ಸೋಮವಾರ, ಏಪ್ರಿಲ್ 28, 2025
Homehoroscopeನಿತ್ಯಭವಿಷ್ಯ : 03-12-2020

ನಿತ್ಯಭವಿಷ್ಯ : 03-12-2020

- Advertisement -

ಮೇಷರಾಶಿ
ವೈಯಕ್ತಿಕ ತಪ್ಪುಗಳಿಂದ ಸಮಸ್ಯೆಯಲ್ಲಿ ಸುಲುಕುವಿರಿ, ಸರ್ಕಾರಿ ಮತ್ತು ರಾಜಕೀಯ ವ್ಯಕ್ತಿಗಳಿಂದ ತೊಂದರೆ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಅಪಘಾತಗಳ ಸಾಧ್ಯತೆ, ತಾಯಿ ಆರೋಗ್ಯದಲ್ಲಿ ವ್ಯತ್ಯಾಸ. ವ್ಯಾಪಾರ ವ್ಯವಹಾರದಲ್ಲಿ ನಷ್ಟ, ಆರ್ಥಿಕ ಮೋಸ

ವೃಷಭರಾಶಿ
ಒಳಿತು, ಕೆಡುಕನ್ನು ಸಮಚಿತ್ತದಿಂದ ತೆಗೆದುಕೊಳ್ಳಿ, ಉದ್ಯೋಗ, ವ್ಯಾಪಾರಗಳಲ್ಲಿ ಸಮಸ್ಯೆಯನ್ನು ತಂದುಕೊಳ್ಳದಿರಿ, ಅಹಂಭಾವ ಕೋಪ ಆತುರದ ಸ್ವಭಾವಗಳು, ದಾಂಪತ್ಯದ ಮೇಲೆ ದುಷ್ಪರಿಣಾಮ, ಅನಿರೀಕ್ಷಿತ ಧನ ನಷ್ಟ, ಸಾಲ ಮಾಡುವ ಪರಿಸ್ಥಿತಿ, ತಂದೆ- ಮಕ್ಕಳಲ್ಲಿ ಮನಸ್ತಾಪ, ಸ್ಥಿರಾಸ್ತಿ ತಗಾದೆ.

ಮಿಥುನರಾಶಿ
ಆತ್ಮವಿಶ್ವಾಸ ಹಾಗೂ ಪ್ರಯತ್ನ ಬಲ ಪೂಕರವಾಗಲಿದೆ, ನಿಮ್ಮ ವ್ಯವಹಾರದಲ್ಲಿ ಆಸಕ್ತಿಯಿಂದ ಭಾಗವಹಿಸುವಿರಿ, ದೂರ ಪ್ರದೇಶದಲ್ಲಿ ಉದ್ಯೋಗ, ದೂರ ಪ್ರಯಾಣ, ಆಸೆ ಮತ್ತು ಉತ್ಸಾಹಗಳು, ಕಾರ್ಮಿಕರಿಂದ ತೊಂದರೆ, ಉದ್ಯೋಗ ಒತ್ತಡಗಳು,
ಸಾಲ ಮಾಡುವ ಪರಿಸ್ಥಿತಿ.

ಕಟಕರಾಶಿ
ತಾಳ್ಮೆ ಮತ್ತು ಸಮಾಧಾನ ಚಿತ್ತದಿಂದ ವರ್ತಿಸಿರಿ, ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ಮಕ್ಕಳಿಂದ ಧನಾಗಮನ, ಸ್ವಯಂಕೃತ ಅಪರಾಧದಿಂದ ಉದ್ಯೋಗ ನಷ್ಟ, ಪ್ರೀತಿ-ಪ್ರೇಮದಲ್ಲಿ ವಿರೋಧ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಉದ್ಯೋಗ ಬದಲಾವಣೆ ಆಲೋಚನೆ. ಕುಟುಂಬಸ್ಥರಿಂದ ಅಪವಾದ.

ಸಿಂಹರಾಶಿ
ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಕುಂದಲಿದೆ, ವೈಯಕ್ತಿಕ ಸಮಸ್ಯೆಗಳನ್ನು ದಿಟ್ಟ ನಿರ್ಧಾರಗಳಿಂದ ಎದುರಿಸಬೇಕಾಗುತ್ತದೆ, ಅವಕಾಶ ವಂಚಿತ ತಂದೆಯಿಂದ ನಷ್ಟ. ಉದ್ಯೋಗದ ಚಿಂತೆ. ದೂರ ಪ್ರದೇಶಕ್ಕೆ ತೆರಳುವ ಆಸೆ. ಪ್ರಯಾಣದಲ್ಲಿ ಸಮಸ್ಯೆಗಳು. ದಾಯಾದಿ ಕಲಹ. ಅನಾರೋಗ್ಯ

ಕನ್ಯಾರಾಶಿ
ವ್ಯಾಪಾರ, ವ್ಯವಹಾರಗಳಲ್ಲಿ ಒಪ್ಪಂದ ಮಾಡಿಕೊಳ್ಳುವ ಮುನ್ನ ಯೋಚಿಸಿ, ವೃತ್ತಿರಂಗದಲ್ಲಿ ಹಿತಶತ್ರು ಪೀಡೆ ಕಂಡು ಬರಲಿದೆ, ಮಿತ್ರರೊಂದಿಗೆ ಮನಸ್ತಾಪ. ಉದ್ಯೋಗ ಬದಲಾವಣೆಯಿಂದ ತೊಂದರೆ. ಅನಿರೀಕ್ಷಿತ ಪ್ರಯಾಣ. ಕೋರ್ಟ್ ಕೇಸುಗಳ ಚಿಂತೆ. ಭೂಮಿ ವ್ಯವಹಾರಗಳಿಂದ ಸಮಸ್ಯೆ. ಸಂಶಯಗಳಿಂದ ದಾಂಪತ್ಯ ಕಲಹ.

ತುಲಾರಾಶಿ
ಪ್ರಯತ್ಮಕ್ಕೆ ತಕ್ಕ ಫಲ ಲಭಿಸಲಿದೆ, ನಾನಾ ಕಾರಣಗಳಿಂದಾಗಿ ಮನಸು ಕುಗ್ಗಿ ಹೋಗಲಿದೆ, ಆತ್ಮ ಸಂಕಟಗಳು, ಅನಾರೋಗ್ಯ, ಅಪವಾದ ಅಪ ನಿಂದನೆಗಳು, ದಾಂಪತ್ಯದಿಂದ ದೂರಾಗುವ ಮನಸ್ಥಿತಿ, ಪಾಲುದಾರಿಕೆಯಲ್ಲಿ ನಷ್ಟ. ಸಂಗಾತಿಯಿಂದ ನಷ್ಟ. ಅನಿರೀಕ್ಷಿತ ಧನಾಗಮನ.

ವೃಶ್ಚಿಕರಾಶಿ
ಗೃಹಿಣಿಯ ಆರೋಗ್ಯದ ಬಗ್ಗೆ ಜಾತೃತೆವಹಿಸಿ, ಹಣಕಾಸಿನ ವಿಚಾರದಲ್ಲಿ ಅಸಡ್ಡೆ, ಅವಮಾನ, ಪ್ರೀತಿ-ಪ್ರೇಮದಲ್ಲಿ ತೊಂದರೆ, ಭಾವನಾತ್ಮಕ ಯೋಚನೆಗಳಿಂದ ನೋವು, ಮಕ್ಕಳಲ್ಲಿ ಮಂದತ್ವ ಆಲಸ್ಯ, ಸ್ಥಿರಾಸ್ತಿ ಭೂಮಿ ವಾಹನದ ಮೇಲೆ ಸಾಲ. ಗರ್ಭದೋಷ ತಲೆನೋವು, ರಕ್ತದೋಷ, ಹೊಟ್ಟೆನೋವು.

ಧನಸ್ಸುರಾಶಿ
ದುಂದು ವೆಚ್ಚ ಮಾಡಬೇಡಿ, ಕೆಲಸ ಕಾರ್ಯಗಳಲ್ಲಿ ಪ್ರಗತಿ ಸಾಧಿಸುವಿರಿ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಹಿತಶತ್ರುಗಳು, ಉದ್ಯೋಗ ಅನುಕೂಲ, ಪ್ರೇಮಿಗಳು ಆತ್ಮೀಯರು ಬಂಧುಗಳು ದೂರ, ದುಃಸ್ವಪ್ನಗಳು, ಒತ್ತಡಗಳಿಂದ ನಿದ್ರಾಭಂಗ, ಶತ್ರು ಧಮನ.

ಮಕರರಾಶಿ
ವೃತ್ತಿರಂಗದ ವಿಚಾರದಲ್ಲಿ ಮಧ್ಯಸ್ಥಿಕೆ ಬೇಡ, ದೂರ ಸಂಚಾರದ ಬೇಡ, ಸಾಂಸಾರಿಕವಾಗಿ ಸುಖ, ಸಂತೋಷ ಲಭಿಸಲಿದೆ, ಪ್ರೀತಿ-ಪ್ರೇಮದಲ್ಲಿ ಸಂಶಯ, ಬಾಲಗ್ರಹ ದೋಷ, ಮಕ್ಕಳಲ್ಲಿ ಮೊಂಡುತನ ಮತ್ತು ಕಲಹ, ವಿದ್ಯಾಭ್ಯಾಸದಲ್ಲಿ ತೊಂದರೆ, ಚರ್ಮ ತುರಿಕೆ, ಸುಸ್ತು ಅಜೀರ್ಣ, ಹವಾಮಾನ ವ್ಯತ್ಯಾಸದಿಂದ ಅನಾರೋಗ್ಯ, ದಾಯಾದಿಗಳಿಂದ ತೊಂದರೆ, ಪ್ರಯಾಣ ವಿಘ್ನ.

ಕುಂಭರಾಶಿ
ಕೃಷಿಕರಿಗೆ, ಬ್ಯಾಂಕ್ ವ್ಯವಹಾರದವರಿಗೆ ಲಾಭ, ವಿದ್ಯಾರ್ಥಿಗಳಿಗೆ ವಿದೇಶ ಯಾನದ ಭಾಗ್ಯ, ಭೂಮಿ ವ್ಯವಹಾರಗಳಿಂದ ತೊಂದರೆ, ಮಾತಿನಿಂದ ಸಮಸ್ಯೆ, ಕುಟುಂಬದಲ್ಲಿ ಅಂತಃ ಕಲಹಗಳು, ಸ್ತ್ರೀಯರಿಂದ ತೊಂದರೆ, ವಾಹನಗಳಿಂದ ಸಮಸ್ಯೆ , ಯಂತ್ರೋಪಕರಣಗಳಿಂದ ಅವಘಡ, ವಿದ್ಯಾಭ್ಯಾಸದ ಒತ್ತಡಗಳು.

ಮೀನರಾಶಿ
ಆರ್ಥಿಕವಾಗಿ ಚೇತರಿಕೆ ಕಂಡುಬರಲಿದ, ದಾಂಪತ್ಯದಲ್ಲಿ ಸಂಯಮವಿರಲಿ, ವ್ಯವಹಾರದಲ್ಲಿ ಬುದ್ದಿವಂತಿಕೆಯಿದ್ದರೂ ತಪ್ಪಿ ಬೀಳುವಿರಿ ಜೋಕೆ, ನಿರಾಸೆ ಮನೋಭಾವವನ್ನು ದೂರ ಮಾಡಿ, ಸ್ವಯಂಕೃತ ಅಪರಾಧಗಳು, ಆರ್ಥಿಕ ಚೇತರಿಕೆ, ಪ್ರಯಾಣದಲ್ಲಿ ಅನುಕೂಲ, ತಂದೆಯಿಂದ ಸಹಕಾರ, ನೆರೆಹೊರೆಯವರಿಂದ ಕಿರಿಕಿರಿ, ಬಂಧುಗಳ ಮನಸ್ತಾಪ, ಅತಿ ವೇಗದ ಚಾಲನೆ, ಭಂಡ ಧೈರ್ಯ ಮತ್ತು ಆತ್ಮವಿಶ್ವಾಸ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular