ನಿತ್ಯ ಭವಿಷ್ಯ : ಈ ರಾಶಿಯವರು ಹಿರಿಯರ ಸಲಹೆಯನ್ನು ಆಲಿಸಿ

ಮೇಷರಾಶಿ
ಇಕ್ಕಟ್ಟಿನ ಸ್ಥಿತಿಯಿಂದ ಹೊರ ಬರಲು ಯತ್ನಿಸಿ, ಸಣ್ಣಪುಟ್ಟ ವಿಷಯಗಳಿಂದ ಕಲಹ, ಸಮಸ್ಯೆಗೆ ಪರಿಹಾರ ದೊರೆಯಲಿದೆ, ಉತ್ತಮ ಬುದ್ಧಿಶಕ್ತಿ, ಕೆಲಸ ಕಾರ್ಯಗಳಲ್ಲಿ ಜಯ, ಅಧಿಕ ಖರ್ಚು, ಸಾಲಬಾಧೆ.

ವೃಷಭರಾಶಿ
ಧನಾತ್ಮಕವಾಗಿ ಯೋಚಿಸಿ, ಆರ್ಥಿಕ‌ ಸ್ಥಿತಿಯಲ್ಲಿ ಸುಧಾರಣೆ ಕಂಡುಬರಲಿದೆ, ನಂಬಿಕೆ ದ್ರೋಹಕ್ಕೆ ಒಳಗಾಗುವಿರಿ, ಮನಕ್ಲೇಷ, ಸ್ತ್ರೀ ಲಾಭ, ಮಾತೃವಿನಿಂದ ನೆರವು.

ಮಿಥುನರಾಶಿ
ಮಾನಸಿಕ ತೊಳಲಾಳ, ಪರಿಶ್ರಮಕ್ಕೆ ತಕ್ಕಫಲ, ಆತ್ಮೀಯರ ಆಗಮನದಿಂದ ಮನಃಶಾಂತಿ, ಪ್ರತಿಭೆಗೆ ತಕ್ಕ ಫಲ, ಮಾನಸಿಕ ನೆಮ್ಮದಿ, ಬಾಕಿ ಹಣ ವಸೂಲಿ.

ಕರ್ಕಾಟಕರಾಶಿ
ವ್ಯಾಪಾರ, ವ್ಯವಹಾರಗಳಲ್ಲಿ ಯಶಸ್ಸು, ಹಿರಿಯರ ಮಾರ್ಗದರ್ಶನದಿಂದ ಮುನ್ನಡೆ, ಆಧ್ಯಾತ್ಮದ ವಿಚಾರ ದಲ್ಲಿ ಹಿರಿಯರ ಬೆಂಬಲ, ಸ್ಥಳ ಬದಲಾವಣೆ, ಅಪಕೀರ್ತಿ, ವಾಹನ ಸಂಚಾರದಿಂದ ತೊಂದರೆ.

ಸಿಂಹರಾಶಿ
ಆತ್ಮವಿಶ್ವಾಸದಿಂದ ಮುನ್ನಡೆಯಿರಿ, ಅನ್ಯ ಜನರಲ್ಲಿ ಪ್ರೀತಿ ವಿಶ್ವಾಸ, ಶತ್ರುಬಾಧೆ, ಹಿರಿಯರ ಮಾರ್ಗದರ್ಶನ ಪಡೆಯಿರಿ, ಆರ್ಥಿಕವಾಗಿ ಎಚ್ಚರಿಕೆ, ಉದ್ಯೋಗದಲ್ಲಿ ಪ್ರಗತಿ, ಮನಃಶಾಂತಿ.

ಕನ್ಯಾರಾಶಿ
ಕಾರ್ಯರಂಗದಲ್ಲಿ ಕಿರಿಕಿರಿ, ಕುಟುಂಬದಲ್ಲಿ ಮುನ್ನಡೆ, ಗೃಹದಲ್ಲಿ ಹಾನಿ,‌ ಉದ್ಯೋಗದಲ್ಲಿ ಕಿರಿ-ಕಿರಿ, ಅನಾರೋಗ್ಯ, ವಾಹನ ಅಪಘಾತ ಎಚ್ಚರದಿಂದಿರಿ, ಸಲ್ಲದ ಅಪವಾದ,

ತುಲಾರಾಶಿ
ಶುಭಮಂಗಲ ಕಾರ್ಯ, ಉದ್ಯೋಗ ಕ್ಷೇತ್ರ ನಿಮ್ಮಿಚ್ಚೆ ಯಂತೆ ನಡೆಯಲಿದೆ, ಸಮಾಧಾನ ದೊರೆಯಕಿದೆ, ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವಿರಿ, ಅಧಿಕ ಧನವ್ಯಯ, ದ್ರವ್ಯ ನಷ್ಟ, ಪತಿ-ಪತ್ನಿಯರಲ್ಲಿ ವಿರಸ, ಪಾಪಬುದ್ಧಿ

ವೃಶ್ಚಿಕರಾಶಿ
ಬಂಧುಗಳ ಆಗಮನ, ದಾಯಾದಿಗಳಲ್ಲಿ ಕಲಹ, ವೈರಿಗಳಿಗೆ ಹಿನ್ನಡೆ, ಸಾಲಗಾರರಿಂದ ತೊಂದರೆ, ಮಾನಸಿಕ ಒತ್ತಡ, ಕೋಪ ಜಾಸ್ತಿ, ಅಶಾಂತಿ, ಕಾರ್ಯ ವಿಕಲ್ಪ, ಅತಿಯಾದ ನೋವು.

ಧನಸ್ಸುರಾಶಿ
ಆಪ್ತರಿಂದ ಹಣಕಾಸಿನ‌ ನೆರವು, ಹಿರಿಯರ ಆಶೀರ್ವಾದ ಪಡೆಯಿರಿ, ಗುರು ಹಿರಿಯರಲ್ಲಿ ಭಕ್ತಿ, ಉನ್ನತ ಸ್ಥಾನಮಾನ, ಮನಸ್ಸಿನಲ್ಲಿ ಭಯಭೀತ ನಿವಾರಣೆ.

ಮಕರರಾಶಿ
ಸ್ತ್ರೀ ಸಂಬಂಧ ವ್ಯವಹಾರಗಳಿಂದ ಮನಸ್ಸಿಗೆ ಚಿಂತೆ, ನಿವೇಶನ ಖರೀದಿ ನಾನಾ ರೀತಿಯ ಅವಕಾಶ, ವಿದ್ಯಾಭ್ಯಾಸಕ್ಕೆ ತಕ್ಕಫಲ, ಮೌನದಿಂದ ಕಾರ್ಯ ಲಾಭ, ವಿದ್ಯಾಭಿವೃದ್ಧಿ, ಅಕಾಲ ಭೋಜನ.

ಕುಂಭರಾಶಿ
ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ, ಹಣಕಾಸಿನ ವಿಚಾರ ದಲ್ಲಿ ಅಭಿವೃದ್ದಿ, ಸಾಮಾಜಿಕ‌ ಸಂಪರ್ಕ ಗಟ್ಟಿಗೊಳಿಸಿರಿ, ಆಲಸ್ಯ ಮನೋಭಾವ, ವೃಥಾ ತಿರುಗಾಟ, ಭೂಲಾಭ, ದಾಯಾದಿಗಳಲ್ಲಿ ಕಲಹ.

ಮೀನರಾಶಿ
ಕೆಲಸ ಕಾರ್ಯಗಳಲ್ಲಿ ಜಯ, ಅವಿವಾಹಿತರಿಗೆ ವಿವಾಹ ಭಾಗ್ಯ, ಆರೋಗ್ಯದ ವಿಚಾರದಲ್ಲಿ ಎಚ್ಚರಿಕೆ ಹೆಜ್ಜೆಯನ್ನಿಡಿ, ವಿದ್ಯಾರ್ಥಿಗಳಲ್ಲಿ ಹಿನ್ನಡೆ, ನೀಚ ಜನರ ಸಹವಾಸ, ಸಾಮಾನ್ಯ ಸೌಖ್ಯಕ್ಕೆ ಧಕ್ಕೆ, ಸ್ಥಳ ಬದಲಾವಣೆ.

Comments are closed.