ಸೋಮವಾರ, ಜೂನ್ 16, 2025
HomeBreakingಯುವರತ್ನ ರಿಲೀಸ್ ಗೂ ಮುನ್ನ ಪವರ್ ಟೆಂಪಲ್ ರನ್....!ಗೋಕರ್ಣ ಕ್ಕೆ ಭೇಟಿ ಕೊಟ್ಟ ಪುನೀತ್ ರಾಜಕುಮಾರ್...!!

ಯುವರತ್ನ ರಿಲೀಸ್ ಗೂ ಮುನ್ನ ಪವರ್ ಟೆಂಪಲ್ ರನ್….!ಗೋಕರ್ಣ ಕ್ಕೆ ಭೇಟಿ ಕೊಟ್ಟ ಪುನೀತ್ ರಾಜಕುಮಾರ್…!!

- Advertisement -

ಕೊರೋನಾ ಎಫೆಕ್ಟ್ ನಡುವೆಯೇ ಯುವರತ್ನ ರಿಲೀಸ್ ಗೂ ಧೈರ್ಯ ತೋರಿರುವ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಇಂದು ಟೆಂಪಲ್ ರನ್ ನಡೆಸಿದ್ದಾರೆ.

Aa1

ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಶಾಂತಿಕಾಪರಮೇಶ್ವರಿ ದೇವಾಲಯಕ್ಕೆ ಭೇಟಿ ನೀಡಿದ ಪುನೀತ್ ರಾಜಕುಮಾರ್ ಪೂಜೆ ಸಲ್ಲಿಸಿದರು.

Aa2 1

ಬಳಿಕ ಇತಿಹಾಸ ಪ್ರಸಿದ್ಧ ಗೋಕರ್ಣ ಮಹಾಬಲೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಪುನೀತ್ ರಾಜಕುಮಾರ್ ಆತ್ಮಲಿಂಗಕ್ಕೆ ಪೂಜೆ ಸಲ್ಲಿಸಿ ಯಶಸ್ಸಿಗಾಗಿ ಪ್ರಾರ್ಥಿಸಿದ್ದಾರೆ.

Aa3 1

ದೇವಾಲಯದ ಆಡಳಿತ ಮಂಡಳಿ ಪುನೀತ್ ಪೂಜೆಗೆ ವ್ಯವಸ್ಥೆ ಕಲ್ಪಿಸಿದೆ. ಇದೇ ವೇಳೆ ನೆಚ್ಚಿನ‌ ನಟನನ್ನು ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದು ಸೆಲ್ಪಿ ತೆಗೆದುಕೊಂಡು ಸಂಭ್ರಮಿಸಿದ್ದಾರೆ.

Aa6

ಏಪ್ರಿಲ್ ೧ ರಂದು ಗುರುವಾರ ಪುನೀತ್ ರಾಜಕುಮಾರ್ ನಟನೆಯ ಬಹುನೀರಿಕ್ಷಿತ ಯುವರತ್ನ ಸಿನಿಮಾ ತೆರೆಗೆ ಬರಲಿದೆ.

RELATED ARTICLES

Most Popular