ಸೋಮವಾರ, ಏಪ್ರಿಲ್ 28, 2025
Homehoroscopeನಿತ್ಯಭವಿಷ್ಯ : 03-03-2020

ನಿತ್ಯಭವಿಷ್ಯ : 03-03-2020

- Advertisement -

ಮೇಷರಾಶಿ
ಹೊಸ ಜೀವನ ಶೈಲಿಗೆ ಒಗ್ಗಿಕೊಳ್ಳುವಿರಿ, ಕಾರ್ಯಕ್ಷೇತ್ರದಲ್ಲಿ ಜವಾಬ್ದಾರಿಯನ್ನು ನಿವೇ ಹೊರಬೇಕಾದೀತು. ಅನಾರೋಗ್ಯದ ಸಮಸ್ಯೆ, ಅನಿರೀಕ್ಷಿತ ಮೂಲಗಳಿಂದ ಧನಾಗಮನ, ಕೆಲಸ ಕಾರ್ಯಗಳಲ್ಲಿ ಅಡ್ಡಿ ಆತಂಕ, ಸಂಕಲ್ಪಿತ ಕೆಲಸಗಳಲ್ಲಿ ಅಡ್ಡಿ, ಕಂಕಣಬಲ. ಹಿರಿಯರ ಆಶೀರ್ವಾದ ಪಡೆಯಿರಿ.

ವೃಷಭರಾಶಿ
ಸಾಂಸಾರಿಕ ಸಮಸ್ಯೆಗಳು ಹಂತಹಂತವಾಗಿ ನೆರವೇರಲಿದೆ. ವೃತ್ತಿರಂಗದಲ್ಲಿ ಕಾರ್ಯದೊತ್ತಡ, ಅನಿರೀಕ್ಷಿತ ಖರ್ಚು, ಮಾನಸಿಕ ಒತ್ತಡ, ದುಖಃಕ್ಕೆ ಗುರಿ ಮಾಡುವುದು, ವೈಯಕ್ತಿಕ ವಿಷಯಗಳ ಕಡೆ ಗಮನವಿರಲಿ. ವಿವಾಹ ಪ್ರಸ್ತಾವಗಳಲ್ಲಿ ಹಿನ್ನಡೆ. ವಿವಾಹ ಸಂಬಂಧಿ ಮಾತುಕತೆಯಿಂದ ನೆಮ್ಮದಿ.

ಮಿಥುನರಾಶಿ
ಕೋರ್ಟು ಕಚೇರಿಯ ಕೆಲಸಗಳಲ್ಲಿ ಜಯ, ಅನಿರೀಕ್ಷಿತವಾದ ಸಿಹಿಸುದ್ದಿಯಿಂದ ಸಂತಸ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ಶ್ರಮಕ್ಕೆ ತಕ್ಕ ಫಲ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ಕೆಲಸದಲ್ಲಿ ಮಂದಗತಿ, ಸುಖಭೋಜನ, ಋಣಾತ್ಮಕ ಚಿಂತೆಗೆ ಕಾರಣ. ವಾಹನ ಖರೀದಿ ಮುಂದೂಡುವುದು ಉತ್ತಮ.

ಕಟಕರಾಶಿ
ಆಕಸ್ಮಿಕ ಧನಪ್ರಾಪ್ತಿ, ಸಾಮಾಜಿಕ ಕೆಲಸಕಾರ್ಯಗಳಲ್ಲಿ ಮುನ್ನಡೆ. ಹಂತ ಹಂತವಾಗಿ ಹಿತಶತ್ರುಗಳ ಬಾಧೆ ಕಡಿಮೆಯಾಗಲಿದೆ, ಪತಿ-ಪತ್ನಿ ವೈಮನಸ್ಸು, ಸ್ನೇಹಿತರಿಂದ ಸಹಾಯ, ಪತ್ನಿಯ ಮಾತನ್ನು ಮೀರದಿರಿ, ಅತಿಥಿಗಳ ಆಗಮನದಿಂದ ಸಂತಸ, ದೇವತಾ ದರ್ಶನ, ರಾಜಕಾರಣಿಗಳಿಗೆ ಅನುಕೂಲ.

ಸಿಂಹರಾಶಿ
ವೃತ್ತಿರಂಗದಲ್ಲಿ ಯಶಸ್ಸು, ಸಾರ್ವಜನಿಕವಾಗಿ ಮನ್ನಣೆ, ಶ್ರಮಕ್ಕೆ ತಕ್ಕ ವರಮಾನ, ದೂರ ಪ್ರಯಾಣ ಮುಂದೂಡುವುದು ಉತ್ತಮ, ವಾದ ವಿವಾದಗಳಿಗೆ ಸಿಲುಕ ಬೇಡಿ, ಸಂತಾನ ಭಾಗ್ಯ ಕನಸು ನನಸಾಗಲಿದೆ, ಅವಿವಾಹಿತರಿಗೆ ಕಂಕಣ ಬಲ.

ಕನ್ಯಾರಾಶಿ
ಆದಾಯಕ್ಕಿಂತ ಅಧಿಕ ಖರ್ಚು, ಗೆಳೆಯರಿಂದ ಅನರ್ಥ, ಕೆಲಸ ಕಾರ್ಯಗಳಲ್ಲಿ ವಿಳಂಭ, ಆರೋಗ್ಯದ ಬಗ್ಗೆ ಕಾಳಜಿವಹಿಸಿ, ಆಹಾರ ಸೇವನೆಯಲ್ಲಿ ಎಚ್ಚರಿಕೆ ಅಗತ್ಯ, ಶತ್ರುಬಾಧೆ ನಿಮ್ಮನ್ನು ಕಾಡಲಿದೆ. ನಿಮ್ಮ ಒಳ್ಳೆಯತನ ದುರುಪಯೋಗವಾಗೋ ಸಾಧ್ಯತೆ.

ತುಲಾರಾಶಿ
ಸಾಮಾಜಿಕವಾಗಿ ಮನ್ನಣೆ, ವೃತ್ತಿರಂಗದ ಯೋಜನೆಯೊಂದು ಸಾಕಾರವಾಗಲಿದೆ. ಕಿರು ಸಂಚಾರ ಭಾಗ್ಯ. ಉದ್ಯೋಗದಲ್ಲಿ ಅಭಿವೃದ್ಧಿ. ಪರರಿಂದ ಮೋಸ ಸಾಧ್ಯತೆ, ದ್ರವ್ಯಲಾಭ, ಸಂತಾನ ಪ್ರಾಪ್ತಿ, ಕೊಟ್ಟ ಮಾತು ಉಳಿಸಿಕೊಳ್ಳಲು ಹರಸಾಹಸ. ಪುಣ್ಯಕ್ಷೇತ್ರಗಳ ದರ್ಶನ ಭಾಗ್ಯ.


ವೃಶ್ಚಿಕರಾಶಿ
ಆರ್ಥಿಕ ಅಭಿವೃದ್ದಿ ಗೋಚರ, ವ್ಯಾಪಾರದಲ್ಲಿ ಅಭಿವೃದ್ದಿ, ಆರೋಗ್ಯದಲ್ಲಿ ಹೆಚ್ಚಿನ ಕಾಳಜಿ ಅಗತ್ಯ, ಸಾಲ ಕೊಡುವ ಮುನ್ನ ಪರಾಮರ್ಶಿಸಿ, ವಿವಾಹಿತರಿಗೆ ಕಂಕಣ ಬಲ, ಹಿತ ಶತ್ರುಗಳ ಕಾಟ, ಮಾನಹಾನಿ, ದಂಡಕಟ್ಟಬೇಕಾಗುತ್ತದೆ. ಭೂ ವ್ಯವಹಾರದಿಂದ ಅಧಿಕ ಲಾಭ.

ಧನಸ್ಸುರಾಶಿ
ಉದ್ಯೋಗಿಗಳಿಗೆ ಉತ್ತಮ ಫಲ, ವ್ಯಾಪಾರಿಗಳಿಗೆ ನಷ್ಟ ಸಾಧ್ಯತೆ. ವೈಯಕ್ತಿಕವಾಗಿ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಿರಿ. ಉದ್ಯೋಗ ಸ್ಥಳದಲ್ಲಿ ಉತ್ತಮ ವಾತಾವರಣ. ಆಕಸ್ಮಿಕ ಧನಲಾಭ, ಮನಃ ಶಾಂತಿ, ಶತ್ರು ಬಾಧೆ.ಕುಟುಂದಲ್ಲಿ ಅಹಿತಕರ ವಾತಾವರಣ.


ಮಕರರಾಶಿ
ಕೌಟುಂಬಿಕ ಬಿಕ್ಕಟ್ಟು ಪರಿಹಾರ, ಸಮಸ್ಯೆಗಳಲ್ಲಿ ಪರಿಹಾರ ಕಾಣುವಿರಿ, ಕಾರ್ಯ ಸಾಧನೆಗಾಗಿ ತಿರುಗಾಟ, ಪುಣ್ಯಕ್ಷೇತ್ರಗಳ ದರ್ಶನ ಭಾಗ್ಯ, ಮಕ್ಕಳ ವಿವಾಹ ವಿಷಯದಲ್ಲಿ ಹೊಸ ತಿರುವು, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಬಾಗಿ, ಸುಖ ಭೋಜನ, ಶುಭದಿನ.

ಕುಂಭರಾಶಿ
ಪ್ರಯತ್ನ ಬಲದಿಂದ ಕಾರ್ಯಾನುಕೂಲ, ದುಷ್ಟರಿಂದ ದೂರವಿರುವುದು ಉತ್ತಮ. ಕಾಗದ ಪತ್ರದ ವ್ಯವಹಾರದಲ್ಲಿ ಎಚ್ಚರಿಕೆ ಅಗತ್ಯು, ಎಲ್ಲರೊಂದಿಗೆ ಹೊಂದಿಕೊಂಡಲ್ಲಿ ಕಾರ್ಯಸಾಧನೆ, ವಿವೇಕದಿಂದ ಸಮಸ್ಯೆಗಳಲ್ಲಿ ಪರಿಹಾರ ಕಾಣುವಿರಿ. ಸ್ವಯಂ ಕೃತ ಅಪರಾಧ, ಕುಟುಂಬದಲ್ಲಿ ಅನರ್ಥ.

ಮೀನರಾಶಿ
ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ಸೋಲು ನಿಮ್ಮ ಸಹನೆಯನ್ನು ಪರೀಕ್ಷಿಸಲಿದೆ. ವಾದ ವಿವಾದಗಳಲ್ಲಿ ಎಚ್ಚರಿಕೆ ಅಗತ್ಯ, ಉದ್ಯೋಗಸ್ಥ ಮಹಿಳೆಯರಿಗೆ ಶುಭದಿನ. ದೂರ ಪ್ರಯಾಣದಿಂದ ಲಾಭವಿಲ್ಲ. ಆರ್ಥಿಕ ಒತ್ತಡಗಳು ನಿವಾರಣೆಯಾಗಲಿದೆ. ಸಂಶೋಧನಾ ನಿರತರಿಗೆ ಅಚ್ಚರಿಯ ಫಲಿತಾಂಶ, ಅನಿರೀಕ್ಷಿತ ಧನಾಗಮನ

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular