ಮೇಷರಾಶಿ
ಉದ್ಯೋಗ, ವ್ಯವಹಾರದಲ್ಲಿ ಪ್ರಗತಿ, ಸ್ವಯಂಕೃತಾಪ ರಾಧ, ಇಚ್ಚಿತ ಕೆಲಸ ಕಾರ್ಯಗಳಲ್ಲಿ ಜಯ, ಆರ್ಥಿಕ ನಷ್ಟ, ಆರೋಗ್ಯದಲ್ಲಿ ವ್ಯತ್ಯಾಸ, ದಾಯಾದಿ ಕಲಹ, ಮಾತಿನಿಂದ ಸಮಸ್ಯೆ.
ವೃಷಭರಾಶಿ
ಸಕಾಲಕ್ಕೆ ಸರಿಯಾದ ನಿರ್ಧಾರದಿಂದ ಗೆಲುವು, ಅಲಂಕಾರಿಕ ಸಾಮಗ್ರಿಗಳ ಖರೀದಿ, ಸಹೋದರ ಮತ್ತು ನೆರೆಹೊರೆಯವರೊಂದಿಗೆ ಕಿರಿಕಿರಿ, ಪತ್ರ ವ್ಯವಹಾರಗಳಿಂದ ಸಂಕಷ್ಟ, ನಿದ್ರಾಭಂಗ, ದುಃಸ್ವಪ್ನಗಳು
ಮಿಥುನರಾಶಿ
ಅನಾರೋಗ್ಯ ಸಮಸ್ಯೆ, ಆತ್ನೀಯರಿಂದ ನೆರವಿನ ಹಸ್ತ, ಆತಂಕದಿಂದಲೇ ಕಾರ್ಯ ಸಿದ್ದಿ, ಸೇವಕರಿಂದ ಸಾಲಗಾರರಿಂದ ಸಂಕಷ್ಟ, ಆರ್ಥಿಕ ದುಸ್ಥಿತಿ, ಲಾಭದ ಪ್ರಮಾಣದಲ್ಲಿ ಕುಂಠಿತ, ನಿದ್ರಾಭಂಗ.
ಕರ್ಕಾಟಕರಾಶಿ
ಆತ್ಮೀಯರ ಭೇಟಿಯಿಂದ ಸಂತಸ, ವಿಲಾಸಿ ಜೀವನದಿಂದ ಸಂತೃಪ್ತಿ, ಆರೋಗ್ಯ ಸಮಸ್ಯೆ, ಮಕ್ಕಳಿಂದ ಅನುಕೂಲ, ಉದ್ಯೋಗ ನಷ್ಟದ ಭೀತಿ, ದಾಯಾದಿಗಳಿಂದ ನೋವು, ಮಿತ್ರರಿಂದ ಸಂಕಷ್ಟ, ಪ್ರಯಾಣದಲ್ಲಿ ಕಳವು.
ಸಿಂಹರಾಶಿ
ಮನೋಕಾಮನೆ ಈಡೇರಲಿದೆ, ದುರಸ್ಥಿ ಕಾರ್ಯ ನಿಮಿತ್ತ ಕರ್ಚು, ಉದ್ಯೋಗ ಸ್ಥಳದಲ್ಲಿ ಒತ್ತಡ ಮತ್ತು ಸಮಸ್ಯೆ, ಅನಾರೋಗ್ಯ, ತಂದೆಯಿಂದ ನೋವು, ಆಸ್ತಿ ಸಮಸ್ಯೆ, ಭೂ ವ್ಯವಹಾರಗಳಲ್ಲಿ ತೊಂದರೆ.
ಕನ್ಯಾರಾಶಿ
ವಿರೋಧಿಗಳಿಂದ ನೆರವು ಪಡೆಯಬೇಕಾದ ಅಸಹಾಯಕತೆ, ಗೃಹ ನಿರ್ಮಾಣ ಕಾರ್ಯದಲ್ಲಿ ಅನುಕೂಲ, ದಾಂಪತ್ಯದಲ್ಲಿ ಸಮಸ್ಯೆ, ಪ್ರಯಾಣದಲ್ಲಿ ತೊಂದರೆ, ಕೋರ್ಟ್ ಕೇಸುಗಳ ಅಲೆದಾಟ, ಪಾಲುದಾರಿಕೆಯಲ್ಲಿ ಸಮಸ್ಯೆ, ತಂದೆಯೊಂದಿಗೆ ಮನಸ್ತಾಪ, ದಾಯಾದಿ ಕಲಹ.
ತುಲಾರಾಶಿ
ವೃತ್ತಿರಂಗದಲ್ಲಿ ಇತರರ ಸಹಕಾರ, ಲಾಭ ಕಾರ್ಯದಲ್ಲಿ ಜಯ, ಸೇವಾ ವೃತ್ತಿಯ ಉದ್ಯೋಗ ಪ್ರಾಪ್ತಿ, ಸಾಲದ ಸಹಾಯ, ಆರ್ಥಿಕ ಒತ್ತಡ, ಸಂಗಾತಿ ಆರೋಗ್ಯ ವ್ಯತ್ಯಾಸ, ಪಾಲುದಾರಿಕೆಯಲ್ಲಿ ಸಮಸ್ಯೆ, ಅಪಘಾತ ಗಳು, ವಿದ್ಯುತ್ ಉಪಕರಣಗಳಿಂದ ತೊಂದರೆ
ವೃಶ್ಚಿಕರಾಶಿ
ಶುಭ ಮಂಗಲ ಕಾರ್ಯಗಳು ಕಂಡುಬರಲಿದೆ, ಅನಾವಶ್ಯಕವಾಗಿ ಜಾಗೃತೆವಹಿಸಿ, ಅಪವಾದಗಳು, ಸಂಗಾತಿಯೊಂದಿಗೆ ವಾಗ್ವಾದ, ಕೆಲಸಗಾರರಿಂದ ತೊಂದರೆ, ಆರೋಗ್ಯದಲ್ಲಿ ಏರುಪೇರು, ಪ್ರೀತಿ-ಪ್ರೇಮದಲ್ಲಿ ತೊಂದರೆ, ಭಾವನಾತ್ಮಕ ಸೋಲು, ಸ್ವಯಂಕೃತ ಅಪರಾಧಗಳಿಂದ ಸಮಸ್ಯೆ.
ಧನಸ್ಸುರಾಶಿ
ಮಾನಸಿಕ ಕಿರಿಕಿರಿ, ಅನಗತ್ಯ ದುಂದುವೆಚ್ಚ, ದಾಯಾದಿಗಳಿಂದ ಮತ್ತು ಭೂ ವ್ಯವಹಾರಗಳಿಂದ ನೋವು ಮತ್ತು ನಷ್ಟ, ಪ್ರೇಮಿಗಳ ನಡುವೆ ಮನಸ್ತಾಪ, ಉದ್ಯೋಗದಲ್ಲಿ ಪ್ರಗತಿ, ಮಕ್ಕಳಿಂದ ಅನುಕೂಲ, ಶತ್ರು ದಮನ, ಆರ್ಥಿಕ ಸಹಾಯ, ಅನಗತ್ಯ ಸಂಬಂಧಗಳು.
ಮಕರರಾಶಿ
ಲಾಭ ಕಾರ್ಯದಲ್ಲಿ ಜಯ, ನಿರೀಕ್ಷಿತ ಮೂಲಗಳಿಂದ ಧನಲಾಭ, ಸ್ಥಿರಾಸ್ತಿ ಮತ್ತು ವಾಹನದಿಂದ ನಷ್ಟ, ತಾಯಿ ಆರೋಗ್ಯ ವ್ಯತ್ಯಾಸ, ದುಡುಕುತನದಿಂದ ಸಂಬಂಧದಲ್ಲಿ ಬಿರುಕು, ಮಾಟ ಮಂತ್ರ ತಂತ್ರದ ಭೀತಿ, ಪ್ರಯಾಣದಲ್ಲಿ ವಿಘ್ನ, ಮಕ್ಕಳಿಂದ ಲಾಭ, ಪತ್ರ ವ್ಯವಹಾರದಲ್ಲಿ ಜಯ.
ಕುಂಭರಾಶಿ
ಧೈರ್ಯದಿಂದ ಪರಿಸ್ಥಿತಿ ಎದುರಿಸುವಿರಿ, ದುಡುಕು ವರ್ತನೆಯಿಂದ ಮುಖಭಂಗ, ಆತುರದ ಮಾತು, ಸ್ಥಿರಾಸ್ತಿ ವ್ಯವಹಾರಗಳಲ್ಲಿ ಗೊಂದಲ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಉದ್ಯೋಗ ಅನುಕೂಲ.
ಮೀನರಾಶಿ
ಆಸ್ತಿ ವಾಹನದಿಂದ ಲಾಭ, ಬ್ಯಾಂಕ್ ವ್ಯವಹಾರದಲ್ಲಿ ಸಪಲತೆ, ವ್ಯವಹಾರಕ್ಕೆ ಸಂಬಂಧಿಸಿದಂತೆ ಶುಭವಾರ್ತೆ ಕೇಳುವಿರಿ, ಧೈರ್ಯ ದಿಂದ ಮುನ್ನುಗ್ಗುವ ಮನಸ್ಸು, ಆರ್ಥಿಕ ಅನುಕೂಲ, ಕುಟುಂಬ ಏರುಪೇರುಗಳಿಂದ ಒತ್ತಡ ಬಾಧೆ, ನೆರೆಹೊರೆಯವರಿಂದ ಸಮಸ್ಯೆ.
ಪಂಡಿತ್ ಶ್ರೀ ಗಣೇಶ್ ಕುಮಾರ್
ಪಂಚಮುಖಿ ಜ್ಯೋತಿಷ್ಯಂ
9880533337