ಸೋಮವಾರ, ಏಪ್ರಿಲ್ 28, 2025
Homehoroscopeನಿತ್ಯಭವಿಷ್ಯ : 13-01-2021

ನಿತ್ಯಭವಿಷ್ಯ : 13-01-2021

- Advertisement -

ಮೇಷರಾಶಿ
ಕಾರ್ಯರಂಗದಲ್ಲಿ ಪ್ರಶಂಸೆ, ಬಂಧು ಬಾಂಧವರಿಂದ ಪ್ರೀತಿ, ನ್ಯಾಯಾಲಯದ ಕಾರ್ಯಗಳಲ್ಲಿ ನಿಮ್ಮ ವಿರುದ್ದ ತೀರ್ಪು, ವೃತ್ತಿರಂಗ ದಲ್ಲಿ ಸ್ಥಾನಮಾನ, ವಿವಾಹ ಯೋಗ, ಆಸ್ತಿ ಸಂಪಾದನೆ.

ವೃಷಭರಾಶಿ
ಗೃಹ ನಿರ್ಮಾಣದ ಕಾರ್ಯಕ್ಕೆ ಖರ್ಚು, ವಾಹನ ರಿಪೇರಿ ಖರ್ಚು, ಹಣದ ವಿಷಯದಲ್ಲಿ ಮೋಸ, ದೇವರ ದಯೆಯಿಂದ ಎಣಿಸಿದ ಕಾರ್ಯಗಳು ನಿರ್ವಿಘ್ನವಾಗಿ ನಡೆಯಲಿದೆ, ವಾಗ್ವಾದ.

ಮಿಥುನರಾಶಿ
ಉದ್ಯೋಗದಲ್ಲಿ ಸಹೋದ್ಯೋಗಿಗಳ ಸಹಕಾರ, ದೇಹಾಲಸ್ಯ, ಚಿತ್ತ ಚಂಚಲ, ಅಪಘಾತವಾಗುವ ಸಂಭವ, ಗೃಹ ಬಳಕೆಯ ಸಾಮಗ್ರಿಗಳ ಖರೀದಿ, ಯತ್ನ ಕಾರ್ಯ ವಿಘ್ನ, ಸಂಜೆ ಸಮಯಕ್ಕೆ ಧನಲಾಭ.

ಕಟಕರಾಶಿ
ದಾಯಾದಿಗಳಿಂದ ಕಿರಿಕಿರಿ, ಕಡಿಮೆ ಮಾತನಾಡುವುದು ಉತ್ತಮ, ಗೃಹಿಣಿಯೊಂದಿಗೆ ಕಲಹ, ದೇಹದಲ್ಲಿ ಜಡತ್ವ, ಸ್ತ್ರೀ ಸೌಖ್ಯ, ಕಲಹದಿಂದ ಧನಹಾನಿ, ಮಾತಿನ ಮೇಲೆ ಜಾಗರೂಕತೆ ವಹಿಸಿ.

ಸಿಂಹರಾಶಿ
ವ್ಯಾಪಾರ, ವ್ಯವಹಾರಗಳಲ್ಲಿ ನಷ್ಟ, ಸಹೋದರರ ಕಲಹ, ಹಿತಶತ್ರುಗಳಿಂದ ತೊಂದರೆ, ಪರಸ್ಥಳ ವಾಸ, ಸ್ತ್ರೀಯರಿಂದ ಕಷ್ಟ, ವಿಶಾಲ ಮನಸಿನ ದುರುಪಯೋಗ, ಅಧಿಕಾರಿ ವರ್ಗದೊಂದಿಗೆ ಕಲಹ, ಮನಸ್ತಾಪ.

ಕನ್ಯಾರಾಶಿ
ಮಕ್ಕಳೊಂದಿಗೆ ವಿರಸ, ಕಾರ್ಯಕ್ಷೇತ್ರದಲ್ಲಿ ನಿಮ್ಮ ಕಾರ್ಯವೈಖರಿಗೆ ಶ್ಲಾಘನೆ, ವಿದ್ಯಾರ್ಥಿಗಳಿಗೆ ಹಿನ್ನಡೆ, ಆರೋಗ್ಯದ ಬಗ್ಗೆ ಕಾಳಜಿವಹಿಸಿ, ಸಾಧು ಸತ್ಪುರುಷರ ದರ್ಶನ, ಮನಸ್ತಾಪ, ಮಾನ ಹಾನಿಯಾಗುವ ಸಾಧ್ಯತೆ, ಗೋ ಪಾಲಕರಿಗೆ ಲಾಭ.

ತುಲಾರಾಶಿ
ಸರಕಾರಿ ಕಚೇರಿಯಲ್ಲಿ ಅವಮಾನ ಸಾಧ್ಯತೆ, ರಾಜಕಾರಣಿಗಳಿಗೆ ಸ್ಥಾನಮಾನ ಲಭ್ಯತೆ, ಸಾಮಾಜಿಕವಾಗಿ ಗೌರವ ಪ್ರಾಪ್ತಿಯಾಗ ಲಿದೆ, ಮಾತಿನ ಚಕಮಕಿ, ರಕ್ತ ಪಿತ್ತಾದಿ ವ್ಯಾಧಿ ವೃದ್ಧಿ, ಅಗ್ನಿಭಯ, ಗರ್ಭಿಣಿಯಿಂದ ಶಾಪ.

ವೃಶ್ಚಿಕರಾಶಿ
ಕಾರ್ಯಕ್ಷೇತ್ರದಲ್ಲಿ ನಿಮಗೆ ವಿರುದ್ದವಾಗಿರುವ ಘಟನೆಗಳು ನಡೆಯಲಿವೆ, ಅನಾವಶ್ಯಕ ಖರ್ಚು ವೆಚ್ಚಗಳು ಕಂಡು ಬಂದೀತು, ದೂರ ಪ್ರಯಾಣ, ಅತಿಯಾದ ದುಃಖ, ಧನಹಾನಿ, ತೀರ್ಥಕ್ಷೇತ್ರ ವಾಸ, ಶತ್ರುಗಳಿಂದ ತೊಂದರೆ.

ಧನಸುರಾಶಿ
ಗೃಹ ಕಲಹ, ವಿಚಾರ ವಿನಿಮಯದಿಂದ ಕಾರ್ಯಸಿದ್ದಿ, ಬಂಧುಗಳ ಸಮಾಗಮ, ದೇವತಾ ಕಾರ್ಯಗಳಲ್ಲಿ ಶ್ರದ್ಧೆ, ಅಧಿಕ ಖರ್ಚು, ಹಿರಿಯರ ಆಗಮನದಿಂದ ಸಂತೋಷ, ಸಹನೆಯಿಂದ ಯಶಸ್ಸು, ಸಂಗೀತ, ಚಿತ್ರೋದ್ಯಮಿಗಳಿಗೆ ಪ್ರಗತಿ.

ಮಕರರಾಶಿ
ವೃತ್ತಿರಂಗದಲ್ಲಿ ಸಮಸ್ಯೆ, ಸಿಡುಕುತನ ಹೆಚ್ಚುವುದು, ಮತ್ತೊಬ್ಬರಿಗೆ ತೊಂದರೆ ಕೊಡುವ ಸ್ವಭಾವ, ವಸ್ತ್ರ-ಆಭರಣ ಸಂಗ್ರಹ, ತಂದೆ ಮಕ್ಕಳೊಂದಿಗೆ ಮನಸ್ತಾಪ, ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯಲ್ಲಿ ಪ್ರಗತಿ ಕಂಡುಬರಲಿದೆ.

ಕುಂಭರಾಶಿ
ಹೊಸ ವಸ್ತ್ರಾಭರಣ ಪ್ರಾಪ್ತಿ, ಧನಾಗಮನ, ಧೀರ್ಘ ಕಾಲೀನ ಕಾರ್ಯಗಳಲ್ಲಿ ಲಾಭ ದೊರೆಯಲಿದೆ, ಖರ್ಚು ವೆಚ್ಚಗಳ ಮೇಲೆ ಹಿಡಿತವಿರಲಿ, ವಿದ್ಯಾಭ್ಯಾಸದಲ್ಲಿ ಪ್ರಗತಿ ಕಂಡುಬರಲಿದೆ, ಅನಾರೋಗ್ಯ, ಶತ್ರು ಭಾದೆ, ಯಶೋನಾಶ.

ಮೀನರಾಶಿ
ನಿಮ್ಮ ಇಚ್ಚೆಯಂತೆಯೇ ಕೆಲಸ ಕಾರ್ಯಗಳು ನಡೆದು ಹೋಗಲಿವೆ, ಅತೀ ವಿಶ್ವಾಸ ಒಳಿತಲ್ಲ, ಖರ್ಚುಗಳ ಮೇಲೆ ಹಿಡಿತವಿರಲಿ, ಅತೀ ಸಲುಗೆಯಿಂದ ಸಮಸ್ಯೆ ಮೈ ಮೇಲೆ ಎಳೆದುಕೊಳ್ಳುವಿರಿ, ನೀಚ ಜನರ ಸಹವಾಸ, ಮನಸ್ತಾಪ, ಪಾಳೇಗಾರನಂತೆ ವರ್ತನೆ, ದಂಡವನ್ನು ಕಟ್ಟುವಿರಿ ಎಚ್ಚರ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular