ಬುಧವಾರ, ಜೂನ್ 18, 2025
Homehoroscopeನಿತ್ಯಭವಿಷ್ಯ : 06-02-2021

ನಿತ್ಯಭವಿಷ್ಯ : 06-02-2021

- Advertisement -

ಮೇಷರಾಶಿ
ಕಠಿಣ ಪರಿಶ್ರಮ, ಆತ್ಮವಿಶ್ವಾಸದಿಂದ ಯಶಸ್ಸು, ಸ್ಥಿರಾಸ್ತಿ, ವಾಹನದಿಂದ ತೊಂದರೆ, ದಿನೇ ದಿನೆ ಅಭಿವೃದ್ದಿ ಗೋಚರಕ್ಕೆ ಬರಲಿದೆ, ಉದ್ಯೋಗ ಸ್ಥಳದಲ್ಲಿ ಅಡೆತಡೆಗಳು, ಯಾವುದೇ ಕಾರ್ಯದಲ್ಲಿಯೂ ಹಿಂಜರಿಕೆ ಬೇಡ, ಮಿತ್ರರು ದೂರ, ತಾಯಿಯೊಂದಿಗೆ ಕಲಹ, ಹೊಸ ವ್ಯವಹಾರದಲ್ಲಿ ಹೂಡಿಕೆ.

ವೃಷಭರಾಶಿ
ವೃತ್ತಿರಂಗದಲ್ಲಿ ಯಶಸ್ಸು, ದುಶ್ಚಟಗಳಿಂದ ದೂರವಿರಿ, ಬಂಧುಗಳಿಂದ ನೋವು, ಮಾತಿನ ಮೇಲೆ ಎಚ್ಚರವಿರಲಿ, ಒತ್ತಡಗಳಿಂದ ನಿದ್ರಾಭಂಗ, ತಟಸ್ಥ ಜೀವನ, ಮಾಡದ ತಪ್ಪುಗಳಿಗೆ ನಿಂದನೆ, ಪ್ರಯಾಣದಲ್ಲಿ ನಿರಾಸಕ್ತಿ, ತಂದೆಯ ಆರೋಗ್ಯದ ಬಗ್ಗೆ ಕಾಳಜಿ ಇರಲಿ.

ಮಿಥುನರಾಶಿ
ಆರೋಗ್ಯ ಸಮಸ್ಯೆ ಕಾಡಲಿದೆ, ಅನಿರೀಕ್ಷಿತ ಆರ್ಥಿಕ ಸಂಕಷ್ಟ, ಸಾಲ ಮಾಡುವ ಪರಿಸ್ಥಿತಿ, ಆಪ್ತರ ಬಗ್ಗೆ ಚಿಂತೆ, ಕುಟುಂಬಸ್ಥರೇ ಶತ್ರುಗಳಾಗುವರು, ವಿದ್ಯಾರ್ಜನೆಯಲ್ಲಿ ಪ್ರಗತಿ, ದೇವರ ದರ್ಶನ, ಸ್ನೇಹಿತರಿಂದ ಸಹಕಾರ.

ಕಟಕರಾಶಿ
ವ್ಯಾಪಾರ ವ್ಯವಹಾರಗಳಲ್ಲಿ ಅಧಿಕ ಲಾಭ, ಸ್ವಯಂಕೃತ ಅಪರಾಧದಿಂದ ತೊಂದರೆ, ವಾದ ವಿವಾದಗಳಲ್ಲಿ ಗೆಲುವು, ಸೋಮಾರಿತನ, ಆಲಸ್ಯ ಉಡಾಫೆ, ಮಿತ್ರರಿಂದ ಸಹಕಾರ, ಮಕ್ಕಳಿಂದ ದಾಂಪತ್ಯದಲ್ಲಿ ತೊಂದರೆ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ.

ಸಿಂಹರಾಶಿ
ಏಕಾಗ್ರತೆಯಿಂದ ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳಲು ಕಷ್ಟಕರ, ಪ್ರೇಮಿಗಳ ಪಾಲಿಗೆ ಉತ್ತಮ ದಿನ, ಚಂಚಲ ಮನಸ್ಸು, ದುಸ್ವಪ್ನಗಳ ಕಾಟ, ಸಾಲದ ಚಿಂತೆ, ಶತ್ರು ಕಾಟ, ಹೃದಯದ ಭಾವನೆಗಳಿಗೆ ಸ್ಪಂದನೆ, ದೀರ್ಘಕಾಲದ ರೋಗ ಬಾಧೆಗಳು, ಪಾಲುದಾರಿಕೆ ನಷ್ಟ, ಆರೋಗ್ಯದಲ್ಲಿ ಚೇತರಿಕೆ.

7th Haven

ಕನ್ಯಾರಾಶಿ
ಅನಿರೀಕ್ಷಿತ ಧನಾಗಮನ, ಸರಕಾರಿ ಕಚೇರಿಗಳಲ್ಲಿ ಯಶಸ್ಸು, ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಯತ್ನಬಲದ ಅಗತ್ಯವಿದೆ, ಬಂಧುಗಳು ಸಮಸ್ಯೆ ಮಾಡಿಯಾರು, ಪ್ರೀತಿ-ಪ್ರೇಮದಲ್ಲಿ ಹಿನ್ನಡೆ, ಮಕ್ಕಳ ಆರೋಗ್ಯದ ಬಗ್ಗೆ ಎಚ್ಚರ, ನ್ಯಾಯಾಲಯದ ವ್ಯಾಜ್ಯಗಳಲ್ಲಿ ಗೆಲುವು.

ತುಲಾರಾಶಿ
ನಿರ್ಧಾರ ಕೈಗೊಳ್ಳುವ ಮೊದಲು ಯೋಚಿಸುವುದು ಒಳಿತು, ಸಂಗಾತಿಯೊಂದಿಗೆ ವಾಗ್ವಾದ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಪ್ರೀತಿ ಪ್ರೇಮ ನಿರ್ಧಾರದಲ್ಲಿ ಹಿನ್ನಡೆ, ಪಾಲುದಾರಿಕೆಯಲ್ಲಿ ಅನುಕೂಲ, ಭಾವನೆಯನ್ನು ಇತರರೊಂದಿಗೆ ಮುಕ್ತವಾಗಿ ಹಂಚಿಕೊಳ್ಳಿ, ಹಳೆಯ ವಾಹನದಿಂದ ಅನುಕೂಲ, ಕಠಿಣ ವೃತ್ತಿ, ಸ್ಥಿರಾಸ್ತಿ ವ್ಯವಹಾರದಲ್ಲಿ ಹಿನ್ನಡೆ.

ವೃಶ್ಚಿಕರಾಶಿ
ಆರ್ಥಿಕ ಪರಿಸ್ಥಿತಿಯಲ್ಲಿ ಏರುಪೇರು, ಪ್ರಯಾಣದಲ್ಲಿ ಅಡೆತಡೆ, ಆರೋಗ್ಯದಲ್ಲಿ ವ್ಯತ್ಯಾಸ, ಪತ್ನಿಗಾಗಿ ಅಧಿಕ ಖರ್ಚು, ಸೋಮಾರಿತನ ನಿರಾಸೆ ನಿರುತ್ಸಾಹ, ಒತ್ತಡದ ಜೀವನ, ಮಕ್ಕಳ ಬಗ್ಗೆ ಅಂಧವಿಶ್ವಾಸ ಸಲ್ಲದು, ವಿದ್ಯಾರ್ಥಿಗಳಿಗೆ ಅನುಕೂಲ, ಆಸ್ತಿ ವಿಚಾರವಾಗಿ ಸಮಸ್ಯೆಗಳು.

ಧನಸ್ಸುರಾಶಿ
ಅನಿರೀಕ್ಷಿತ ಧನಲಾಭ, ಆರ್ಥಿಕ ಪರಿಸ್ಥಿತಿ ಚೆನ್ನಾಗಿದ್ದರೂ ಖರ್ಚು ಹೆಚ್ಚಲಿದೆ, ಆರೋಗ್ಯದಲ್ಲಿ ಸುಧಾರಣೆ, ಪತ್ನಿಯಿಂದ ಉತ್ತಮ ಸಲಹೆ, ಧನ ನಷ್ಟ, ಹೊಸ ಕಾರ್ಯವನ್ನು ಕೈಗೊಳ್ಳುವ ಮೊದಲು ಯೋಚಿಸುವುದು ಒಳಿತು, ನಂಬಿಕಸ್ತ ವ್ಯಕ್ತಿಗಳಿಂದ ನಷ್ಟ, ಉಸಿರಾಟ ಸಮಸ್ಯೆ, ಆತಂಕ.

ಮಕರರಾಶಿ
ನ್ಯಾಯಾಲಯದ ವ್ಯಾಜ್ಯಗಳಲ್ಲಿ ಸಿಲುಕುವಿರಿ, ಪಾಲುದಾರಿಕೆಯಲ್ಲಿ ಲಾಭ, ಸಂಗಾತಿಯಿಂದ ಅನುಕೂಲ, ದೂರ ಪ್ರಯಾಣ, ಕೆಲಸದ ಒತ್ತಡ ಹೆಚ್ಚಲಿದೆ, ಆರ್ಥಿಕ ಅನುಕೂಲ, ಉದ್ಯೋಗ ವಾರ್ತೆ, ಸಹನೆಯಿಂದ ಮುನ್ನಡೆದರೆ ಯಶಸ್ಸು, ಉತ್ತಮ ಹೆಸರು ಕೀರ್ತಿ, ಆಸೆ ಆಕಾಂಕ್ಷೆಗಳು ಈಡೇರುವುದು.

ಕುಂಭರಾಶಿ
ಆರ್ಥಿಕ ಸಮಸ್ಯೆ ತಲೆದೋರಲಿದೆ, ನಿರ್ಧಾರಗಳನ್ನು ಕೈಗೊಳ್ಳುವ ಮೊದಲು ಯೋಚಿಸಿ, ಸದ್ಯದ ಸ್ಥಿತಿ ನಿಮಗೆ ಪೂರಕವಾಗಿಲ್ಲ, ಉದ್ಯೋಗ ಸ್ಥಳದಲ್ಲಿ ಶತ್ರು ಕಾಟ, ಲಾಭ ಮತ್ತು ನಷ್ಟ ಸಮ ಪ್ರಮಾಣ, ಆರೋಗ್ಯದಲ್ಲಿ ಏರುಪೇರು, ಕಾರ್ಮಿಕರಿಂದ ನಷ್ಟ.

ಮೀನರಾಶಿ
ಆರ್ಥಿಕ ಸುಧಾರಣೆ, ಹಿರಿಯ ಮಾತನ್ನು ಆಲಿಸಿ, ಕೌಟುಂಬಿಕ ಸಮಸ್ಯೆ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಸ್ನೇಹಿತರೊಂದಿಗೆ ನಿಷ್ಠುರ ಸಲ್ಲದು, ಅನಿರೀಕ್ಷಿತ ಕಾರಣಗಳಿಂದ ದೂರ ಪ್ರಯಾಣ, ತಂದೆಯಿಂದ ಅದೃಷ್ಟ, ದೇವತಾದರ್ಶನ, ಧರ್ಮ ಕಾರ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular