ಬೆಂಗಳೂರು : (Karnataka Election Result 2023 ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಎಲ್ಲಾ ನಿರೀಕ್ಷೆಗೂ ಮೀರಿದ ಫಲಿತಾಂಶ ಹೊರಬಿದ್ದಿದೆ. ಆಡಳಿತರೂಢ ಬಿಜೆಪಿ ಹೀನಾಯವಾಗಿ ಸೋಲನ್ನು ಕಂಡಿದ್ದು, ಕಾಂಗ್ರೆಸ್ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದೆ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಹೈಕಮಾಂಡ್ ಹೊಸಅಸ್ತ್ರ ಪ್ರಯೋಗಿಸಿ ಕೈಸುಟ್ಟು ಕೊಂಡಿದೆ. ಜೊತೆಗೆ ಬಿಜೆಪಿಯ ಬಹುತೇಕ ಹಾಲಿ ಶಾಸಕರೇ ಸೋಲನ್ನು ಕಂಡಿದ್ದಾರೆ. ಅದ್ರಲ್ಲೂ ಘಟಾನುಘಟಿ ನಾಯಕರು ಸೋಲನ್ನು ಅನುಭವಿಸಿರುವುದು ಬಿಜೆಪಿ ಆಘಾತ ಮೂಡಿಸಿದೆ. ಅಷ್ಟಕ್ಕೂ ಈ ಬಾರಿಯ ಚುನಾವಣೆಯಲ್ಲಿ ಯಾರೆಲ್ಲಾ ಸೋಲನ್ನು ಅನುಭವಿಸಿದ್ದಾರೆ ಅನ್ನೋ ಸಂಪೂರ್ಣ ಮಾಹಿತಿ ಇಲ್ಲಿದೆ.
Karnataka Election Result 2023 : 61 ಬಿಜೆಪಿ ಶಾಸಕರಿಗೆ ಸೋಲು
ಅಥಣಿ – ಮಹೇಶ್ ಕುಮಟಳ್ಳಿ
ಕುಡಚಿ – ಪಿ. ರಾಜೀವ್
ಕಿತ್ತೂರು – ಮಹಾಂತೇಶ್ ದೊಡ್ಡಗೌಡರ್
ಕಾಗವಾಡ – ಶ್ರೀಮಂತ ಪಾಟೀಲ್
ಮುದೋಳ – ಗೋವಿಂದ ಕಾರಜೋಳ
ಬೀಳಗಿ – ಮುರುಗೇಶ್ ನಿರಾಣಿ
ಬಾಗಲಕೋಟೆ – ವೀರಣ್ಣ ಚರಂತಿಮಠ
ಹುನಗುಂದ – ದೊಡ್ಡನಗೌಡ ಪಾಟೀಲ್
ಮುದ್ದೇಬಿಹಾಳ – ಎ.ಎಸ್. ಪಾಟೀಲ್ ನಡಹಳ್ಳಿ
ದೇವರಹಿಪ್ಪರಗಿ – ಸೋಮನಗೌಡ ಪಾಟೀಲ್
ಸಿಂದಗಿ – ರಮೇಶ್ ಭೂಸನೂರು
ಸುರಪುರ – ರಾಜುಗೌಡ
ಯಾದಗಿರಿ – ವೆಂಕಟರೆಡ್ಡಿ ಮುದ್ನಾಳ್
ಸೇಡಂ – ರಾಜಕುಮಾರ್ ಪಾಟೀಲ್ ತೇಲ್ಕೂರ್
ಕಲಬುರಗಿ ದಕ್ಷಿಣ – ದತ್ತಾತ್ರೇಯ ಪಾಟೀಲ್ ರೇವೂರು
ಅಳಂದ – ಸುಭಾಷ್ ಗುತ್ತೇದಾರ್
ದೇವದುರ್ಗ – ಶಿವನಗೌಡ ನಾಯಕ್
ಕನಕಗಿರಿ – ಬಸವರಾಜ್ ದಡೇಸೂಗೂರು
ಗಂಗಾವತಿ – ಪರಣ್ಣ ಮುನವಳ್ಳಿ
ಯಲಬುರ್ಗಾ – ಹಾಲಪ್ಪ ಆಚಾರ್
ರೋಣ – ಕಳಕಪ್ಪ ಬಂಡಿ
ನವಲಗುಂದ – ಶಂಕರ್ ಪಾಟೀಲ್ ಮುನೇನಕೊಪ್ಪ
ಧಾರವಾಡ – ಅಮೃತ್ ದೇಸಾಯಿ
ಕಾರವಾರ – ರೂಪಾಲಿ ನಾಯ್ಕ್
ಸಿರಸಿ – ವಿಶ್ವೇಶ್ವರ ಹೆಗಡೆ ಕಾಗೇರಿ
ಭಟ್ಕಳ – ಸುನೀಲ್ ನಾಯ್ಕ್
ಬ್ಯಾಡಗಿ – ವಿರೂಪಾಕ್ಷಪ್ಪ ಬಳ್ಳಾರಿ
ಹಿರೇಕೆರೂರು – ಬಿ.ಸಿ. ಪಾಟೀಲ್
ರಾಣೆಬೆನ್ನೂರು – ಅರುಣ್ ಕುಮಾರ್ ಪೂಜಾರ್
ಶಿರಗುಪ್ಪ – ಎಂ.ಎಸ್. ಸೋಮಲಿಂಗಪ್ಪ
ಬಳ್ಳಾರಿ ಗ್ರಾಮೀಣ -ಬಿ. ಶ್ರೀರಾಮುಲು
ಬಳ್ಳಾರಿ ನಗರ – ಸೋಮಶೇಖರ್ ರೆಡ್ಡಿ
ಚಿತ್ರದುರ್ಗ – ಜಿ.ಹೆಚ್. ತಿಪ್ಪಾರೆಡ್ಡಿ
ಹಿರಿಯೂರು – ಪೂರ್ಣಿಮಾ ಶ್ರೀನಿವಾಸ್
ಜಗಳೂರು – ಎಸ್.ವಿ. ರಾಮಚಂದ್ರ
ಹರಪನಹಳ್ಳಿ – ಕರುಣಾಕರ ರೆಡ್ಡಿ
ಹೊನ್ನಾಳಿ- ರೇಣುಕಾಚಾರ್ಯ
ಶಿವಮೊಗ್ಗ ಗ್ರಾಮಾಂತರ – ಅಶೋಕ್ ನಾಯ್ಕ್
ಸೊರಬ – ಕುಮಾರ್ ಬಂಗಾರಪ್ಪ
ಸಾಗರ – ಹರತಾಳು ಹಾಲಪ್ಪ
ಚಿಕ್ಕಮಗಳೂರು – ಸಿ.ಟಿ. ರವಿ
ತರೀಕೆರೆ – ಡಿ.ಎಸ್. ಸುರೇಶ್
ಕಡೂರು – ಬೆಳ್ಳಿ ಪ್ರಕಾಶ್
ಚಿಕ್ಕನಾಯಕನಹಳ್ಳಿ -ಜೆ.ಸಿ. ಮಾಧುಸ್ವಾಮಿ
ತಿಪಟೂರು – ಬಿ.ಸಿ. ನಾಗೇಶ್
ತುರುವೆಕೆರೆ – ಮಸಾಲೆ ಜಯರಾಂ
ಶಿರಾ – ಡಾ. ರಾಜೇಶ್ ಗೌಡ
ಚಿಕ್ಕಬಳ್ಳಾಪುರ – ಡಾ.ಕೆ. ಸುಧಾಕರ್
ಹೊಸಕೋಟೆ – ಎಂಟಿಬಿ ನಾಗರಾಜ್
ಕನಕಪುರ – ಆರ್. ಅಶೋಕ್
ಚನ್ನಪಟ್ಟಣ – ಸಿ.ಪಿ. ಯೋಗೇಶ್ವರ್
ಕೆ.ಆರ್. ಪೇಟೆ – ಕೆ.ಸಿ. ನಾರಾಯಣ್ ಗೌಡ
ಹಾಸನ – ಪ್ರೀತಮ್ ಗೌಡ
ಮಡಿಕೇರಿ – ಎಂ.ಪಿ. ಅಪ್ಪಚ್ಚು ರಂಜನ್
ವಿರಾಜಪೇಟೆ – ಕೆ.ಜಿ. ಬೋಪಯ್ಯ
ನಂಜನಗೂಡು – ಹರ್ಷವರ್ಧನ್
ಚಾಮರಾಜ – ಎಲ್. ನಾಗೇಂದ್ರ
ವರುಣ – ವಿ. ಸೋಮಣ್ಣ
ಕೊಳ್ಳೇಗಾಲ – ಎನ್. ಮಹೇಶ್
ಚಾಮರಾಜನಗರ – ವಿ. ಸೋಮಣ್ಣ
ಗುಂಡ್ಲುಪೇಟೆ – ಸಿ.ಎಸ್. ನಿರಂಜನ್ ಕುಮಾರ್
Karnataka Election Result 2023 : ಚುನಾವಣೆಯಲ್ಲಿ ಸೋತ ಸಚಿವರು
1- ಗೋವಿಂದ ಕಾರಜೋಳ
2- ಜೆ. ಸಿ. ಮಾಧುಸ್ವಾಮಿ
3 ಬಿ. ಸಿ. ಪಾಟೀಲ
4- ಶಂಕರ ಪಾಟೀಲ
ಮುನೇನಕೊಪ್ಪ
5 -ಹಾಲಪ್ಪ ಆಚಾರ್
6- ಬಿ. ಶ್ರೀರಾಮುಲು
7 -ಡಾ. ಕೆ. ಸುಧಾಕರ್
8- ವಿ. ಸೋಮಣ್ಣ (ಎರಡೂ ಕಡೆ)
9- ನಾರಾಯಣಗೌಡ
10- ಬಿ. ಸಿ. ನಾಗೇಶ್
11- ಮುರುಗೇಶ ನಿರಾಣಿ
12 -ಎಂ. ಟಿ. ಬಿ. ನಾಗರಾಜ್
ಇದನ್ನೂ ಓದಿ : ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ರಾಜೀನಾಮೆ
ಇದನ್ನೂ ಓದಿ : ಬಿಜೆಪಿ ಸೋಲಿಗೆ ಸುದೀಪ್ ಹೊಣೆ ? ಆರೋಪಕ್ಕೆ ಬೊಮ್ಮಾಯಿ ಖಡಕ್ ರಿಯಾಕ್ಷನ್
Karnataka Election Result 2023 Out of 95 BJP 61 MLAs lost