ಓದಿ: Tamil Nadu : ಪಟಾಕಿ ಗೋಡೌನ್ನಲ್ಲಿ ಅಗ್ನಿ ದುರಂತ : 6 ಮಂದಿ ಸಜೀವ ದಹನ, 10 ಮಂದಿ ಗಂಭೀರ
(Karnataka; Rain hits 4 states: Severe rains, cyclones, floods forecast)