ಸೋಮವಾರ, ಏಪ್ರಿಲ್ 28, 2025
Homehoroscopeನಿತ್ಯಭವಿಷ್ಯ : 06-04-2021

ನಿತ್ಯಭವಿಷ್ಯ : 06-04-2021

- Advertisement -

ಮೇಷರಾಶಿ
ವ್ಯಾಪಾರ,‌ವ್ಯವಹಾರದಲ್ಲಿ ಚೇತರಿಕೆ, ಕಾರ್ಯ ಸಾಧನೆಗಾಗಿ ತಿರುಗಾಟ, ಅನಾರೋಗ್ಯ, ಸಾಂಸಾರಿಕವಾಗಿ‌ ನೆಮ್ಮದಿ, ಅಲ್ಪ ಕಾರ್ಯಸಿದ್ಧಿ.

ವೃಷಭರಾಶಿ
ವಾಹನ ಚಾಲನೆಯಲ್ಲಿ  ಎಚ್ಚರವಹಿಸಿ, ಅನಾವಶ್ಯಕ ದುಂದು ವೆಚ್ಚ ಮಾಡಬೇಡಿ, ಕೃಷಿಯಲ್ಲಿ ನಷ್ಟ, ಮಾನಸಿಕ ಒತ್ತಡ, ಖರ್ಚುಗಳ ಮೇಲೆ ಹಿಡಿತವಿರಲಿ, ದುಷ್ಟ ಚಿಂತನೆ.

ಮಿಥುನರಾಶಿ
ಜಾಣ್ಮೆಯಿಂದ ಕಾರ್ಯಸಾಧನೆ, ವ್ಯಾಪಾರದಲ್ಲಿ ಹಿನ್ನಡೆ, ಗುರುಹಿರಿಯರ ದರ್ಶನ, ಮನಃಶಾಂತಿ, ವಿದ್ಯಾರ್ಥಿಗಳಿಗೆ ಆತಂಕ, ವಾಹನ ಅಪಘಾತ.

ಕರ್ಕಾಟಕರಾಶಿ
ಮನೆಯಲ್ಲಿ ನೆಮ್ಮದಿ, ಎಲ್ಲಿ ಹೋದರು ಅಶಾಂತಿ, ನಿಮ್ಮ ಮಾತುಗಳಿಂದ ಕಲಹ, ಪರ ಸ್ತ್ರೀಯಿಂದ ತೊಂದರೆ, ಎಚ್ಚರಿಕೆಯ‌ ಹೆಜ್ಜೆಯನ್ನಿಡಿ.

ಸಿಂಹರಾಶಿ
ಇಂದು ನಿಮ್ಮ ಪಾಲಿಗೆ ಉತ್ತಮವಾದ ದಿನ, ಆರ್ಥಿಕವಾಗಿ‌ ಚೇತರಿಕೆ, ಮಂಗಳ ಕಾರ್ಯಗಳಲ್ಲಿ ಭಾಗಿ, ಪರಸ್ಥಳ ವಾಸ, ಸೌಜನ್ಯದಿಂದ ವರ್ತಿಸಿ, ನಿದ್ರಾಭಂಗ, ಖರ್ಚುಗಳ ಮೇಲೆ ಹಿಡಿತವಿರಲಿ.

ಕನ್ಯಾರಾಶಿ
ಹಣಕಾಸಿನ ಹೂಡಿಕೆ, ಮೇಲಾಧಿಕಾರಿಗಳಿಂದ ಪ್ರಶಂಸೆ, ಜಾಗ್ರತೆಯಿಂದ ಇರಿ, ಅತಿಯಾದ ಒತ್ತಡ, ಇಲ್ಲದ ಅಪವಾದ, ಮಹಿಳೆಯರಿಗೆ ಬಡ್ತಿ, ಸುಖ ಭೋಜನ.

ತುಲಾರಾಶಿ
ಕೋಪದ ಮೇಲೆ‌ ಹಿಡಿತವಿರಲಿ, ಹಿರಿಯರ ಸಲಹೆಯನ್ನು ಪಾಲಿಸಿ, ಯತ್ನ ಕಾರ್ಯಗಳಲ್ಲಿ ವಿಳಂಬ, ವ್ಯರ್ಥ ಧನಹಾನಿ, ಮನಕ್ಲೇಷ, ಬೇಡದ ವಿಷಯಗಳಲ್ಲಿ ಆಸಕ್ತಿ.

ವೃಶ್ಚಿಕರಾಶಿ
ಕಾರ್ಯಸಿದ್ಧಿ, ನೆಮ್ಮದಿ ಇಲ್ಲದ ಜೀವನ, ದೂರದೂರುಗಳಿಗೆ ಪ್ರಯಾಣ, ಸ್ತ್ರೀಯರಿಗೆ ಶುಭ, ಸ್ವಯಂಕೃತ ಅಪರಾಧದಿಂದ ಮನೋವ್ಯಥೆ.

ಧನಸ್ಸುರಾಶಿ
ಮನೆಯಲ್ಲಿ ನೆಮ್ಮದಿ, ದಾಂಪತ್ಯದಲ್ಲಿ ಪ್ರೀತಿ, ಪ್ರಿಯ ಜನರ ಭೇಟಿ, ದೂರ ಪ್ರಯಾಣ, ಹಣಕಾಸಿನ ತೊಂದರೆ, ವ್ಯಾಪಾರದಲ್ಲಿ ಮಂದಗತಿ, ಸ್ತ್ರೀ ಲಾಭ.

ಮಕರರಾಶಿ
ವ್ಯಾಪಾರ, ವ್ಯವಹಾರದಲ್ಲಿ ಕೊಂಚ ಪ್ರಗತಿ, ಮನೆಯಲ್ಲಿ ಸಂತಸ, ಪಾಪದ ಕೆಲಸಗಳಿಗೆ ಪ್ರಚೋದನೆ, ವಾಹನದಿಂದ ತೊಂದರೆ, ಎಚ್ಚರವಿರಲಿ.

ಕುಂಭರಾಶಿ
ಪರಿಶ್ರಮಕ್ಕೆ ತಕ್ಕ ಫಲ ಲಭಿಸುತ್ತದೆ, ಯಾವುದೇ ಕಾರಣಕ್ಕೂ ಆಲಸ್ಯ ಮನೋಭಾವ‌ ಬೇಡ, ವಿವಾದಗಳಿಗೆ ಆಸ್ಪದ ಕೊಡಬೇಡಿ, ಹಿತ ಶತ್ರು ಕಾಟ.

ಮೀನರಾಶಿ
ಮಾಡಿದ ತಪ್ಪುಗಳಿಂದ ಚಿಂತೆ, ಆಕಸ್ಮಿಕ ಧನಲಾಭ, ಕೃಷಿಯಲ್ಲಿ ಲಾಭ, ಚೋರ ಭಯ, ಅಧಿಕ ಕೋಪ, ವಿಪರೀತ ವ್ಯಸನ, ಹಿತ ಶತ್ರು ಕಾಟ, ವ್ಯಾಪಾರದಲ್ಲಿ ಎಚ್ಚರವಿರಲಿ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular