ಮಂಗಳವಾರ, ಏಪ್ರಿಲ್ 29, 2025
Homehoroscopeನಿತ್ಯಭವಿಷ್ಯ : 18-02-2021

ನಿತ್ಯಭವಿಷ್ಯ : 18-02-2021

- Advertisement -

ಮೇಷರಾಶಿ
ಆರ್ಥಿಕವಾಗಿ ಅನುಕೂಲ, ಕಿರು ಸಂಚಾರ, ಶುಭಕಾರ್ಯ. ಸಂಗಾತಿಯೊಂದಿಗೆ ಉತ್ತಮ ಬಾಂಧವ್ಯ, ಇಷ್ಟಾರ್ಥ ಕಾರ್ಯಸಿದ್ದಿ, ಕಾರ್ಯಕ್ಷೇತ್ರದಲ್ಲಿ ಉತ್ಸಾಹ ಚಟುವಟಿಕೆ, ರಿಯಲ್ ಎಸ್ಟೇಟ್ ಹಾಲು ನೀರು ಕೃಷಿಕರಿಗೆ ಅನುಕೂಲ

ವೃಷಭರಾಶಿ
ಬಂಧು ಮಿತ್ರರ ಭೇಟಿ, ಶುಭ ಮಂಗಲ ಕಾರ್ಯ, ಹತ್ತಿರ ಪ್ರಯಾಣ, ಸ್ವಂತ ಉದ್ಯಮ ವ್ಯಾಪಾರ ವ್ಯವಹಾರ ಕ್ಷೇತ್ರದವರಿಗೆ ಅನುಕೂಲ, ಆರೋಗ್ಯದಲ್ಲಿ ಸುಧಾರಣೆ, ಆಕಸ್ಮಿಕ ಧನಾಗಮನ, ಧಾರ್ಮಿಕ ಕ್ಷೇತ್ರಗಳ ದರ್ಶನ.

ಮಿಥುನರಾಶಿ
ಉದ್ಯೋಗಿಗಳಿಗೆ ನಿರೀಕ್ಷಿತ ಫಲ, ಭಾವನೆ ಕಲ್ಪನೆ ಆಸೆ-ಆಕಾಂಕ್ಷೆಗಳು ಹೆಚ್ಚು, ಆರೋಗ್ಯದಲ್ಲಿ ವ್ಯತ್ಯಾಸ, ವ್ಯಾಪಾರ ವ್ಯವಹಾರಗಳಲ್ಲಿ ಮುನ್ನಡೆ ಗೋಚರಕ್ಕೆ ಬರಲಿದೆ, ಪತ್ನಿಯ ಸಹಕಾರ ಲಭಿಸಲಿದೆ, ಉದ್ಯೋಗದಲ್ಲಿ ಬದಲಾವಣೆ ಸಾಧ್ಯತೆ, ಅಧಿಕ ಧನವ್ಯಯ

ಕಟಕರಾಶಿ
ಆರ್ಥಿಕವಾಗಿ ಅಭಿವೃದ್ದಿ, ಸಂಚಾರದಲ್ಲಿ ಜಾಗೃತೆವಹಿಸಿ, ಉತ್ತಮ ಪ್ರಶಂಸೆ, ಕಾರ್ಯಜಯ, ಬಂಧುಗಳ ಆಗಮನದಿಂದ ಸಂತಸ, ಸಂಚಾರದಲ್ಲಿ ಜಾಗೃತೆ ಅಗತ್ಯ, ಸಹೋದರಿ ಯಿಂದ ಅನುಕೂಲ, ಸಾಲದ ಚಿಂತೆ, ನಿದ್ರಾಭಂಗ.

ಸಿಂಹರಾಶಿ
ವಾರಾಂತ್ಯದಲ್ಲಿ ಆಭರಣ ಖರೀದಿ, ತಾತ್ಕಾಲಿಕ ಹುದ್ದೆಯಲ್ಲಿರುವವರಿಗೆ ಸಂತಸ, ಉದ್ಯೋಗದಲ್ಲಿ ಪ್ರಗತಿ, ಗೌರವ ಕೀರ್ತಿ ಹೆಸರು, ಮಾನ ಸನ್ಮಾನ, ಅನಾರೋಗ್ಯದಿಂದ ನರಳಾಟ, ಗೆಳೆಯರಿಂದ ಉಪಯುಕ್ತ ಸಲಹೆ, ಗುಪ್ತಶತ್ರುಗಳ ಅಧಿಕ ಮತ್ತು ಪಾಪಪ್ರಜ್ಞೆ

ಕನ್ಯಾರಾಶಿ
ಹೊಸ ಮಾತುಕತೆಯಲ್ಲಿ ಪ್ರಗತಿ, ಆರೋಗ್ಯದ ಬಗ್ಗೆ ಜಾಗೃತೆ, ಸಂಗಾತಿಯಿಂದ ಅನುಕೂಲ ಭೂಮಿ, ಆತಂಕಗಳು ಕಡಿಮೆಯಾಗಲಿದೆ, ವಾಹನ ಯೋಗ ದೂರ ಪ್ರದೇಶದಲ್ಲಿ ಉದ್ಯೋಗವಕಾಶ ಮಾನಸಿಕವಾಗಿ ನೆಮ್ಮದಿ ಭಂಗ

ತುಲಾರಾಶಿ
ಕಾರ್ಯರಂಗದಲ್ಲಿ ಶತ್ರುಗಳ ಕಿರುಕುಳ ತಪ್ಪಲಿದೆ, ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಕೊಳ್ಳುವಿರಿ, ಉದ್ಯೋಗಿಗಳಿಗೆ ಕೆಲಸದಲ್ಲಿ ಮುಂಬಡ್ತಿ, ಆರೋಗ್ಯದಲ್ಲಿ ಚೇತರಿಕೆ, ಅದೃಷ್ಟದ ದಿವಸ ಕಲಹ ಮತ್ತು ವಾಗ್ವಾದಗಳು ಅಧಿಕ ಲಾಭ

ವೃಶ್ಚಿಕರಾಶಿ
ಅನಗತ್ಯ ಸಂಚಾರ, ಖರ್ಚು ವೆಚ್ಚಗಳ ಮೇಲೆ ಹಿಡಿತವಿರಲಿ, ಹಿತಶತ್ರುಗಳ ಕಾಟ, ಸಂತಾನ ಸಮಸ್ಯೆ ಪರಿಹಾರ, ಆರ್ಥಿಕ ಪರಿಸ್ಥಿತಿ ಉತ್ತಮ; ದೂರ ಪ್ರಯಾಣ, ಧಾರ್ಮಿಕ ಕ್ಷೇತ್ರಗಳ ಭೇಟಿಯಿಂದ ನೆಮ್ಮದಿ.

ಧನಸ್ಸುರಾಶಿ
ದೂರ ಸಂಚಾರದಲ್ಲಿ ಜಾಗೃತೆವಹಿಸಿ, ಆರ್ಥಿಕ ಮುಗ್ಗಟ್ಟು, ಅಭಿವೃದ್ದಿ ಕಂಡು ಬಂದರೂ ನೆಮ್ಮದಿಯಿರದು, ಮನಸ್ತಾಪ, ಅತಿಯಾದ ಸಮಸ್ಯೆ, ಸಾಲಬಾದೆ, ಶುಭ ಕಾರ್ಯಗಳು ನಡೆಯಲಿದೆ, ವಾಹನ ಚಾಲನೆಯಲ್ಲಿ ಎಚ್ಚರವಿರಲಿ.

ಮಕರರಾಶಿ
ಮಕ್ಕಳಿಂದ ಸಂತಸ, ಪ್ರತಿಭೆಗೆ ತಕ್ಕ ಮನ್ನಣೆ, ಸಿನಿಮಾ ಮನೋರಂಜನೆ, ಕಲಾ ಚಟುವಟಿಕೆಯಲ್ಲಿ ತೊಡಗುವಿರಿ, ಶತ್ರುಗಳು ಅಧಿಕ, ಉದ್ಯೋಗ ಬದಲಾವಣೆ ಚಿಂತೆ, ವಿಶ್ವಾಸದ ಮೇಲೆ ಅಪನಂಬಿಕೆ, ಪ್ರಯತ್ನ ಬಲದಿಂದ ಗೆಲುವು.

ಕುಂಭರಾಶಿ
ನಿರುದ್ಯೋಗಿಗಳಿಗೆ ಶುಭಫಲ, ಅದೃಷ್ಟ ಒಲಿಯುವುದು, ರಾಜಕೀಯ ವ್ಯಕ್ತಿಗಳಿಗೆ ಉನ್ನತ ಸ್ಥಾನಮಾನ, ಕ್ರೀಯಾಶೀಲತೆಯಿಂದ ಯಶಸ್ಸು, ಬ್ಯಾಂಕಿಂಗ್ ವ್ಯವಹಾರದಲ್ಲಿ ಪ್ರಗತಿಯಿರದು, ಮಕ್ಕಳಿಂದ ಆರ್ಥಿಕ ಸಹಾಯ, ಆರೋಗ್ಯ ಸಮಸ್ಯೆ.

ಮೀನರಾಶಿ
ವೃತ್ತಿರಂಗದಲ್ಲಿ ಶತ್ರುಗಳ ಸಮಸ್ಯೆ, ಬಂಧು ಬಾಂಧವರಿಂದ ಅನುಕೂಲ, ಮನೆಯಲ್ಲಿ ಶುಭಮಂಗಲ ಕಾರ್ಯ, ಆದಾಯದ ಕೊರತೆಯಿಲ್ಲದಿದ್ದರೂ ಖರ್ಚುಗಳು ಅಧಿಕವಾದಾವು, ಉನ್ನತ ಅವಕಾಶಗಳಿಗಾಗಿ ಪ್ರಯಾಣ, ಶಕ್ತಿದೇವತೆಯ ದರ್ಶನ. ಧಾರ್ಮಿಕ ಕಾರ್ಯಗಳ ಬಗ್ಗೆ ಚಿಂತನೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular