ಸೋಮವಾರ, ಏಪ್ರಿಲ್ 28, 2025
HomeElectionKarnataka Election Result 2023 : 95 ಬಿಜೆಪಿ ಶಾಸಕರ ಪೈಕಿ 61 ಶಾಸಕರಿಗೆ ಸೋಲು

Karnataka Election Result 2023 : 95 ಬಿಜೆಪಿ ಶಾಸಕರ ಪೈಕಿ 61 ಶಾಸಕರಿಗೆ ಸೋಲು

- Advertisement -

ಬೆಂಗಳೂರು : (Karnataka Election Result 2023 ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಎಲ್ಲಾ ನಿರೀಕ್ಷೆಗೂ ಮೀರಿದ ಫಲಿತಾಂಶ ಹೊರಬಿದ್ದಿದೆ. ಆಡಳಿತರೂಢ ಬಿಜೆಪಿ ಹೀನಾಯವಾಗಿ ಸೋಲನ್ನು ಕಂಡಿದ್ದು, ಕಾಂಗ್ರೆಸ್‌ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದೆ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಹೈಕಮಾಂಡ್‌ ಹೊಸಅಸ್ತ್ರ ಪ್ರಯೋಗಿಸಿ ಕೈಸುಟ್ಟು ಕೊಂಡಿದೆ. ಜೊತೆಗೆ ಬಿಜೆಪಿಯ ಬಹುತೇಕ ಹಾಲಿ ಶಾಸಕರೇ ಸೋಲನ್ನು ಕಂಡಿದ್ದಾರೆ. ಅದ್ರಲ್ಲೂ ಘಟಾನುಘಟಿ ನಾಯಕರು ಸೋಲನ್ನು ಅನುಭವಿಸಿರುವುದು ಬಿಜೆಪಿ ಆಘಾತ ಮೂಡಿಸಿದೆ. ಅಷ್ಟಕ್ಕೂ ಈ ಬಾರಿಯ ಚುನಾವಣೆಯಲ್ಲಿ ಯಾರೆಲ್ಲಾ ಸೋಲನ್ನು ಅನುಭವಿಸಿದ್ದಾರೆ ಅನ್ನೋ ಸಂಪೂರ್ಣ ಮಾಹಿತಿ ಇಲ್ಲಿದೆ.

Karnataka Election Result 2023 : 61 ಬಿಜೆಪಿ ಶಾಸಕರಿಗೆ ಸೋಲು

ಅಥಣಿ – ಮಹೇಶ್ ಕುಮಟಳ್ಳಿ

ಕುಡಚಿ – ಪಿ. ರಾಜೀವ್

ಕಿತ್ತೂರು – ಮಹಾಂತೇಶ್ ದೊಡ್ಡಗೌಡರ್

ಕಾಗವಾಡ – ಶ್ರೀಮಂತ ಪಾಟೀಲ್

ಮುದೋಳ – ಗೋವಿಂದ ಕಾರಜೋಳ

ಬೀಳಗಿ – ಮುರುಗೇಶ್ ನಿರಾಣಿ

ಬಾಗಲಕೋಟೆ – ವೀರಣ್ಣ ಚರಂತಿಮಠ

ಹುನಗುಂದ – ದೊಡ್ಡನಗೌಡ ಪಾಟೀಲ್

ಮುದ್ದೇಬಿಹಾಳ – ಎ.ಎಸ್. ಪಾಟೀಲ್ ನಡಹಳ್ಳಿ

ದೇವರಹಿಪ್ಪರಗಿ – ಸೋಮನಗೌಡ ಪಾಟೀಲ್

ಸಿಂದಗಿ – ರಮೇಶ್ ಭೂಸನೂರು

ಸುರಪುರ – ರಾಜುಗೌಡ

ಯಾದಗಿರಿ – ವೆಂಕಟರೆಡ್ಡಿ ಮುದ್ನಾಳ್

ಸೇಡಂ – ರಾಜಕುಮಾರ್ ಪಾಟೀಲ್ ತೇಲ್ಕೂರ್

ಕಲಬುರಗಿ ದಕ್ಷಿಣ – ದತ್ತಾತ್ರೇಯ ಪಾಟೀಲ್ ರೇವೂರು

ಅಳಂದ – ಸುಭಾಷ್ ಗುತ್ತೇದಾರ್

ದೇವದುರ್ಗ – ಶಿವನಗೌಡ ನಾಯಕ್

ಕನಕಗಿರಿ – ಬಸವರಾಜ್ ದಡೇಸೂಗೂರು

ಗಂಗಾವತಿ – ಪರಣ್ಣ ಮುನವಳ್ಳಿ

ಯಲಬುರ್ಗಾ – ಹಾಲಪ್ಪ ಆಚಾರ್

ರೋಣ – ಕಳಕಪ್ಪ ಬಂಡಿ

ನವಲಗುಂದ – ಶಂಕರ್ ಪಾಟೀಲ್ ಮುನೇನಕೊಪ್ಪ

ಧಾರವಾಡ – ಅಮೃತ್ ದೇಸಾಯಿ

ಕಾರವಾರ – ರೂಪಾಲಿ ನಾಯ್ಕ್

ಸಿರಸಿ – ವಿಶ್ವೇಶ್ವರ ಹೆಗಡೆ ಕಾಗೇರಿ

ಭಟ್ಕಳ – ಸುನೀಲ್ ನಾಯ್ಕ್

ಬ್ಯಾಡಗಿ – ವಿರೂಪಾಕ್ಷಪ್ಪ ಬಳ್ಳಾರಿ

ಹಿರೇಕೆರೂರು – ಬಿ.ಸಿ. ಪಾಟೀಲ್

ರಾಣೆಬೆನ್ನೂರು – ಅರುಣ್ ಕುಮಾರ್ ಪೂಜಾರ್

ಶಿರಗುಪ್ಪ – ಎಂ.ಎಸ್. ಸೋಮಲಿಂಗಪ್ಪ

ಬಳ್ಳಾರಿ ಗ್ರಾಮೀಣ -ಬಿ. ಶ್ರೀರಾಮುಲು

ಬಳ್ಳಾರಿ ನಗರ – ಸೋಮಶೇಖರ್ ರೆಡ್ಡಿ

ಚಿತ್ರದುರ್ಗ – ಜಿ.ಹೆಚ್. ತಿಪ್ಪಾರೆಡ್ಡಿ

ಹಿರಿಯೂರು – ಪೂರ್ಣಿಮಾ ಶ್ರೀನಿವಾಸ್

ಜಗಳೂರು – ಎಸ್.ವಿ. ರಾಮಚಂದ್ರ

ಹರಪನಹಳ್ಳಿ – ಕರುಣಾಕರ ರೆಡ್ಡಿ

ಹೊನ್ನಾಳಿ- ರೇಣುಕಾಚಾರ್ಯ

ಶಿವಮೊಗ್ಗ ಗ್ರಾಮಾಂತರ – ಅಶೋಕ್ ನಾಯ್ಕ್

ಸೊರಬ – ಕುಮಾರ್ ಬಂಗಾರಪ್ಪ

ಸಾಗರ – ಹರತಾಳು ಹಾಲಪ್ಪ

ಚಿಕ್ಕಮಗಳೂರು – ಸಿ.ಟಿ. ರವಿ

ತರೀಕೆರೆ – ಡಿ.ಎಸ್. ಸುರೇಶ್

ಕಡೂರು – ಬೆಳ್ಳಿ ಪ್ರಕಾಶ್

ಚಿಕ್ಕನಾಯಕನಹಳ್ಳಿ -ಜೆ.ಸಿ‌. ಮಾಧುಸ್ವಾಮಿ

ತಿಪಟೂರು – ಬಿ.ಸಿ‌. ನಾಗೇಶ್

ತುರುವೆಕೆರೆ – ಮಸಾಲೆ ಜಯರಾಂ

ಶಿರಾ – ಡಾ. ರಾಜೇಶ್ ಗೌಡ

ಚಿಕ್ಕಬಳ್ಳಾಪುರ – ಡಾ.ಕೆ. ಸುಧಾಕರ್

ಹೊಸಕೋಟೆ – ಎಂಟಿಬಿ ನಾಗರಾಜ್

ಕನಕಪುರ – ಆರ್. ಅಶೋಕ್

ಚನ್ನಪಟ್ಟಣ – ಸಿ.ಪಿ. ಯೋಗೇಶ್ವರ್

ಕೆ.ಆರ್. ಪೇಟೆ – ಕೆ.ಸಿ. ನಾರಾಯಣ್ ಗೌಡ

ಹಾಸನ – ಪ್ರೀತಮ್ ಗೌಡ

ಮಡಿಕೇರಿ – ಎಂ.ಪಿ. ಅಪ್ಪಚ್ಚು ರಂಜನ್

ವಿರಾಜಪೇಟೆ – ಕೆ.ಜಿ. ಬೋಪಯ್ಯ

ನಂಜನಗೂಡು – ಹರ್ಷವರ್ಧನ್

ಚಾಮರಾಜ – ಎಲ್. ನಾಗೇಂದ್ರ

ವರುಣ – ವಿ.‌‌ ಸೋಮಣ್ಣ

ಕೊಳ್ಳೇಗಾಲ – ಎನ್. ಮಹೇಶ್

ಚಾಮರಾಜನಗರ – ವಿ. ಸೋಮಣ್ಣ

ಗುಂಡ್ಲುಪೇಟೆ – ಸಿ.ಎಸ್. ನಿರಂಜನ್ ಕುಮಾರ್

Karnataka Election Result 2023 : ಚುನಾವಣೆಯಲ್ಲಿ ಸೋತ ಸಚಿವರು

1- ಗೋವಿಂದ ಕಾರಜೋಳ

2- ಜೆ. ಸಿ. ಮಾಧುಸ್ವಾಮಿ

3 ಬಿ. ಸಿ. ಪಾಟೀಲ

4- ಶಂಕರ ಪಾಟೀಲ
ಮುನೇನಕೊಪ್ಪ

5 -ಹಾಲಪ್ಪ ಆಚಾರ್

6- ಬಿ. ಶ್ರೀರಾಮುಲು

7 -ಡಾ. ಕೆ. ಸುಧಾಕರ್‌

8- ವಿ. ಸೋಮಣ್ಣ (ಎರಡೂ ಕಡೆ)

9- ನಾರಾಯಣಗೌಡ

10- ಬಿ. ಸಿ. ನಾಗೇಶ್‌

11- ಮುರುಗೇಶ ನಿರಾಣಿ

12 -ಎಂ. ಟಿ. ಬಿ. ನಾಗರಾಜ್

ಇದನ್ನೂ ಓದಿ : ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ರಾಜೀನಾಮೆ

ಇದನ್ನೂ ಓದಿ : ಬಿಜೆಪಿ ಸೋಲಿಗೆ ಸುದೀಪ್ ಹೊಣೆ ? ಆರೋಪಕ್ಕೆ ಬೊಮ್ಮಾಯಿ ಖಡಕ್ ರಿಯಾಕ್ಷನ್

Karnataka Election Result 2023 Out of 95 BJP 61 MLAs lost

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular