ಸೋಮವಾರ, ಏಪ್ರಿಲ್ 28, 2025
Homehoroscopeನಿತ್ಯಭವಿಷ್ಯ : 15-02-2021

ನಿತ್ಯಭವಿಷ್ಯ : 15-02-2021

- Advertisement -

ಮೇಷರಾಶಿ
ಕೆಲಸ ಕಾರ್ಯಗಳಲ್ಲಿ ವಿಳಂಭ, ಧನಪ್ರಾಪ್ತಿ, ಪ್ರಿಯ ಜನರ ಭೇಟಿ, ವಾಗ್ವಾದಕ್ಕೆ ಇಳಿಯಬೇಡಿ, ಮನಸಿಗೆ ಅಶಾಂತಿ, ಸ್ಥಳ ಬದಲಾವಣೆ, ಹೊಸ ವ್ಯವಹಾರಕ್ಕೆ ಕೈ ಹಾಕುವ ಮುನ್ನ ಯೋಚಿಸಿ.

ವೃಷಭರಾಶಿ
ಧೈರ್ಯದಿಂದ ಮುನ್ನಡೆ, ಉದ್ಯೋಗದಲ್ಲಿ ಅಲ್ಪ ಲಾಭ, ಬಂಧುಗಳಿಂದ ತೊಂದರೆ, ಹಿತಶತ್ರುಗಳಿಂದ ಬೋಧನೆ, ಮನಸ್ಸಿನಲ್ಲಿ ಭಯಭೀತಿ. ತಂದೆ ತಾಯಿಯ ಮೇಲೆ ಗೌರವ ಹೆಚ್ಚಲಿದೆ, ಶುಭ ಸುದ್ದಿ ಕೇಳುವಿರಿ.

ಮಿಥುನರಾಶಿ
ಸಮಸ್ಯೆ ಪರಿಹಾರವಾಗಲಿದೆ, ಆರ್ಥಿಕ ಸಂಪತ್ತಿನ ದಾರಿ ಗೋಚರಿಸುವುದು, ದೇಹಾಯಾಸ, ಆರೋಗ್ಯ ಸಮಸ್ಯೆ, ಯಾರನ್ನು ಹೆಚ್ಚಾಗಿ ನಂಬಬೇಡಿ, ಚಂಚಲ ಮನಸ್ಸು, ಭೂ ಲಾಭ, ಇಲ್ಲ ಸಲ್ಲದ ಅಪವಾದ.

ಕಟಕರಾಶಿ
ಮನೆಯಲ್ಲಿ ಹಲವು ಸಮಸ್ಯೆಗಳು ಎದುರಾಗಲಿದೆ, ಶತ್ರುವಿನ ಕೈವಾಡದಿಂದ ವ್ಯವಹಾರದಲ್ಲಿ ನಷ್ಟ, ಇಷ್ಟಾರ್ಥ ಸಿದ್ಧಿ, ಅಧಿಕಾರ-ಪ್ರಾಪ್ತಿ, ವಿದೇಶ ಪ್ರಯಾಣ, ಮನಶಾಂತಿ

ಸಿಂಹರಾಶಿ
ಯಾವುದೇ ಪರಿಸ್ಥಿತಿಯನ್ನು ಎದುರಿಸುವಿರಿ, ವಾಹನ ಯೋಗ, ಕೋರ್ಟ್ ಕಚೇರಿ ಕೆಲಸದಲ್ಲಿ ವಿಘ್ನ, ಧನಾಗಮನದಿಂದ ಕೆಲಸ ಕಾರ್ಯಗಳಲ್ಲಿ ಅನುಕೂಲ, ಕುಟುಂಬದಲ್ಲಿ ಕಲಹ, ಶತ್ರುತ್ವ, ಸುಳ್ಳು ಮಾತನಾಡುವುದು.

ಕನ್ಯಾರಾಶಿ
ಮನೆಯಲ್ಲಿ ಶುಭಮಂಗಲ ಕಾರ್ಯ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಮಾತಾ ಪಿತ್ರರಲ್ಲಿ ದ್ವೇಷ, ಋಣಬಾಧೆ, ಆಕಸ್ಮಿಕ ಖರ್ಚು, ಧಾರ್ಮಿಕ ಕಾರ್ಯದಲ್ಲಿ ಭಾಗಿ, ಪುಣ್ಯಕ್ಷೇತ್ರಗಳ ದರ್ಶನ, ಜೀವನದಲ್ಲಿ ಪ್ರಗತಿ.

ತುಲಾರಾಶಿ
ಅಧಿಕಾರಿ ವರ್ಗದವರಿಂದ ಅಹಂಭಾವ, ಗುರುವಿನ ಪ್ರತಿಕೂಲತೆಯಿಂದ ಸಮಸ್ಯೆಗಳಿಗೆ ತಂದೊಡ್ಡಲಿದೆ, ವಂಚನಾ ಕಾರ್ಯ, ಕಾರ್ಯಗಳಲ್ಲಿ ವಿಘ್ನ, ರೋಗಬಾಧೆ, ಕುಟುಂಬದಲ್ಲಿ ಸಂತೋಷ, ವ್ಯರ್ಥ ಧನಹಾನಿ

ವೃಶ್ಚಿಕರಾಶಿ
ಬ್ಯಾಂಕಿಂಗ್ ಉದ್ಯಮದವರಿಗೆ ಪ್ರಗತಿ, ಸಾಲಭಾದೆ, ದುಷ್ಟಬುದ್ಧಿ, ಅನಾರೋಗ್ಯ, ವಾಹನ ರಿಪೇರಿ, ಮಾನಹಾನಿ, ಆದಾಯಕ್ಕಿಂತ ಖರ್ಚು ಜಾಸ್ತಿ, ಅಲಂಕಾರಿಕ ವಸ್ತುಗಳ ಖರೀದಿ, ಸ್ತ್ರೀಯರಿಂದ ಸಮಸ್ಯೆ ತಂದೊಡ್ಡಲಿದೆ.

ಧನಸ್ಸುರಾಶಿ
ಕೆಲಸ ಕಾರ್ಯಗಳು ಅರ್ಧಕ್ಕೆ ನಿಂತು ಹೋಗುವ ಸಾಧ್ಯತೆ, ಸತತ ಪರಿಶ್ರಮದಿಂದ ಗೆಲುವು, ಉದ್ಯಮಿಗಳಿಗೆ ಚೇತರಿಕೆ, ಅನ್ಯ ಜನರಲ್ಲಿ ವೈಮನಸ್ಯ, ವ್ಯಾಪಾರದಲ್ಲಿ ಸಾಧಾರಣ ಲಾಭ, ವಿವಾಹ ಯೋಗ, ದುಃಖದಾಯಕ ಪ್ರಸಂಗಗಳು.

ಮಕರರಾಶಿ
ದಂಪತಿಗಳಿಗೆ ಸಂತಾನ ಪ್ರಾಪ್ರಿ, ಅವಿವಾಹಿತರಿಗೆ ಕಂಕಣಬಲ, ನಾನು ವಿಚಾರಗಳಲ್ಲಿ ಆಸಕ್ತಿ, ಕೆಲಸ ಕಾರ್ಯಗಳಲ್ಲಿ ಮುನ್ನುಗ್ಗುವಿರಿ, ಸ್ನೇಹಿತರ ಬೆಂಬಲ, ಚಿನ್ನಾಭರಣ ವ್ಯಾಪಾರಿಗಳಿಗೆ ಹೆಚ್ಚಿನ ಲಾಭ, ಮನಸಿಗೆ ಸಂತಸವನ್ನು ತರಲಿದೆ.

ಕುಂಭರಾಶಿ
ಆರೋಗ್ಯದಲ್ಲಿ ಚೇತರಿಕೆಯಿಂದ ಸಮಾಧಾನ, ಆದಾಯವಿದ್ದರೂ ಸಮಸ್ಯೆಗಳಿಂದ ಕೆಲಸ ಕಾರ್ಯಗಳಲ್ಲಿ ತೊಡಕು, ಶಾಂತ ರೀತಿಯಿಂದ ಸಮಸ್ಯೆ ಪರಿಹರಿಸಿಕೊಳ್ಳಿ, ಪರರಿಗೆ ವಂಚಿಸುವುದು, ದುಡುಕು ಸ್ವಭಾವ, ದ್ರವ್ಯನಾಶ, ಸ್ಥಳ ಬದಲಾವಣೆ, ಪಾಪ ಬುದ್ಧಿ.

ಮೀನರಾಶಿ
ಗೌರವಕ್ಕೆ ಚ್ಯುತಿ, ಕೆಲಸ ಕಾರ್ಯಗಳಲ್ಲಿ ಪ್ರಗತಿ, ಧಾರ್ಮಿಕ ಕ್ಷೇತ್ರಗಳಲ್ಲಿ ಯಶಸ್ಸು, ನಿಂತಿದ್ದ ಕೆಲಸ ಕಾರ್ಯಗಳಿಗೆ ಚಾಲನೆ, ಕಾರ್ಯ ವಿಕಲ್ಪ, ಭಾಗ್ಯ ವೃದ್ಧಿ, ಗುರು ಹಿರಿಯರಲ್ಲಿ ಭಕ್ತಿ, ಕೀರ್ತಿ ಲಾಭ, ಮನಶಾಂತಿ, ಅಲ್ಪ ಲಾಭ ಅಧಿಕ ಖರ್ಚು

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular