ಭಾನುವಾರ, ಏಪ್ರಿಲ್ 27, 2025
Homehoroscopeನಿತ್ಯಭವಿಷ್ಯ - 01-03-2020

ನಿತ್ಯಭವಿಷ್ಯ – 01-03-2020

- Advertisement -

ಮೇಷರಾಶಿ
ವ್ಯಾಪಾರ ವ್ಯವಹಾರಗಳ ನಷ್ಟ, ಆರೋಗ್ಯದ ಸಮಸ್ಯೆ, ಚಂಚಲ ಮನಸ್ಸು, ಹಣಕಾಸಿನ ತೊಂದರೆ, ಆರೋಗ್ಯದಲ್ಲಿ ಎಚ್ಚರಿಕೆ, ಅವಿವಾಹಿತರಿಗೆ ಅಚ್ಚರಿಯ ಕಂಕಣಭಾಗ್ಯ, ಸಂಚಾರ ಭಾಗ್ಯ, ಮೋಸ ಹೋಗುವ ಸಾಧ್ಯತೆ ಎಚ್ಚರ. ವಿದ್ಯಾರ್ಥಿಗಳಿಗೆ ಉತ್ಸಾಹ, ಹಿರಿಯರಿಗೆ ಆರೋಗ್ಯಭಾಗ್ಯ.

ವೃಷಭರಾಶಿ
ಉದ್ಯೋಗದಲ್ಲಿ ಸ್ಥಾನಮಾನ, ಮಾನಸಿಕ ನೆಮ್ಮದಿ, ಕಾರ್ಯಸಾಧನೆಯಿಂದ ಅನುಕೂಲ, ಆರೋಗ್ಯ ಭಾಗ್ಯ, ವಿದ್ಯಾರ್ಥಿಗಳಿಗೆ ಉತ್ಸಾಹ, ಗಣ್ಯವ್ಯಕ್ತಿಗಳ ಭೇಟಿ, ಸ್ನೇಹಿತರೇ ಶತ್ರುಗಳಾಗವ ಸಾಧ್ಯತೆ, ಆರೋಗ್ಯ ಭಾಗ್ಯ.

ಮಿಥುನರಾಶಿ
ಕೋರ್ಟು ಕಚೇರಿಗಳಲ್ಲಿ ಕಾರ್ಯಸಾಧನೆ, ಉದ್ಯೋಗದಲ್ಲಿ ಕಿರಿಕಿರಿ, ಹಿತಶತ್ರುಗಳಿಂದ ತೊಂದರೆ, ಭೂ ವ್ಯವಹಾರಗಳಲ್ಲಿ ಅಧಿಕ ಲಾಭ, ಮನೆಯಲ್ಲಿ ಕಿರಿ ಕಿರಿ ವಾತಾವರಣ, ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಯತ್ನಬಲ, ವಿಲಾಸಿ ಜೀವನ, ದುಶ್ಚಟಗಳಿಂದ ಹಣ ವ್ಯಯ,

ಕಟಕರಾಶಿ
ನಿರುದ್ಯೋಗಿಗಳಿಗೆ ಉದ್ಯೋಗ ಭಾಗ್ಯ, ವಾಹನ ಚಾಲನೆಯಲ್ಲಿ ಎಚ್ಚರಿಕೆ ಅಗತ್ಯ, ಪರಿಶ್ರಮಕ್ಕೆ ತಕ್ಕಫಲ, ವರ್ಗಾವಣೆ ಸಾಧ್ಯತೆ, ಧಾರ್ಮಿಕ ಆಚರಣೆಗಳಿಂದ ನೆಮ್ಮದಿ, ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಎಲೆಕ್ಟ್ರಾನಿಕ್ ವಸ್ತುಗಳಿಂದ ಅಧಿಕ ಲಾಭ.

ಸಿಂಹರಾಶಿ
ವ್ಯಾಪಾರ ವ್ಯವಹಾರಗಳಲ್ಲಿ ಹೆಚ್ಚಿನ ಅಭಿವೃದ್ದಿ, ಧನಲಾಭ, ಕಾರ್ಯಗಳಲ್ಲಿ ವಿಳಂಭ, ವೈವಾಹಿಕ ವಿಚಾರದಲ್ಲಿ ಎಚ್ಚರ, ವೃತ್ತಿರಂಗದಲ್ಲಿ ಸಹೊದ್ಯೋಗಿಗಳಿಂದ ಸಹಕಾರ, ದುಷ್ಟ ಜನರಿಂದ ತೊಂದರೆ, ನಿಮ್ಮ ಸಾಮರ್ಥ್ಯದಿಂದ ಪ್ರಗತಿ. ದುಬಾರಿ ವಸ್ತುಗಳ ಖರೀದಿ.

ಕನ್ಯಾರಾಶಿ
ಕೆಲಸ ಕಾರ್ಯಗಳಲ್ಲಿ ಅಡೆತಡೆ, ಸಾಂಸಾರಿಕ ಜೀವನ ಅಸ್ತವ್ಯಸ್ತ, ತಾಯಿಯಿಂದ ಆಶೀರ್ವಾದ, ಆಕಸ್ಮಿಕ ಧನಲಾಭ, ಸುಖಭೋಜನ, ಅಧಿಕಾರ ಪ್ರಾಪ್ತಿ, ಬಿಡುವಿಲ್ಲದ ಕೆಲಸದಿಂದ ಬೇಸರ, ದಿನಾಂತ್ಯಕ್ಕೆ ಶುಭವಾರ್ತೆ.

ತುಲಾರಾಶಿ
ಆರೋಗ್ಯದಲ್ಲಿ ಏರುಪೇರು, ಮಿತ್ರರಿಂದ ಅನುಕೂಲ, ಮನಸ್ಸಿಗೆ ಅಶಾಂತಿ, ಸಿಡುಕತನದಿಂದ ಕೆಲಸ ಹಾಳು, ಚಂಚಲ ಮನಸ್ಸು, ಗುರು ಹಿರಿಯರಿಂದ ಸಲಗೆ, ಉದ್ಯೋಗದಲ್ಲಿ ಭಡ್ತಿ, ಕೆಲಸ ಕಾರ್ಯಗಳಲ್ಲಿ ಪ್ರಗತಿ.

ವೃಚ್ಚಿಕರಾಶಿ
ಆರ್ಥಿಕವಾಗಿ ಅನಿರೀಕ್ಷಿತ ಅಭಿವೃದ್ದಿ, ವೃತ್ತಿರಂಗದಲ್ಲಿ ಅಧಿಕಾರಿಗಳಿಗೆ ಮುಂಭಡ್ತಿ, ಅನಾವಶ್ಯಕ ಮಾತುಗಳಿಂದ ಕಲಹ, ಮಿತ್ರರಿಂದ ವಿರೋಧ, ಶತ್ರುಬಾಧೆ, ಆರೋಗ್ಯದಲ್ಲಿ ವ್ಯತ್ಯಯ, ದಾಂಪತ್ಯ ಜೀವನದಲ್ಲಿ ವಿರಸ.

ಧನಸ್ಸುರಾಶಿ
ನಿರುದ್ಯೋಗಿಗಳಿಗೆ ಉದ್ಯೋಗ ಭಾಗ್ಯ, ಸಾಮಾಜಿಕ ರಂಗದಲ್ಲಿ ಮನ್ನಣೆ, ಧನಾಗಮನವಿದ್ದರೂ ಖರ್ಚು ಅಧಿಕ, ವ್ಯಾಪಾರ ವ್ಯವಹಾರಗಳಲ್ಲಿ ಪ್ರಗತಿ, ಬಂಧುಗಳ ಸಹಕಾರದಿಂದ ಕಾರ್ಯಸಾಧನೆ, ಇತರರ ಮಾತಿಗೆ ಮರುಳಾಗಬೇಡಿ.

ಮಕರ ರಾಶಿ
ಮಕ್ಕಳ ಆರೋಗ್ಯದ ಬಗ್ಗೆ ಜಾಗೃತೆವಹಿಸಿ, ಕ್ರೀಡಾಳುಗಳಿಗೆ ಸೋಲು, ಹಣಕಾಸಿನ ಸಮಸ್ಯೆ, ವಿವಾಹಕ್ಕೆ ಅಡೆತಡೆ, ಪಾಲು ಬಂಡವಾಳ ಹೂಡಿಕೆ ಮಾಡಿದವರಿಗೆ ಸಮಸ್ಯೆ, ಮೃತ್ಯು ಭಯ, ವಿವಾಹಕ್ಕೆ ಅಡೆತಡೆ, ಅಧಿಕ ಖರ್ಚು.

ಕುಂಭರಾಶಿ
ಆರೋಗ್ಯದಲ್ಲಿ ಏರುಪೇರು, ನೂತನ ಗೃಹವಾಸ ಯೋಗವಿದೆ. ನಿರ್ಧಾರಗಳಲ್ಲಿ ಎಚ್ಚರ, ವಿವಾಹಿತರಿಗೆ ಸಂತಾನ ಭಾಗ್ಯ. ವೃತ್ತಿರಂಗದಲ್ಲಿ ಸಮಸ್ಯೆ, ದಿನಾಂತ್ಯ ಕಿರು ಸಂಚಾರ. ಮನಸ್ಸಿನಲ್ಲಿ ಗೊಂದಲ, ಅಹಿತಕರ ಸುದ್ದಿ ಕೇಳುವಿರಿ, ಆತ್ಮೀಯರೊಂದಿಗೆ ಪ್ರೀತಿ ವಾತ್ಸಲ್ಯ.

ಮೀನರಾಶಿ
ಅಧಿಕ ಧನವ್ಯಯ, ಉದ್ವೇಗಕ್ಕೆ ಒಳಗಾಗುವಿರಿ, ಅಕಾಲ ಭೋಜನ, ಮಕ್ಕಳಿಂದ ಗೌರವ, ಹಿತೈಷಿಗಳಿಂದ ನೆರವು, ಆಗಾಗ ಧನವಿನಿಯೋಗದಿಂದ ಆತಂಕ ತಂದೀತು, ಮಾನಸಿಕ ಒತ್ತಡ, ಸಾಂಸಾರಿಕವಾಗಿ ಸಾಮರಸ್ಯದ ಕೊರತೆ, ಮನಸ್ಸಿಗೆ ಕಿರಿಕಿರಿ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular