ಸೋಮವಾರ, ಏಪ್ರಿಲ್ 28, 2025
Homehoroscopeನಿತ್ಯಭವಿಷ್ಯ : 28-11-2020

ನಿತ್ಯಭವಿಷ್ಯ : 28-11-2020

- Advertisement -

ಮೇಷರಾಶಿ
ನ್ಯಾಯಾಲಯದ ವ್ಯಾಜ್ಯಗಳಲ್ಲಿ ಗೆಲುವು, ಮೇಲ್ಮುಖವಾದ ಏಳಿಗೆಯಿಂದ ಸಂತೃಪ್ತಿ, ಆರ್ಥಿಕವಾಗಿ ಅನುಕೂಲ, ಶುಭ ಕಾರ್ಯಗಳಿಗೆ ಅನುಕೂಲ, ಲಾಭ ಪ್ರಮಾಣದಲ್ಲಿ ಚೇತರಿಕೆ, ತಾಯಿಯಿಂದ ಧನಾಗಮನ, ಗೃಹ ನಿರ್ಮಾಣದ ಮನಸ್ಸು, ಸಂಗಾತಿಯಿಂದ ಭಾದೆ, ಪಿತ್ರಾರ್ಜಿತ ಸ್ವತ್ತಿನ ಅನುಕೂಲ, ವಾಹನ ಚಾಲನೆಯಲ್ಲಿ ಎಚ್ಚರಿಕೆ.

ವೃಷಭರಾಶಿ
ಬಾಕಿ ಉಳಿದಿದ್ದ ಕೆಲಸಗಳು ಕೈಗೂಡುವುವು, ವೃತ್ತಿರಂಗದಲ್ಲಿ ನಿಮ್ಮ ಸಾಧನೆ ಗುರುತಿಸಲ್ಪಡುತ್ತದೆ, ಸ್ವಂತ ವ್ಯವಹಾರದಲ್ಲಿ ಚೇತರಿಕೆ, ಉದ್ಯೋಗದಲ್ಲಿ ಒತ್ತಡ, ಸಂಗಾತಿಯೊಂದಿಗೆ ವಾಗ್ವಾದ, ಆರೋಗ್ಯದಲ್ಲಿ ಏರುಪೇರು, ಬಾಡಿಗೆದಾರ ಮತ್ತು ಸೇವಕರೊಂದಿಗೆ ಕಿರಿಕಿರಿ.

ಮಿಥುನರಾಶಿ
ಲೇವಾದೇವಿ ವ್ಯವಹಾರದಲ್ಲಿ ವ್ಯವಹಾರದಲ್ಲಿ ಅಭಿವೃದ್ದಿ, ಆರೋಗ್ಯದ ಬಗ್ಗೆ ಕಾಳಜಿವಹಿಸಿ, ದುಶ್ಚಟಗಳ ದಾಸರಾಗುವಿರಿ, ಪ್ರೀತಿ-ಪ್ರೇಮದ ವಿಷಯಗಳ ಚರ್ಚೆ, ಹೆಣ್ಣುಮಕ್ಕಳಿಂದ ಲಾಭ, ಗುಪ್ತ ಆಲೋಚನೆಗಳಿಂದ ನಿದ್ರಾಭಂಗ.

ಕಟಕರಾಶಿ
ಉದ್ಯೋಗ ಸ್ಥಳದಲ್ಲಿ ನೋವು, ಸ್ತ್ರೀಯರಿಂದ ನೋವು, ವಾಹನ ಮತ್ತು ಗೃಹ ನಿರ್ಮಾಣದ ಆಸೆ, ತಾಯಿಯಿಂದ ಮತ್ತು ಸ್ಥಿರಾಸ್ತಿಯಿಂದ ಲಾಭ, ಕಂಕಣಬಲ ಕೂಡಿಬರಲಿದೆ, ಹಣಕಾಸಿನ ಸಮಸ್ಯೆಯಿದ್ದರೂ ಧನಾಗಮನವಿರುತ್ತದೆ, ಅಲಂಕಾರಿಕ ವಸ್ತುಗಳಿಂದ ಅನುಕೂಲ, ಮೋಜುಮಸ್ತಿಯಲ್ಲಿ ತೊಡಗುವಿರಿ.

ಸಿಂಹರಾಶಿ
ಉದ್ಯೋಗರಂಗದಲ್ಲಿ ಅಭಿವೃದ್ದಿ ಕುಂಠಿತ, ಉದ್ಯೋಗ ಸ್ಥಳದಲ್ಲಿ ಸಮಸ್ಯೆ, ಹೆಣ್ಣುಮಕ್ಕಳ ನಡವಳಿಕೆಯಿಂದ ಬೇಸರ, ಸ್ಥಿರಾಸ್ತಿ ಪತ್ರ ವ್ಯವಹಾರಗಳಲ್ಲಿ ಜಯ, ನೆರೆಹೊರೆಯವರಿಂದ ಅನುಕೂಲ, ಉದ್ಯೋಗ ಬದಲಾವಣೆ ಆಲೋಚನೆ, ಆದಾಯಕ್ಕಿಂತ ಖರ್ಚು ಜಾಸ್ತಿ.

ಕನ್ಯಾರಾಶಿ
ಪ್ರಯತ್ನ ಬಲದಿಂದ ಕಂಕಣಬಲ ಕೂಡಿಬರಲಿದೆ, ಅದೃಷ್ಟದ ದಿವಸ, ಸ್ತ್ರೀಯರಿಂದ ಅನುಕೂಲ, ತಂದೆಯೊಂದಿಗೆ ಮನಸ್ತಾಪ, ಪ್ರಯಾಣದಲ್ಲಿ ಅಡ್ಡಿ-ಆತಂಕ, ಆಕಸ್ಮಿಕ ಧನಾಗಮನ, ಪತ್ರ ವ್ಯವಹಾರಗಳಲ್ಲಿ ತೊಂದರೆ, ಸಹೋದರರಿಂದ ನಷ್ಟ.

ತುಲಾರಾಶಿ
ಅನಿರೀಕ್ಷಿತ ಆರ್ಥಿಕ ನೆರವು, ಪಾಲುದಾರಿಕೆಯಲ್ಲಿ ಅನುಕೂಲ, ಮಾನಸಿಕ ಚಂಚಲತೆ, ಸಂಗಾತಿಯಿಂದ ಅನುಕೂಲ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, ಧಾರ್ಮಿಕ ಕಾರ್ಯಗಳಲ್ಲಿ ಹಿಂದೆಂದೂ ಕಾಣದ ಆಸಕ್ತಿಯನ್ನು ಹೊಂದಲಿದ್ದೀರಿ, ಮಕ್ಕಳ ಭವಿಷ್ಯದ ಚಿಂತೆ.

ವೃಶ್ಚಿಕರಾಶಿ
ಹಿರಿಯ ಆರೋಗ್ಯದ ಬಗ್ಗೆ ಚಿಂತೆ, ವೃತ್ತಿರಂಗದಲ್ಲಿ ಜಾಗೃತೆವಹಿಸಿ, ಸ್ವಂತ ವ್ಯವಹಾರದಲ್ಲಿ ಅನುಕೂಲ, ಸಾಂಸಾರಿಕ ಜೀವನದಿಂದ ದೂರ, ಸಂಗಾತಿ ಮತ್ತು ಸ್ನೇಹಿತರು ಶತ್ರುವಾಗುವರು, ಪಾಲುದಾರಿಕೆಯಲ್ಲಿ ಮೋಸ, ಅನಾರೋಗ್ಯ ಸಮಸ್ಯೆ, ಮಾನಸಿಕ ಒತ್ತಡ.

ಧನಸ್ಸುರಾಶಿ
ಮನೆ ಬದಲಾವಣೆ, ಆರೋಗ್ಯದಲ್ಲಿ ಸುಧಾರಣೆ ಕಾಣಲಿದೆ, ಮಕ್ಕಳ ನಡವಳಿಕೆಯಿಂದ ಬೇಸರ, ಗೊಂದಲಗಳಿಂದ ಅವಕಾಶ ಕಳೆದುಕೊಳ್ಳುವಿರಿ, ವಿದ್ಯಾಭ್ಯಾಸದಲ್ಲಿ ಸಮಸ್ಯೆಗಳು, ರೋಗ ಬಾಧೆಗಳು, ನೆರೆಹೊರೆಯವರೊಂದಿಗೆ ಶತ್ರುತ್ವ, ಮಕ್ಕಳಿಂದ ಲಾಭ.

ಮಕರರಾಶಿ
ವ್ಯವಹಾರ ಮಾಡುವಾಗ ಎಚ್ಚರವಹಿಸಿ, ಪ್ರೀತಿ-ಪ್ರೇಮದಲ್ಲಿ ಯಶಸ್ಸು, ಅಪವಾದಗಳು, ಸ್ಪರ್ಧಾತ್ಮಕ ವಿಷಯಗಳಲ್ಲಿ ಜಯ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಮನೋರಂಜನೆ ಮತ್ತು ಕಲಾ ಚಟುವಟಿಕೆ, ದೇವತೆಯ ಆರಾಧನೆ, ಮಹಿಳೆಯರಿಂದ ಅದೃಷ್ಟ, ಉದ್ಯೋಗದಲ್ಲಿ ಯಶಸ್ಸು.

ಕುಂಭರಾಶಿ
ಅಲೆದಾಟ ನಿರುದ್ಯೋಗಿಗಳಿಗೆ ಲಾಭವನ್ನು ತಂದುಕೊಡಲಿದೆ, ಸ್ಥಿರಾಸ್ತಿಯಿಂದ ಮತ್ತು ವಾಹನದಿಂದ ಅನುಕೂಲ, ತಾಯಿಯಿಂದ ಧನಾಗಮನ, ನೆರೆ ಹೊರೆಯವರು ಶತ್ರುಗಳಾಗುವರು, ಪ್ರಯಾಣದಲ್ಲಿ ಅನುಕೂಲ, ಗುರುವಿನ ಉಪದೇಶ ಕೇಳುವ ಸಂದರ್ಭ, ತಂದೆಯಿಂದ ಅದೃಷ್ಟ.

ಮೀನರಾಶಿ
ವೃತ್ತಿರಂಗದಲ್ಲಿ ಅನಿರೀಕ್ಷಿತ ಮುಂಬಡ್ತಿಗೆ ಅವಕಾಶ, ಆರೋಗ್ಯದ ಬಗ್ಗೆ ಕಾಳಜಿವಹಿಸಿ, ಆರ್ಥಿಕ ಅಭಿವೃದ್ದಿಯಿಂದ ಸಮಾಧಾನ, ಸ್ವಂತ ಉದ್ಯಮದಲ್ಲಿ ನಷ್ಟ, ದೂರ ಪ್ರಯಾಣ ಮಾಡುವ ಆಲೋಚನೆ, ಕುಟುಂಬದಲ್ಲಿ ಗೊಂದಲ, ಉದ್ಯೋಗ ಮತ್ತು ಗೃಹ, ಬದಲಾವಣೆಯಲ್ಲಿ ಯಶಸ್ಸು, ತಂದೆಯ ನಡವಳಿಕೆಯಿಂದ ಬೇಸರ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular